ಮಳೆಗಾಲ… ಒಂದು ಪ್ರಬಂಧ | ಮಳೆ ಬಂದರೆ ಒಳ್ಳೆದ್ ಉಟ್ಟು ಕೆಟ್ಟದ್ ಉಟ್ಟು.. | ಅರೆಭಾಷೆಯಲ್ಲಿ ಪ್ರಬಂಧ ಬರೆದಿದ್ದಾರೆ ಅನನ್ಯ ಎಚ್‌ |

March 21, 2022
10:42 AM

ಮಳೆಗಾಲ ಅಂತಾ ಹೇಳ್ದು ಒಂದು ಖುಷಿಯ ಪದ ಯಾಕೆಂತಾ ಹೇಳಿರೆ ಜೂನ್ ತಿಂಗಳಿಂದ ಸುಮಾರ್ ಸೆಪ್ಟೆಂಬರ್, ಅಕ್ಟೋಬರ್ ವರೆಗೆ ಇದ್ದದೆ ಅಂತಾ ಹೇಳಕ್. ಮಳೆಗಾಲ ಅಂತಾ ಹೇಳ್ದು ಸಣ್ಣ ಸಣ್ಣ ಮಕ್ಕಳಿಗೆ ತುಂಬಾ ಖುಷಿಕೊಡುವಂತದ್. ಜೂನ್‌ ಲಿ ಶಾಲೆಗ ಸುರು ಆಗುವ ಹೊತ್ತು ಬೆಳಿಗ್ಗೆನೆ ಮಳೆ ಬಂದರೆ ಚಂಡಿ ಆಕಂಡ್ ಹೋಕೆ ಆದೆ ಅಂತಾ ಒಂದು ಮತ್ತೊಂದು ಹೇಳಕ್ಎಲ್ಲಾ ಕಡೆಗಲ್ಲಿ ಮಳೆ ಇದ್ದದೆ ಸಣ್ಣ ಸಣ್ಣ ಹಳ್ಳಗ ಎಲ್ಲಾ ಮುಳ್ಗಿದೆ‌ ಹಂಗೆ ಶಾಲೆಗೆ ರಜೆನು ಸಿಕ್ಕಿದೆ ಅಂತಾ ತುಂಬಾ ಖುಷಿಪಟ್ಟವೆ. ಮಳೆಗಾಲ ಅಂತಾ ಹೇಳಿರೆ ಈಗದ ಮಕ್ಕಳಿಗೆ ರಜೆದೆ ನೆಂಪು ಬಾದು ಮನೆಲೇ ಕುದ್ ಕಂಡ್ ಬೀಜದ ಬೆಂಡ್ ಗಳ ತಿಂಬೊದು, ಕಣಿಗಲ್ಲಿ ಮೀನ್ ಹಿಡೆಕೆ ಆದೆ. ಎಸ್ಂಡ್ಗಳ ಹಿಡ್ದ್ ಕಿಚ್ಚಿ ಹಾಕಿ ತಿಂಬೊದು ಎಲ್ಲಾ ಮಕ್ಕಳಿಗೆ ಬಾರಿ ಖುಷಿ ಕೊಟ್ಟದೆ.

Advertisement

ವಿವರಣೆ : ‌ ‌‌‌‌‌‌ ಮಳೆಗಾಲಂತ ಹೇಳ್ದು ನಮ್ಮ ತುಳುನಾಡಿನವುಕ್ಕೆ ಹಬ್ಬ ಇದ್ದಂಗೆ ಯಾಕೆಂತಾ ಗೊತ್ತುಟ ಮಳೆಗಾಲಲಿ ಹಲ್ಸಿನ ಹಿಟ್ಟ್ಂತನೇ ಹೇಳುವೆ.ಅದ್ರಲ್ಲಿ ಮೂಡ್ ಹಿಟ್ಟ್ ಹಂಗೇ ಎಣ್ಣೆಲಿ ಹಲ್ಸಿನ ತೋಲೆ ಹಾಕಿ ಚಿಪ್ಸ್ ಮಾಡ್ದು, ಇಡ್ಲಿ ಮಾಡ್ದು ,ಮುಲ್ಕ ಮಾಡ್ದು ಎಲ್ಲಾ ಒಂದು ವಿಷೇಷವಾಗಿದ್ದದೇ ಅಂತಾ ಹೇಳಕ್.

ಕೆಲವು ಮಕ್ಕಳಿಗೆ ಹಲ್ಸಿನಕಿಯ ಸಾಂತನಿಮಾಡಿ ತಿಂಬೊದು ಅಂತಾ ಹೇಳಿರೆ ಒಂದು ಜೀವದಂಗೆಂತಾ ಹೇಳಕ್ ಹಲ್ಸಿನಕಾಯಿ ಹಣ್ಣಾಗುವ ಹೊತ್ಲಿ ಒಂದು ಊರು ಇಡೀ ಅದ್ರದೆ ಪರಿಮಳಬಾತ ಇದ್ದದೇ ಆಗ ಮನೆಗಲ್ಲಿ ಯಾರರ್ ಹಿರಿಯವು ಇದ್ದರೆ ಹಲ್ಸಿನಕಾಯಿ ಹಣ್ಣಾಗಿರೋಕು ತಗಂಡ್ ಬನ್ನಿಂತಾ ಬೊಬ್ಬೆ ಹೊಡೆಕೆ ಸರುಮಾಡುವೆ. ಮಳೆಬಾಕನ ಹೆಚ್ಚಿನ ಮನೆಯ ಮಕ್ಕ ಎಲ್ಲಾ ಕೊಡೆ, ರೈನ್ ಕೋಟು ಇದ್ರು ಕೂಡ ಸುಮ್ಮನಾರ್ ಚಂಡಿ ಆಕಂಡ್ ಮನೆಯವರ ಕೈಯಿಂದ ಬೊಯಿಗ್ಲ್,ಪೆಟ್ಟ್ ತಿಂದ್ಕಂಡ್ ಕುದ್ದವೆ ಅಲ್ಲದೇ ಜ್ವರ ಶೀತ ಸುರುಮಾಡಿಕಂಡ್ ಶಾಲೆಗೆ ರಜೆ ಮಾಡಿಕಂಡ್ ಶಾಲೆಲಿ ಟೀಚರ್ ಗಳ ಕೈಯಿಂದ ಕೂಡ ಬೊಯಿಗ್ಲ್ ತಿಂದವೆ. ಟೀಚರ್ಗ ಬೊಯೊದು ಒಂದು ಹಾಜರಿ ಕಡಿಮೆ ಬಿದ್ದದೆಂತಾ ಇನ್ನೊಂದು ಪಾಠ ಮಾಡ್ದ್ ಮಕ್ಕಳಿಗೆ ಅರ್ಥ ಆಲ್ಲೆಂತಾ.

ಮಳೆಗಾಲ ಕೆಲವರ ಪಾಲಿಗೆ ಶನಿ ಇದ್ದಂಗೆ ಅಂತಾ ಹೇಳಕ್ ಯಾಕೆಂತಾ ಹೇಳಿರೆ ಕೆಲವು “ಮಳೆ “ಬಾಕನ ನೀರ್ ಲಿ ಕೊಚ್ಚಿ ಹೋದವೆ .ಹಂಗೆ “ಗಾಳಿ” ಬಾಕನ ಮರಗ ಎಲ್ಲಾ ಬಿದ್ದ್ ಸತ್ತವೆ. ಇನ್ನೊಂದು ಉಟ್ಡು ಭಯಂಕರವಾದ್ ಸಿಡ್ಲ್ ಅದ್ ಯಾವುದರ ಮರಕ್ಕೆನ ಅಲ್ಲಾ ಕಾಲಿ ಇರುವ ಜಾಗಲಿ ಇರ್ಕನ ,ಕರೆಂಟ್ ಮುಟ್ಟಿಕಂಡ್ ಇದ್ದರೆ ಎಲ್ಲಾ ನಮ್ಮ ಜೀವ ತೆಗ್ದದೆ ಅಂತಾ ಹೇಳಕ್.
ಕೆಲವರ ಪಾಲಿಗೆ ದೇವ್ರು ಇದ್ದಂಗೆ ಅದ್ ಉತ್ತರ ಕರ್ನಾಟಕದ ಜನಗಳಿಗೆ ಅಂತಾ ಹೇಳಕ್ ಯಾಕೆ ಗೊತ್ತುಟ್ಟಾ ಅಲ್ಲಿಯಲ ಇಲ್ಲಿಯ ಹಂಗೆ ನೀರ್ ಇಲ್ಲೆ ಅಲ್ಲಿ ಭತ್ತ ಬೆಳೆವೆ ಜಾಸ್ತಿ ಇರ್ದು‌ . ಆಚೆ ಮಳೆ ಬಾದೆ ಅಪ್ರೂಪ ಹಂಗೆ ಮಳೆ ಬಾಕನ ಒಮ್ಮೆ ಎಲ್ಲವುಕ್ಕು ಖುಷಿ ಆದೆ ನಮ್ಮ ಗದ್ದೆ‌ಗೆ ನೀರ್ ಸಿಕ್ಕಿತ್, ಇನ್ನೂ ಲಾಯಿಕ್ ಬೆಳೆ ಬೆಳ್ದದೆ ಅಂತಾ. ಹಂಗೇನೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆವಕ್ಕೆ ಮಳೆ ಬಂದರೆ ಅಡಿಕಿಗೆ ಎಲ್ಲಾ ರೋಗ ಹಿಡ್ದದೆ ಅಂತಾ ಮಂಡೆಬೆಚ್ಚಾ ಮತ್ತೆ ಇರುವ ಅಡಿಕೆನೆ ಅನೀಸ್ ಅದು ಕೂಡ ಹೋದರೇ ಮತ್ತೆ ಎಂತಾ ಉಟ್ಡು.ಬಿದ್ದ ಅಡಿಕೆ ಹೆಕ್ಕಿಕೆ ಕೂಡ ನಮ್ಮಲಿ ಯಾರ್ ಇಲ್ಲೆ . ಎಲ್ಲಾ ಕಣಿಲಿ ಬಿದ್ದ್ ಬೊಲ್ಲ ಹೋದೆ .

Advertisement
ಹೊರಗಡೆಂದ ಜನ ಕೇಲೋಮು ಅಂತಾ ಹೇಳಿರೆ ಜನಗನೇ ಸಿಕ್ಕಿಲೇ ಎಲ್ಲಿಯಾರ್ ಒಬ್ಬ ಇಬ್ಬೋರು ಸಿಕ್ಕುವೆ ಕಷ್ಟಲಿ ಅವರ ಕರ್ದ್ ಮಾಡ್ಸೋಮು ಅಂತಾ ಹೇಳ್ರೆ ಇನ್ನೊಂದು ದೊಡ್ಡ ಮಂಡೆ ಬೆಚ್ಚ ಕೆಲ್ಸ ಸರೀ ಮಾಡ್ದುಲೆ ಬೆಳಿಗ್ಗೆ ಬಾದು ಲೇಟ್ ಸಂಜೆಬೇಗ ಹೋದು ಕೈಯಿ ತುಂಬಾ ದುಡ್ಡು ಮಾತ್ರ ಕೊಡೊಕಲಂತಾ ಮತ್ತೆ ಮೊದ್ದು ಬುಡಿಕು ಜನಗ ಸಿಕ್ಕುಲೆ . ಅಡಿಕೆ ಬೆಳೆವಂಗೆ ಮಾತ್ರ ಮಳೆಗಾಲಿ ನಷ್ಟಂತನೇ ಹೇಳಕ್.

Advertisement
ಮಳೆಗಾಲಲಿ ಬೀಜಗಳ ಹಾಕುವೆ ಕೆಲವು ತರಕಾರಿ ಬೀಜಗ,‌ಹೂ ಬೀಜ, ಹೂ ದೈಗಳನ್ನು ನೆಟ್ಟವೆ. ಹಿರಿಯವು ಇರುವ ಮನೆಲಿ ಮಾತ್ರ ತರಕಾರಿ ಬೀಜಗಳ ಹಾಕುದು ಎಲ್ಲಾ ಜಾಸ್ತಿ ಇದ್ದದೆ ಅವ್ಕೆ ಇಂತದ್ರಲ್ಲಿ ಎಲ್ಲಾ ತುಂಬಾ ಇಷ್ಟ ಮತ್ತು ಅವುಕೆ ಇಂತದರ ಎಲ್ಲಾ ಮಾಡ್ರೆ ಮನ್ಸಿಗೆ ನೆಮ್ಮದಿ ಮತ್ತು ಖುಷಿಕೊಟ್ಟದೆಂತಾ ನಂಬಿಕೆ.

ಮಕ್ಕ ಇರುವ ಮನೆಗಲ್ಲಿ ಮಾತ್ರ ಮಳೆಗಾಲಲಿ ಹೆದ್ರಿಕಂಡೇ ಶಾಲೆಗೆ ಕಲ್ಸುದು ಅಂತಾ ಹೇಳಕ್.ಮಕ್ಕ ಮಳೆಲಿ ಚಂಡಿ ಆದವೇನಾ, ಎಲ್ಲಿಯಾರ್ ಗುಡುಗು ಗಾಳಿ ಬಾಕನ ಎಲ್ಲಾ ಮಕ್ಕ ಮಧ್ಯ ದಾರಿಲಿ ಸಿಕ್ಕುವೆನಾ ಅಂತಾ ಸಂಜೆ ಆದಂಗೆ ಸುರು ಮಾಡುವೆ.ಹಂಗನೇ ಬಸ್ಸ್ ಲಿ ಶಾಲೆಗೆ ಹೋಗುವ ಮಕ್ಕಳ ಮನೆವು ಮಕ್ಕಳಿಗೆ ಬಸ್ಸ್ ಸಿಕ್ಕಿರ್ದ ಅಲ್ಲ ಈ ಮಕ್ಕ ಬಸ್ಸ್ ಇದ್ದ್ ಕೂಡ ಹತ್ತಿತ್ಲೆನಾ ಅಂತಾ ಒಂದು ಸ್ವಲ್ಪ ಹೊತ್ತಾದರೆ ಸಾಕ್ ಇಂತದರೆಲ್ಲಾ ನಿಲ್ಸ್ ಕಂಡ್ ಮಂಡೆ ಬಿಸಿ ಮಾಡಿಕಂಡ್ ಇರ್ದು ಅಲ್ಲದೆ ಬಾಕಿದ್ದವುಕ್ಕು ತಲೆ ಕೆಡ್ಸುವೆ ಹಂಗೆ ಮನೆಯಿಂದ ಇನ್ನೊಬ್ಬರ ಮಕ್ಕ ಬಂದಲನ ಅಂತಾ ಕೇಳಿಕಂಡ್ ಹೋಕನ ಆ ಮನೆಯ ಮಕ್ಕ ಬಂದಿದ್ದರೆ ದಾರಿಕರೆ ಅಂತಾ ಹೇಳಿರೆ ನಮ್ಮ ಮನೆ ಮಕ್ಕ ಇಲೆಯುವ ಬಸ್ಸ್ ಸ್ಟ್ಯಾಂಡ್ ಮುಟ್ಟ ಹೋಗಿ ಕುದ್ದವೆ.

ಮಳೆಗಾಲಲಿ ಗೂಡೆಗ ಮಾತ್ರ ತಲೆಗೆ ಮೀಯೋದೆ ಇಲ್ಲೆ ಅಂದ್ರೇ ಮೂರ್ ದಿನಕೊಮ್ಮೆ ,ವಾರಕೊಮ್ಮೆ ಮೀಯೊವು ಹೆಚ್ಚ್ ಇರ್ದು ಯಾಕೆಂತಾ ಹೇಳಿರೆ ಕೂದ್ಲ್ ಮುಂದನೇ ಮಳೆಗೆ ಹೊರಗೆ ಹೋಗಿ ಬಾಕನ ಚೂರು ಚೂರು ಚಂಡಿ ಅಗಿ ಇದ್ದದೆ ಅದ್ರಲ್ಲಿ ಹೇಣ್ಗ ಸೇರಿದ್ದವೆ. ಇನ್ನೂ ಸೇರ್ದು ಬೇಡ ಕೂದಲ್ ಒನ್ಗಿತ್ಲರ್ ಕುಂಬು ಆದೆಂತಾ. ಮತ್ತೊಂದು ಶೀತ ಜ್ವರ ಬಂದದೆ ಅಂತಾ ಹೇಳಕ್ ಶೀತ ಜ್ವರ ಬಂದರೆ ಮನೆಲಿ ಎಲ್ಲಾವುಕ್ಕು ಸುರು ಆದೆಂತಾ ಒಂದು ಹೆದ್ರಿಕೆಯಾದರೆ ಇನ್ನೊಂದು ಶಾಲೆಗೆ ರಜೆ ಅದರೆ ಪಾಠ ಮುಂದೆ ಹೋದರೆ ಅರ್ಥ ಆಲ್ಲೆಂತಾ.

ಉಪಸಂಹಾರ: ‌‌‌‌‌ ಮಳೆಗಾಲಲಿ ಬಿದ್ದ ಹಸಿ ಹಾಳೆಗ ಹಂಗೆ ,ಕಾಯಿ ಚಿಪ್ಪಿ ಹಿಂಗೆ ಮತ್ತೇನಾರ್ ನೀರ್ ನಿಲ್ವಂತವು ಕುತ್ತಾ ಬಿದ್ದಿದ್ದರೆ ಅದ್ರಲಿ ನೀರ್ ತುಂಬಿ ನುಸಿಗ,ಹುಳಗ ಎಲ್ಲಾ ಹುಟ್ಟಿಕಂದವೇ ನುಸಿಗ ಎಲ್ಲಾ ಕಚ್ಚಿರೆ ಡೆಂಗ್ಯೂ ಜ್ವರ, ಚಿಕನ್ ಗುನ್ಯ ಅಂತಾ ಹೇಳುವ ರೋಗಗೆಲ್ಲಾ ಬಂದದೇ ಅದ್ ಒಬ್ಬಂಗೆ ಬಂದರೇ ಈಡೀ ಒಂದು ಊರ್ ಪೂರ್ತಿ ಬಂದದೆಂತಾ ಅರ್ಥ. ಮಳೆಗಾಲಲಿ ಹೆಚ್ಚಿನ ಜನಗ ಚಿಪ್ಪಿಗಳ , ತೊಟ್ಟೆಗಳ ಹಿಂಗೆ ನೀರ್ ನಿಲ್ಲುವಂತದರ ಎಲ್ಲಾ ಹರೆಯುವ ನೀರಿಗೆ ಬಿಸಾಡುವೆ ಇಲ್ಲರ್ ಅದರ ಎಲ್ಲಾ ಕಿಚ್ಚಿಹಾಕುವೆ. ಮಳೆಗಾಲ ಹೊತ್ಲಿ ಹೆಚ್ಚಿನವರ ಮನೆ ಸೈಡ್ಲಿ ಸಂಜೆ ಹೊತ್ಲಿ ಅಡಿಕೆ ಚಿಪ್ಪುಗಳ ಹಂಗೆ ಒಣ್ಗಿದ ದರ್ಗ್ ಗಳ ಮತ್ತೇ ಸಣ್ಣ ಸಣ್ಣ ಕಡ್ಡಿಗಳ ಹೆಕ್ಕಿ ಕಿಚ್ಚಿ ಹಾಕಿ ನುಸಿಗಳ ಓಡ್ಸುವೆ.

ಮಳೆ ಬಂದರೆ ಒಳ್ಳೆದ್ ಉಟ್ಟು ಕೆಟ್ಟದ್ ಉಟ್ಟು

Advertisement

# ಅನನ್ಯ. ಎಚ್,  ಸುಬ್ರಹ್ಮಣ್ಯ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅನನ್ಯ ಎಚ್‌ ಸುಬ್ರಹ್ಮಣ್ಯ

ಅನನ್ಯ ಎಚ್ ಸುಬ್ರಹ್ಮಣ್ಯ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ವಿದ್ಯಾರ್ಥಿನಿ. ಸಾಹಿತ್ಯ , ಕವನಗಳನ್ನು ಬರೆಯುವುದು, ನಿರೂಪಣೆ ಮಾಡುವುದು, ಹಾಡುವುದು, ನೃತ್ಯದಲ್ಲಿ  ತೊಡಗಿಕೊಳ್ಳುವುದು ಇವರ ಹವ್ಯಾಸ. ಪ್ರತಿಭಾವಂತ ವಿದ್ಯಾರ್ಥಿನಿ.

ಇದನ್ನೂ ಓದಿ

ಬದುಕು ಪುರಾಣ | ಕೃಷ್ಣ ಬಂದ, ನೋಡಲಾಗಲಿಲ್ಲ..!
August 17, 2025
6:34 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ
August 16, 2025
11:33 AM
by: ದಿವ್ಯ ಮಹೇಶ್
ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಸ್ವಾತಂತ್ರ್ಯಕ್ಕಾಗಿ ಮದುವೆ
August 14, 2025
8:43 PM
by: ಡಾ.ಚಂದ್ರಶೇಖರ ದಾಮ್ಲೆ
ರಾಜ್ಯದ ಕರಾವಳಿ, ಮಲೆನಾಡು ಭಾರೀ ಮಳೆ ಸಂಭವ | ಘಟ್ಟ ಪ್ರದೇಶಗಳಲ್ಲಿ ಭೂ ಕುಸಿತ ಸಾಧ್ಯತೆ | ಹವಾಮಾನ ಇಲಾಖೆ ಎಚ್ಚರಿಕೆ

ಪ್ರಮುಖ ಸುದ್ದಿ

MIRROR FOCUS

ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಭಾರತಕ್ಕೆ
August 17, 2025
6:52 AM
by: The Rural Mirror ಸುದ್ದಿಜಾಲ
ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಭಾರತಕ್ಕೆ
August 17, 2025
6:52 AM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ, ಮಲೆನಾಡು ಭಾರೀ ಮಳೆ ಸಂಭವ | ಘಟ್ಟ ಪ್ರದೇಶಗಳಲ್ಲಿ ಭೂ ಕುಸಿತ ಸಾಧ್ಯತೆ | ಹವಾಮಾನ ಇಲಾಖೆ ಎಚ್ಚರಿಕೆ
August 17, 2025
6:49 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ

Editorial pick

4,000 ವರ್ಷಗಳಷ್ಟು ಹಳೆಯ ಹಲ್ಲುಗಳಲ್ಲಿ ಅಡಿಕೆ ಜಗಿದ ಪುರಾವೆ..!
August 9, 2025
6:54 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಕೊಳೆರೋಗ ಇದೆಯೇ…? | ಮಾಹಿತಿ ದಾಖಲಿಸಬಹುದೇ…?
July 24, 2025
5:20 PM
by: ದ ರೂರಲ್ ಮಿರರ್.ಕಾಂ

ವಿಡಿಯೋ

60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ
June 19, 2025
11:21 PM
by: The Rural Mirror ಸುದ್ದಿಜಾಲ
ಇದು ಬರೀ ಚಿಪ್ಪಿಯಲ್ಲ..!
June 14, 2025
8:17 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ನಾಡಿಗೆ ಬೇಕು ತರಕಾರಿ
April 5, 2025
8:14 AM
by: ದ ರೂರಲ್ ಮಿರರ್.ಕಾಂ
ಪಪ್ಪಾಯಿ ಕೃಷಿ ಕಲಿಸಿದ ಪಾಠ
March 30, 2025
11:29 PM
by: ದ ರೂರಲ್ ಮಿರರ್.ಕಾಂ

ಸುದ್ದಿಗಳು

ಹವಾಮಾನ ವರದಿ | 17.08.2025 | ಕೆಲವು ಕಡೆ ಉತ್ತಮ ಮಳೆ | ಆ.19ರಿಂದ ಮಳೆ ಕಡಿಮೆ ನಿರೀಕ್ಷೆ
August 17, 2025
2:33 PM
by: ಸಾಯಿಶೇಖರ್ ಕರಿಕಳ
ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಭಾರತಕ್ಕೆ
August 17, 2025
6:52 AM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ, ಮಲೆನಾಡು ಭಾರೀ ಮಳೆ ಸಂಭವ | ಘಟ್ಟ ಪ್ರದೇಶಗಳಲ್ಲಿ ಭೂ ಕುಸಿತ ಸಾಧ್ಯತೆ | ಹವಾಮಾನ ಇಲಾಖೆ ಎಚ್ಚರಿಕೆ
August 17, 2025
6:49 AM
by: The Rural Mirror ಸುದ್ದಿಜಾಲ
ಬದುಕು ಪುರಾಣ | ಕೃಷ್ಣ ಬಂದ, ನೋಡಲಾಗಲಿಲ್ಲ..!
August 17, 2025
6:34 AM
by: ನಾ.ಕಾರಂತ ಪೆರಾಜೆ
ಹವಾಮಾನ ವರದಿ | 16-08-2025 | ಮಲೆನಾಡು-ಕರಾವಳಿಯಲ್ಲಿ ಉತ್ತಮ ಮಳೆ | ಆ.20 ರ ನಂತರ ಮಳೆ ಹೇಗೆ..?
August 16, 2025
3:30 PM
by: ಸಾಯಿಶೇಖರ್ ಕರಿಕಳ
ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ
August 16, 2025
11:33 AM
by: ದಿವ್ಯ ಮಹೇಶ್
ಎತ್ತಿನಹೊಳೆ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ನೀರು ತುಂಬಿಸುವ ಚಿಂತನೆ
August 16, 2025
11:25 AM
by: The Rural Mirror ಸುದ್ದಿಜಾಲ
ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ
August 16, 2025
11:17 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-08-2025 | ಸದ್ಯ ಸಾಮಾನ್ಯ ಮಳೆ, ಆ.20 ರ ನಂತರ ಮಳೆ ಕಡಿಮೆ
August 15, 2025
2:23 PM
by: ಸಾಯಿಶೇಖರ್ ಕರಿಕಳ
ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ

ವಿಶೇಷ ವರದಿ

4,000 ವರ್ಷಗಳಷ್ಟು ಹಳೆಯ ಹಲ್ಲುಗಳಲ್ಲಿ ಅಡಿಕೆ ಜಗಿದ ಪುರಾವೆ..!
August 9, 2025
6:54 AM
by: ದ ರೂರಲ್ ಮಿರರ್.ಕಾಂ
ಈ ಬಾರಿಯ ಮಳೆಯಿಂದ ಅಡಿಕೆಗೆ ಕೊಳೆರೋಗ | ಮರ ಏರಿ ಔಷಧಿ ಸಿಂಪಡಿಸಿದ ಮಹಿಳೆ |
August 6, 2025
7:16 AM
by: ವಿಶೇಷ ಪ್ರತಿನಿಧಿ
ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ
ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ

OPINION

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಹಸುರೆಂಬ ಉಸಿರಿನ ಮಹತ್ವ ಇದು…
July 13, 2025
10:55 PM
by: ಎ ಪಿ ಸದಾಶಿವ ಮರಿಕೆ
ಹಲಸಿನ ಬೀಜದ ಖಾರಾ ಸೇವ್‌ – ನೀವೂ ಮಾಡಿನೋಡಿ
July 13, 2025
10:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group