ಜಾಗತಿಕವಾಗಿ ಏರುತ್ತಿರುವ ತಾಪಮಾನ(Global Warming) ಹಾಗೂ ಹವಾಮಾನದಲ್ಲಾಗುತ್ತಿರುವ ಬದಲಾವಣೆಗೆ(Climate change) ಅನುಗುಣವಾಗಿ ಕೃಷಿಯಲ್ಲಿ(Agriculture) ಯಶಸ್ಸನ್ನು ಸಾಧಿಸಬೇಕಾದರೆ ನಾವು ಅಳವಡಿಸಿಕೊಳ್ಳಬೇಕಾದ ಕೃಷಿ ಪದ್ಧತಿ ಹೇಗಿರಬೇಕು?. ಈ ಬಗ್ಗೆ ಜ.28 ರಂದು ಮೈಸೂರಿನ ಹತ್ತಿರವಿರುವ ಬನವಾಸಿ ತೋಟದಲ್ಲಿ ಸಮಯ 10 ರಿಂದ ಸಂಜೆ 5 ಕಾರ್ಯಕ್ರಮ ನಡೆಯಲಿದೆ.
- ಯಾವೆಲ್ಲ ಬೆಳೆಗಳಿಗೆ ಎಷ್ಟು ತೀವ್ರತೆಯಿಂದ ಕೂಡಿದ ಬೆಳಕು ಅವಶ್ಯಕ - ಒಂದು ಎಕರೆಯಲ್ಲಿ ಒಂದು ವರ್ಷದಲ್ಲಿ ಸುಮಾರು ನಾಲ್ಕು ಲಕ್ಷ ಲೀಟರ್ ನೀರನ್ನ ಹಿಡಿದಿಟ್ಟುಕೊಳ್ಳುವ ವಿಧಾನದ ಬಗ್ಗೆ - ಭೂಮಿಯ ಫಲವತ್ತತೆಯನ್ನ ಹೆಚ್ಚಿಸಲು ಸಹಕರಿಯಾಗುವ ಹ್ಯೂಮಸ್ ಹಾಗೂ ಸಾವಯುವ ಇಂಗಾಲದ ಬಗ್ಗೆ - ಒಂದು ಎಕರೆಯಿಂದ ಪ್ರತಿ ತಿಂಗಳು ಕನಿಷ್ಠ 10 ಸಾವಿರ ಆದಾಯ ಒದಗುವಂತಹ ಬೆಳೆಗಳ ಸಂಯೋಜನೆಯ ಬಗ್ಗೆ ಹಾಗೂ - ಜೀವಾಣಗಳ ಸಂಖ್ಯೆ ವೃದ್ಧಿಯಾಗಲು ಸಹಕರಿಯಾಗುವ ಜೀವ ಚೈತನ್ಯ ಹಾಗೂ ಸಸ್ಯ ಚೈತನ್ಯದ ಬಗ್ಗೆ ಈ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಗುವುದು - ಬಹಳ ಮುಖ್ಯವಾಗಿ ನಮ್ಮ ಕೃಷಿ ಭೂಮಿಯನ್ನು ಆಹಾರವನ್ನಾಗಿ ( ಫುಡ್ ಫಾರೆಸ್ಟ್ ) ಪರಿವರ್ತಿಸುತ್ತಾ ಒಂದು ವರ್ಷಕ್ಕೆ ಒಂದು ಎಕರೆಯಿಂದ 22,000 ಕೆಜಿ ಆಹಾರ ಧಾನ್ಯಗಳನ್ನ ಬೆಳೆಯುವ ಗುರಿಗೆ ಸಹಕಾರಿಯಾಗುವ ಮಾದರಿಗಳನ್ನು ಪರಿಚಯಿಸಲಾಗುವುದು. ನೋಂದಣಿಗಾಗಿ 81978 56132 ( ನೋಂದಣಿ ಕಡ್ಡಾಯ )
23.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ರಾಸಾಯನಿಕ ನೀಡಿಯೇ ಇದುವರೆಗೆ ಕೃಷಿ ಮಾಡುವ ವಿಧಾನವಿತ್ತು. ಇದೀಗ ಕೀಟಗಳ ನಿಯಂತ್ರಣಕ್ಕೆ ಹಾಗೂ…
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಟ 1 ಮೀಟರ್…
ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಕೃಷಿಯಲ್ಲಿ ಎಐ, ಡ್ರೋನ್ಗಳು ಮತ್ತು…
ಎತ್ತಿನ ಹೊಳೆ ಯೋಜನೆಯ ಮೂಲಕ ಬರಪೀಡಿತ ಜಿಲ್ಲೆಗಳಾದ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ…
ಹೆಚ್ಚಿನ ಮಾಹಿತಿ ಬೇಕಾದರೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490