Advertisement
ಅಂಕಣ

ಚಿಲಿಪಿಲಿ | ನೀಲಿಬಾಲದ ಜೇನ್ನೊಣ ಬಾಕ

Share
ನೀಲಿಬಾಲದ ಜೇನ್ನೋಣ ಬಾಕ  (Blue tailed bee eater)
ತನ್ನ ವರ್ಣಮಯ ಬಣ್ಣಗಳಿಂದಲೇ  ಗುರುತಿಸಲ್ಪಡುವ ಈ ಹಕ್ಕಿಯೇ ನೀಲಿಬಾಲದ ಜೇನ್ನೋಣ ಬಾಕ ಅಥವಾ ನೀಲಿ ಬಾಲದ ಕಳ್ಳಿಪೀರ.  ಹಸಿರು ಜೇನ್ನೋಣ ಬಾಕದಿಂದ ಗಾತ್ರದಲ್ಲಿ ದೊಡ್ಡದು(31 cm).  ಹಲವು ವರ್ಣಗಳಲ್ಲಿರುವ ಇವುಗಳ ಬಾಲದ ಭಾಗ ನೀಲಿಯಾಗಿರುತ್ತದೆ.
ಗುಂಪಾಗಿ ಇರುವ ಇವುಗಳು  ಬೇಟೆಯನ್ನು  ದೂರದಿಂದಲೇ ಗುರುತಿಸುತ್ತವೆ. ಎತ್ತರದ ಪ್ರದೇಶದಲ್ಲಿ, ವಿದ್ಯುತ್ ತಂತಿಗಳ ಮೇಲೆ ಹೆಚ್ಚಾಗಿ ಕಂಡು ಬರುತ್ತವೆ. ತಮ್ಮ ಬೇಟೆಯನ್ನು ಗುರುತಿಸುವ ಅನುಕೂಲತೆಗಾಗಿ ಈ ಪ್ರದೇಶಗಳ ನ್ನು ಆಯ್ದುಕೊಳ್ಳುತ್ತವೆ.
ಗಂಡು ಹೆಣ್ಣು ಹಕ್ಕಿಗಳೆರಡೂ ಗೂಡು ಕಟ್ಟುವುದರಲ್ಲಿ , ಮೊಟ್ಟೆ, ಮರಿಗಳ ರಕ್ಷಣೆಯಲ್ಲಿ , ಆಹಾರ ಸಂಗ್ರಹದಲ್ಲಿ  ಒಟ್ಟಿಗೆ ಪಾಲ್ಗೊಳ್ಳುತ್ತವೆ. ಮಾರ್ಚ್ ನಿಂದ ಜೂನ್ ವರೆಗೆ ಮೊಟ್ಟೆ ಇಡುವ ಕಾಲ. ಈಶಾನ್ಯ ಭಾರತ, ನೇಪಾಳ, ಬಾಂಗ್ಲಾ ದೇಶಗಳಲ್ಲಿ ಸಂತಾನಾಭಿವೃದ್ಧಿ ಮಾಡಿ  ಚಳಿಗಾಲದ ಹೊತ್ತಿಗೆ ನಮ್ಮಲ್ಲಿಗೆ  ಬರುತ್ತವೆ.  ಹೆಚ್ಚಾಗಿ ನೀರಿನ ಆಶ್ರಯದ ಪಕ್ಕದಲ್ಲಿರಲು ಇಷ್ಟ ಪಡುತ್ತವೆ.
ಚಿತ್ರ : ರಾಧಾಕೃಷ್ಣ ರಾವ್‌ ಯು  ಬಾಳಿಲ
ರಾಧಾಕೃಷ್ಣ ರಾವ್‌ ಯು , ಬಾಳಿಲ
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :

ಬರಗಾಲ(Drought) ಬಂದಾಗ ಬಾಯಿ ಬಡಿಕೊಳ್ಳುವವರೇ ಹೆಚ್ಚು. ನೀರಿಲ್ಲ, ಸೆಕೆ, ಮಳೆ ಇಲ್ಲ, ಬೆಳೆಗಳಿಗೆ…

55 mins ago

ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?

ಪರಿಸರ(Environment) ಸ್ವಾಸ್ಥ್ಯದಿಂದರೇ ಮಾತ್ರ ಅದರ ಭಾಗವಾದ ಮಾನವರಾದ(Human) ನಾವು ಸ್ವಾಸ್ಥ್ಯದಿಂದಿರಬಹುದು. ನಮ್ಮ ಆರೋಗ್ಯಕ್ಕೆ(Health)…

1 hour ago

ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?

ಭಾರತೀಯ(Indian) ಆಹಾರ ಪದ್ಧತಿಯಲ್ಲಿ(Food Style).... ಸಮುದ್ರದ ಉಪ್ಪು(Sea salt), ಅಯೋಡಿಕರಿಸಿದ ಟೇಬಲ್ ಉಪ್ಪು(Iodized…

2 hours ago

ಕೆಲ ಜಿಲ್ಲೆಯ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ : ಬಳ್ಳಾರಿಯ 36,944 ರೈತರ ಖಾತೆಗೆ 41.40 ಕೋಟಿ ರೂ. ಜಮೆ

ಪ್ರಕೃತಿ ವಿಕೋಪಕ್ಕೆ(Natural disaster) ರೈತ(Farmer) ಬೆಳೆದ ಬೆಳೆಗಳು(Crop) ನಾಶವಾಗುವುದು ಸಾಮಾನ್ಯ. ಮಳೆ(Rain) ಜಾಸ್ತಿಯಾಗಿ…

2 hours ago

ವರುಣ ಕೃಪೆ ತೋರದಿದ್ರೆ ಭಾರಿ ಸಂಕಷ್ಟ : ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!

ಬರಗಾಲದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ಕೆಲವೆಡೆ ವರುಣರಾಯ(Rain) ಕೃಪೆ ತೋರಿ ತಕ್ಕಮಟ್ಟಿಗೆ ತಂಪೆರೆದಿದ್ದಾನೆ.…

5 hours ago

Karnataka Weather | 19-05-2024 | ಇಂದೂ ಮಳೆ ಇದೆ ಅಲ್ಲಲ್ಲಿ | ಮೇ.22 ನಂತರ ಚಂಡಮಾರುತ ಸಾಧ್ಯತೆ |

ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…

7 hours ago