ಕೃಷಿ ಮಾಧ್ಯಮ ಕೇಂದ್ರ ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್ ವತಿಯಿಂದ ಕೃಷಿಕರ ಸಂಗಾತಿ, ಕೃಷಿ ಮಾಸಿಕ ಪತ್ರಿಕೆ ಅಡಿಕೆ ಪತ್ರಿಕೆಯ ವತಿಯಿಂದ ನಡೆಯುತ್ತಿರುವ ಅಡಿಕೆಯ ಚೊಗರಿನ ವಿನೂತನ ಅಭಿಯಾನವನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಪ್ರಯತ್ನ ನಡೆಯುತ್ತಿದೆ.
ಕೆಲವೇ ದಿನಗಳಲ್ಲಿ ಈ ವರ್ಣಮಯ ಕೃತಿ ಬಿಡುಗಡೆಯಾಗಲಿದೆ. ಅಡಿಕೆ ಬೆಳೆಗಾರರ, ಕೃಷಿಕಲ್ಲಿ ಅಡಿಕೆ ಬೆಳೆ ವಿಸ್ತರಣೆ, ಅಡಿಕೆ ಹಾನಿಕಾರಕದ ಆತಂಕದ ನಡುವೆ ಅಡಿಕೆಯ ಹೊಸ ಬಳಕೆಯ ಸಾದ್ಯತೆಗಳ ಕಡೆಗೆ ಬೆಳಕು ಚೆಲ್ಲುವ ಈ ವಿಶೇಷ ಕೃತಿಯು ಅಡಿಕೆ ಬೆಳೆಗಾರರಿಗೆ ಹೊಸದೊಂದ ಮಜಲನ್ನು ತೋರಿಸಲಿದೆ ಎನ್ನುವ ನಿರೀಕ್ಷೆ ಇದೆ. ಅಡಿಕೆ ಪತ್ರಿಕೆ ಕಳೆದ ಹಲವು ಸಮಯಗಳಿಂದ ರೈತ ಪರವಾದ ಹೆಜ್ಜೆಗಳನ್ನು ಇರಿಸಿದೆ. ಅಡಿಕೆ ಕೊಯ್ಲು ತರಬೇತಿ ಶಿಬಿರ, ಫೈಬರ್ ದೋಟಿ ಶಿಬಿರ, ತೆಂಗು ಕೊಯ್ಲು ಪರಿಚಯ ಸೇರಿದಂತೆ ಹಲವು ಆಂದೋಲನ, ಜಲಾಂದೋಲನ ಸೇರಿದಂತೆ ವಿವಿಧ ಕೃಷಿ ಪರವಾದ ಕೆಲಸವನ್ನು ಮಾಡಿದೆ.
16.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ ಯೋಗೇಶ್ ತೋರಿಸಿಕೊಟ್ಟಿದ್ದಾರೆ.…
ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…
ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವ ರೈತರಿಗೆ ಈ ವರ್ಷದಿಂದ ರಾಜ್ಯ ಸರ್ಕಾರ 9…