ಕರಾವಳಿ ಜಿಲ್ಲೆಯ ಕೆಲವು ಕಡೆ ಮಂಗಳವಾರ ಸಂಜೆ ಮೋಡದ ಅಪರೂಪದ ವಿದ್ಯಮಾನ ಆಗಸ ಕಂಡಿದೆ. ಕ್ಲೌಡ್ ಐರಿಸೇಶನ್ ಎಂದು ಕರೆಯುವ ಈ ವಿದ್ಯಮಾನವು ಅಪರೂಪಕ್ಕೊಮ್ಮೆ ಸಂಭವಿಸುತ್ತದೆ.……..ಮುಂದೆ ಓದಿ…..
ಐರಿಸೇಶನ್ ಸಾಮಾನ್ಯವಾಗಿ ಮೋಡದಲ್ಲಿನ ಸಣ್ಣ ನೀರಿನ ಹನಿಗಳು ಅಥವಾ ಮಂಜುಗಡ್ಡೆಯ ಹರಳುಗಳ ಮೂಲಕ ಸೂರ್ಯನ ಬೆಳಕು ಬಿದ್ದಾಗ ಸಂಭವಿಸುವ ವರ್ಣರಂಜಿತ ವಿದ್ಯಮಾನ ಇದಾಗಿದೆ. ಈ ಸಮಯದಲ್ಲಿ ಕಾಮನಬಿಲ್ಲಿನಂತೆಯೇ ಬಣ್ಣಗಳ ಪಟ್ಟಿಗಳು ಅಥವಾ ತೇಪೆಗಳಾಗಿ ಕಾಣಿಸಿಕೊಳ್ಳುತ್ತದೆ, ಇದು ಸಾಮಾನ್ಯವಾಗಿ ಕಾಮನಬಿಲ್ಲಿನಲ್ಲಿ ಕಂಡುಬರುವ ಎಲ್ಲಾ ಬಣ್ಣಗಳೂ ಕಾಣುತ್ತವೆ. ಇದು ಸಾಮಾನ್ಯವಾಗಿ ತೆಳುವಾದ ಮೋಡಗಳಲ್ಲಿ ಅಥವಾ ಮೋಡದ ಅಂಚುಗಳಲ್ಲಿ ಕಂಡುಬರುತ್ತದೆ. ಸೂರ್ಯನು ಮೋಡದಿಂದ ಅಸ್ಪಷ್ಟಗೊಂಡಾಗ ಅಥವಾ ಪ್ರತಿಫಲನದ ಮೂಲಕ ಇರಿಡೆಸೆನ್ಸ್ ಹೆಚ್ಚು ಗೋಚರಿಸುತ್ತದೆ. ಈ ವಿದ್ಯಮಾನವು ಅಪರೂಪವಾಗಿದೆ. ತೆಳುವಾದ ಮೋಡಗಳು ಮತ್ತು ಏಕರೂಪದ ಹನಿಗಳು ಇದ್ದಾಗ ಮಾತ್ರಾ ಸಂಭವಿಸುತ್ತದೆ. ವಿಶೇಷವಾಗಿ ಮೋಡದ ವರ್ಣವೈವಿಧ್ಯದಲ್ಲಿ ಹಸಿರು ಮತ್ತು ಗುಲಾಬಿ ವರ್ಣಗಳು ಹೆಚ್ಚಾಗಿ ಕಂಡುಬರುತ್ತವೆ.
ರಾಜ್ಯದಲ್ಲಿ ಬಿಸಿಲಿನ ನಡುವೆ ಏಪ್ರಿಲ್ 25-26ರಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ. ಕರಾವಳಿ,…
ಎಸ್.ಎಸ್.ಎಲ್.ಸಿ ಪಾಸಾದವರಿಗೆ ಮಂಗಳೂರಿನ ಜಿಟಿಟಿಸಿಯಲ್ಲಿ 100% ಉದ್ಯೋಗಾಧಾರಿತ ಡಿಪ್ಲೊಮಾ ಕೋರ್ಸ್ಗಳಿಗೆ ಪ್ರವೇಶ ಆರಂಭವಾಗಿದೆ.…
ಸುಂದರ್ಬನ್ಸ್ನಲ್ಲಿ ಕರಾವಳಿ ರಕ್ಷಣಾ ಪಡೆ 13,320 ಕೆಜಿ ಅಕ್ರಮ ಅಡಿಕೆ ವಶಪಡಿಸಿಕೊಂಡಿದೆ. ‘ಶಿವ…
ತಾಪಮಾನ ಏರಿಕೆಯಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ 30 ಹಾಸಿಗೆಗಳ ಸನ್ ಸ್ಟ್ರೋಕ್ ವಾರ್ಡ್…
ಭೂಮಿ ಉಳಿಸಿ ಸಮ್ಮೇಳನದಲ್ಲಿ ನಿತಿನ್ ಗಡ್ಕರಿ, ರೈತರು ಇಂಧನ ಉತ್ಪಾದನೆಗೆ ಕೈಜೋಡಿಸಿದರೆ ಮಾಲಿನ್ಯ…
ರೈತರಿಗೆ ಸರಳ ಹಣಕಾಸು ವ್ಯವಸ್ಥೆ ಅಗತ್ಯವಿದ್ದು, ಸಮಗ್ರ ಕೃಷಿ ಮಾದರಿಯಿಂದ ಆದಾಯ ಹೆಚ್ಚಿಸಬಹುದು…