ದೀಪಾವಳಿ ಎಲ್ಲರ ಬಾಳಿನಲ್ಲಿ ಸಂತಸ ತರಲಿ ಎಂದು ರೂರಲ್ ಮಿರರ್ ಹಾಗೂ ಸುಳ್ಯ ಮಿರರ್ ಬಳಗ ಹಾರೈಸುತ್ತದೆ. ನಮ್ಮೆಲ್ಲಾ ಓದುಗರು, ಜಾಹೀರಾತುದಾರರು, ಹಿತೈಷಿಗಳು, ಮಿತ್ರರನ್ನು ಈ ಸಂದರ್ಭ ನೆನಪು ಮಾಡುತ್ತಾ… ದೀಪ ಕತ್ತಲನ್ನು ದೂರ ಮಾಡುವಂತೆಯೇ….. ಎಲ್ಲರಲ್ಲೂ ಜ್ಞಾನದ ಬೆಳಕು ಹರಿಯಲಿ ಎಂದು ಆಶಿಸುತ್ತಾ, ಮಂಗಳೂರಿನ ಶ್ರೀ ಮೂಸಿಕ್ಸ್ ನ ವಿದ್ಯಾರ್ಥಿನಿ ರಕ್ಷಾ ಎಸ್ ಮಂಗಳೂರು ಅವರು ನಮ್ಮೆಲ್ಲರಿಗಾಗಿ ದೇದೀಪ್ಯಮಾನವಾದ ಹಾಡನ್ನು ಹಾಡಿದ್ದಾರೆ ಇಲ್ಲಿ…..
ಮಕ್ಕಳ ಉತ್ಸಾಹಕ್ಕೆ ಒಂದು ವೇದಿಕೆ. ಕಲೆಯ ಮೂಲಕ ಮಕ್ಕಳ ಮನಸ್ಸನ್ನು ಅರಳಿಸಲು ,…
ಅನಿರುದ್ಧ ಪಿ, 7 ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆ ಸುಬ್ರಹ್ಮಣ್ಯ |…
ಇಲಾಖೆಗಳ ಬೇಜವಾಬ್ದಾರಿ ಕಾರಣದಿಂದ ಇಂದು ಗ್ರಾಮೀಣ ಭಾಗದ ಜನರು ಸಂಕಷ್ಟ ಪಡುವಂತಾಗಿದೆ. ಇಲಾಖೆಗಳು…
ಮೀನುಗಾರಿಕೆ ಇಲಾಖೆ ವತಿಯಿಂದ ಮತ್ಸ್ಯ ಸಂಪದ ಯೋಜನೆಯಡಿ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳಾದ…
ಹಿಮಾಚಲ ಪ್ರದೇಶದ ಹಲವಾರು ಭಾಗಗಳಲ್ಲಿ ಈಗಾಗಲೇ ಸುರಿದ ಮಳೆ ಹಾನಿಯನ್ನುಂಟು ಮಾಡಿದೆ. ಹೆಚ್ಚಿನ…
ಕೃಷಿಕ ಉದ್ಯಮಿಯಾದರೆ ಮಾತ್ರ ಕೃಷಿ ಉಳಿಯಲು ಸಾಧ್ಯ,ರೈತರು ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿಕೊಂಡು…