ಹೆಚ್ಚುವರಿ ಹಾಗೂ ಆಕಾಲಿಕ ಮಳೆ ಹಾಗೂ ಕೀಟ ಭಾದೆಯಿಂದ ಆಂಧ್ರಪ್ರದೇಶದ ಅನಂತಪುರದಲ್ಲಿ ಶೇಂಗಾ ಮತ್ತು ಕೆಂಪಕ್ಕಿ ಇಳುವರಿ ಕುಸಿದಿದೆ. ಈ ಬೆಳೆ ಹಂಗಾಮಿನಲ್ಲಿ 4.95 ಲಕ್ಷ ಹೆಕ್ಟೇರ್ನಲ್ಲಿ ಶೇಂಗಾ ಬೆಳೆಯಲಾಗಿದ್ದು, ಒಟ್ಟು 3,000 ಕೋಟಿ ರೂ. ಆದಾಯ ನಿರೀಕ್ಷೆಯು ಕಳೆದ ವರ್ಷ ಜೂನ್ ಮತ್ತು ಜುಲೈನಲ್ಲಿ ಇದ್ದರೂ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದೆ.
ಬೆಳೆ ನಷ್ಟವಾದರೂ ಅಲ್ಲಿನ ಅಧಿಕಾರಿಗಳು ಶೇಂಗಾ ಬೆಳೆ ಹಾನಿಯನ್ನು ಪರಿಗಣಿಸಿಲ್ಲ. ಈ ಪ್ರದೇಶದಲ್ಲಿ ಅಕಾಲಿಕ ಮಳೆಯಿಂದಾಗಿ 2 ಲಕ್ಷ ಎಕರೆ ದ್ವಿದಳ ಧಾನ್ಯಗಳ ನಷ್ಟವಾಗಿದೆ. ಪ್ರತೀ ರೈತರು ಸುಮಾರು 10 ಎಕರೆಯಲ್ಲಿ ಶೇಂಗಾ ಕೃಷಿ ಮಾಡಿದ್ದು, ಬಿತ್ತನೆಗೆ 50 ಸಾವಿರ ಖರ್ಚು ಮಾಡಿದ್ದಾರೆ. ಅಕಾಲಿಕ ಮಳೆಯಿಂದ ಇಳುವರಿ ಕಡಿಮೆಯಾಗಿ ಮೂರು ಕ್ವಿಂಟಾಲ್ಗೆ 3500 ರೂ.ಗೆ ಮಾರಾಟ ಮಾಡಿದ್ದಾರೆ.
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…
ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಸುಕ್ಕಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ ಚಿಕ್ಕ ದಾಗಿ ಕಟ್…
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…
ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು…