ಬೆಂಗಳೂರು: ಕೃಷಿ ಭೂಮಿ ಪೋಡಿ ಶುಲ್ಕವನ್ನು ಎಕರೆಗೆ 1,200 ರೂ ನಿಂದ 2000 ರೂ.ಗೆ ಏರಿಕೆಯನ್ನು ರಾಜ್ಯ ಸರ್ಕಾರವು ಮಾಡಿದೆ. ಈ ನಿಯಮವು ಜನವರಿಯಿಂದಲೇ ಜಾರಿಗೊಳಿಸುವಂತೆ ಮಾಡಲಾಗಿದೆ.
2021ರ ಡಿಸೆಂಬರ್ ವರೆಗೂ ಕೃಷಿ ಭೂಮಿ ಶುಲ್ಕ ಗರಿಷ್ಠ 1,200 ಇರುತ್ತಿತ್ತು. ಆದರೆ ರಾಜ್ಯ ಸರ್ಕಾರವು 2022 ಜನವರಿಯಿಂದ ಹೊಸ ಶುಲ್ಕ ಜಾರಿಗೆ ಬರುವಂತೆ ಮಾಡಿದೆ. ಇದರಿಂದ ಕೃಷಿ ಬೂಮಿಯನ್ನು ಖರೀದಿ ಮಾಡುವುದು ಮಾತ್ತು ಮಾರಾಟ ಮಾಡಲು ಪೋಡಿ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.
ರಾಜ್ಯ ಸರ್ಕಾರವು ಪೋಡಿ ಶುಲ್ಕವನ್ನು ಹೆಚ್ಚು ಮಾಡುವುದರ ಮೂಲಕ ರಾಜ್ಯ ರೈತರಿಗೆ ಜನವರಿ ತಿಂಗಳಿನಲ್ಲಿ ಶಾಕ್ ನೀಡಲು ಮುಂದಾಗಿದೆ. ರಾಜ್ಯಾದ್ಯಂತ ಕೃಷಿ ಭೂಮಿಗಳ ಪೋಡಿ ಶುಲ್ಕವನ್ನು 1,200 ರೂ ನಿಂದ 2000 ರೂ. ಗೆ ಹೆಚ್ಚಳವನ್ನು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಈಚೆಗೆ…