ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜಸ್ಥಾನದಲ್ಲಿ ಸುಮಾರು 30 ಲಕ್ಷ ರೈತರಿಗೆ 3 ಸಾವಿರದ 200 ಕೋಟಿ ರೂಪಾಯಿಗೂ ಅಧಿಕ ಬೆಳೆ ವಿಮೆ ಪರಿಹಾರ ಪಾವರಿಗೆ ಚಾಲನೆ ನೀಡಿದ್ದಾರೆ. ನೇರ ನಗದು ವರ್ಗಾವಣೆ ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರದ ಹಣವನ್ನು ಜಮೆಯಾಗುತ್ತದೆ. ಮಧ್ಯಪ್ರದೇಶದ ರೈತರಿಗೆ 1156 ಕೋಟಿ ಹಾಗೂ ರಾಜಸ್ಥಾನದ ರೈತರಿಗೆ 1 121 ಕೋಟಿ ಮತ್ತು ಛತ್ತೀಸ್ ಗಢದ ರೈತರಿಗೆ 150 ಕೋಟಿ ಹಾಗೂ ಇನ್ನುಳಿದ ರಾಜ್ಯಗಳ ರೈತರಿಗೆ 773 ಕೋಟಿ ರೂಪಾಯಿ ಪರಿಹಾರ ವಿಮೆ ದೊರಕಲಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


