Advertisement
Opinion

ಈಸ್ಟ್ರೋಜನ್ ಗಳ ಸಮುದ್ರದಲ್ಲಿ ಮಾನವ…!? | ಸಂತಾನಹೀನತೆಯತ್ತ ಜಗತ್ತು..!! | ಡಾ. ಶ್ರೀಶೈಲ ಬದಾಮಿ |

Share

1995ರಲ್ಲಿ ಇಂಗ್ಲೆಂಡಿನಲ್ಲಿದ್ದಾಗ(England) ಕೇರಳದ(Kerala) ಸೋಮನ್ ಎಂಬ ಹಿರಿಯರು ಇಂಗ್ಲೆಂಡಿನ ಜನಸಂಖ್ಯೆ(Population)ಕುಸಿಯುತ್ತಿರುವುದನ್ನು ಮತ್ತು ಅಲ್ಲಿ ಮಕ್ಕಳನ್ನು ಹೆಚ್ಚು ಹೆತ್ತವರಿಗೆ ಸರ್ಕಾರವೇ ನಮ್ಮ ಪ್ರೀ ಸ್ಕೀಮ್ ತರಹ ಹಣ ಕೊಡುವ ಪದ್ಧತಿ ಜಾರಿ ಮಾಡಿರುವುದನ್ನು ಹೇಳಿದ್ದು ಕೇಳಿ ಆಶ್ಚರ್ಯವಾಯಿತು. ಈ ಪದ್ಧತಿ 1900 ರಿಂದಲೇ ಪ್ರಾರಂಭವಾಗಿರುವುದು ಇನ್ನೂ ಆಶ್ಚರ್ಯಕರ.

Advertisement
Advertisement

ತಮ್ಮಲ್ಲಿ ಮಕ್ಕಳು ಹುಟ್ಟುತ್ತಿಲ್ಲ, ಇದ್ದವರನ್ನು ಭಾರತದಲ್ಲಿ(Bhatath) ಕ್ರಾಂತಿಕಾರಿಗಳು ಕೊಲ್ಲುತ್ತಿದ್ದಾರೆ ಹೀಗಾದರೆ ತಮ್ಮ ದೇಶವನ್ನು ಆಳುವವರಾರು? ಎಂದು ಅರಿತ ಬ್ರಿಟಿಷರು 54 ದೇಶಗಳಿಂದ ಒಮ್ಮೆಲೇ ಕಾಲ್ಕಿತ್ತರು. ಹೆಚ್ಚು ಕಡಿಮೆ ಯುರೋಪಿನ ಎಲ್ಲ ರಾಷ್ಟ್ರಗಳಲ್ಲಿ, ಆಸ್ಟ್ರೇಲಿಯಾ(Australia), ಅಮೇರಿಕಾ(America), ಮತ್ತು ಇತ್ತೀಚೆಗೆ ಚೀನಾ(China), ಮತ್ತು ಭಾರತಗಳಲ್ಲಿ ಕೂಡ ಸಂತಾನ ಹೀನತೆ ಸಮಸ್ಯೆಯಾಗಿದೆ ಪಿಸಿಓಡಿ ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳೇನು? ಎಂಬ ನನ್ನ ಪ್ರಶ್ನೆಗೆ ಸೋಮನ್ ಕೊಟ್ಟ ಉತ್ತರ ಆಧುನಿಕ ಜೀವನ ಶೈಲಿ. ಹೌದು ಆಧುನಿಕ ಜೀವನ ಶೈಲಿ ನಮ್ಮನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸುತ್ತದೆ! ನಮ್ಮ ಪರಿಸರದಲ್ಲಿ ಹರಡಿಕೊಂಡಿರುವ ಈಸ್ಟ್ರೋಜನ್(Estrogen) ಗಳು ಇದಕ್ಕೆ ಕಾರಣವಾಗಿವೆ.

Advertisement

ನಾವಿಂದು ಬಳಸುತ್ತಿರುವ ಪ್ಲಾಸ್ಟಿಕ್(Plastic), ಕೀಟನಾಶಕಗಳು(Pesticide), ಟುತ್ ಬ್ರಷ್(Tooth brush)- ಪೇಸ್ಟ್(Paste), ಸೌಂದರ್ಯವರ್ಧಕಗಳು(Cosmetics), ರಿಫೈನ್ಡ್ ಎಣ್(Refined Oil)ಣೆ, ಪೆಟ್ರೋಲಿಯಂ ವಸ್ತುಗಳು(Petroleum), ಮೈದಾ(Maida), ಸಕ್ಕರೆ(Sugar), ಬೇಕರಿ ಆಹಾರಗಳುBakery Items), ಜರ್ಸಿ ದನದ ಹಾಲು, ಮುಂತಾದವುಗಳು ಸಂತಾನ ಹೀನತೆಗೆ ಕಾರಣವಾಗಿವೆ. ಮಣ್ಣ ಬಿಟ್ಟವರಿಗೆ ಆಧಾರವಿಲ್ಲ ಎಂಬ ಪುರಂದರದಾಸರ ವಾಣಿಯಂತೆ ಜಗತ್ತು ಆಧುನಿಕ ಜೀವನ ಶೈಲಿಯಿಂದ ತನ್ನ ಆಧಾರವನ್ನು ಕಳೆದುಕೊಳ್ಳುತ್ತಿದೆ..!

ಬರಹ :
ಡಾ. ಶ್ರೀಶೈಲ ಬದಾಮಿ, ಧಾರವಾಡ

While in England in 1995, an elderly person named Soman from Kerala was surprised to hear that the population of England is declining and that the government has implemented a system of giving money to parents who have more children.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಲೆನಾಡ ಗಿಡ್ಡ ಗೋತಳಿಗಳನ್ನು ಉಳಿಸಿ ಸಂವರ್ಧಿಸಬೇಕು ಏಕೆ..?

ಮಲೆನಾಡಗಿಡ್ಡ ಹಸುಗಳು ಬಹಳ ಮಹತ್ವದ ಅಂಶಗಳನ್ನು ಹೊಂದಿವೆ. ಅಂತಹ ವಿಶೇಷತೆಗಳ ಕಾರಣದಿಂದಲೇ ಈ…

3 hours ago

Karnataka Weather | 15-05-2024 | ಸದ್ಯ ಮಳೆ ಇದೆ | ಮೇ.21 ರಿಂದ ಮಳೆ ತೀವ್ರತೆ ಕಡಿಮೆ | ಅವಧಿಗೆ ಮುಂಗಾರು ಪ್ರಾರಂಭವಾದೀತೇ..?

ಈಗಿನ ಪ್ರಕಾರ ಮೇ 21 ರಿಂದ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದೆ. ಮುಂಗಾರು…

6 hours ago

ಶಂಕರರ ಆಕ್ರೋಶಕ್ಕೆ ಹೊರಹೊಮ್ಮಿದ ಭಜಗೋವಿಂದಂ

ಸನಾತನ ಭಾರತದ ಆಧ್ಯಾತ್ಮಕ ಸಾಧನೆಯ ಪುನರುತ್ಥಾನದ ಅಧ್ವರ್ಯುಗಳಲ್ಲಿ ಶಂಕರಾಚಾರ್ಯರು ಮೊದಲಿಗರು. ಹಾಗಾಗಿಯೇ ಅವರು…

6 hours ago

ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…

20 hours ago

ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |

ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.

22 hours ago