ಕರುಳಿನ ಸೋಂಕುವಿನ ಬಗ್ಗೆ ನಿರ್ಲಕ್ಷಿಸಬೇಡಿ

December 31, 2025
6:53 AM

ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಪದಾರ್ಥಗಳು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಒಳಪಡದಿದ್ದಾಗ ಅಂದರೆ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗಿ, ತ್ಯಾಜ್ಯವೆಲ್ಲಾ ಮಲದ ರೂಪದಲ್ಲಿ ಹೊರ ಹೋಗದಿದ್ದಾಗ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಕಾಣಿಸಿಕೊಂಡಾಗ ಮೊದಲಿಗೆ ಸಣ್ಣ ಪ್ರಮಾಣ ಹೊಟ್ಟೆ ನೋವು ಅಥವಾ ಕಿಬ್ಬೊಟ್ಟೆಯ ನೋವು ಕಾಣಿಸಿಕೊಳ್ಳಲು ಶುರುಆಗುತ್ತದೆ. ಅಲ್ಲದೇ ಸರಿಯಾಗಿ ಹಸಿವಾಗದೆ ಇರುವುದು, ಅಥವಾ ಆಹಾರ ಸರಿಯಾಗಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು, ಕೊನೆಗೆ ಇದರಿಂದಾಗಿ ಆಗಾಗ ಹೊಟ್ಟೆಉಬ್ಬರ ಕಾಣಿಸಿಕೊಳ್ಳುವುದು.

Advertisement

ಕರುಳಿನ ಸೋಂಕಿಗೆ ಕಾರಣಗಳೇನು? : ಸರಿಯಾಗಿ ನೀರು ಕುಡಿಯದೇ ಇರುವುದು, ಕಲುಷಿತ ಆಹಾರ ಸೇವನೆ, ಕೈಗಳನ್ನು ಸ್ವಚ್ಛಗೊಳಿಸದೆ ಆಹಾರ ಸೇವನೆ, ಹೆಚ್ಚು ಜಂಕ್ ಫುಡ್ ತಿನ್ನುವುದು, ಮತ್ತು ಒತ್ತಡದ ಜೀವನಶೈಲಿಯಿಂದಾಗಿ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಕರುಳಿನ ಆರೋಗ್ಯ ಕಾಪಾಡುವುದು ಹೇಗೆ? :

  • ಮಜ್ಜಿಗೆ ಸೇವನೆ: ಮಜ್ಜಿಗೆ ಸೇವನೆಯಿಂದ ಕರುಳಿನ ಸೋಂಕುವನ್ನು ದೂರ ಮಾಡಬಹುದು. ಹೇಗೆಂದರೆ, ಇದರಲ್ಲಿ ಇಂಗು ಮತ್ತು ಜೀರಿಗೆಯನ್ನು ಬೆರೆಸಿರುವುದರಿಂದ ಕರುಳಿನ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ.
  • ದಾಳಿಂಬೆ: ರಸವನ್ನು ಕುಡಿಯುವುದರಿಂದ ಕರುಳುಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಕರುಳಿನ ಸೋಂಕುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇನ್ನೂ ಕರುಳು ಸ್ನೇಹಿ ಆಹಾರಗಳಾದ ಪ್ರೋಬಯಾಟಿಕ್ ಆಹಾರ ಅಂದರೆ ಮೊಸರು ಮಜ್ಜಿಗೆ, ಹಣ್ಣು ತರಕಾರಿಗಳು, ನಾರಿನಾಂಶ ಇರುವು ಆಹಾರಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಚಾರ್ಮಾಡಿ ಘಾಟ್ ಅರಣ್ಯದಲ್ಲಿ ಕಾಡ್ಗಿಚ್ಚು- 2 ಕಿಮೀ ಪ್ರದೇಶಕ್ಕೆ ಬೆಂಕಿ ವ್ಯಾಪ್ತಿ
January 20, 2026
7:54 AM
by: ದ ರೂರಲ್ ಮಿರರ್.ಕಾಂ
ನಂಜನಗೂಡು ರಸಬಾಳೆ ಸೇರಿ ಜಿಐ ಉತ್ಪನ್ನಗಳು ಮೊದಲ ಬಾರಿ ಮಾಲ್ಡೀವ್ಸ್‌ಗೆ
January 20, 2026
7:49 AM
by: ದ ರೂರಲ್ ಮಿರರ್.ಕಾಂ
ಆರೋಗ್ಯದ ಸಮತೋಲನಕ್ಕೆ ಸಿರಿಧಾನ್ಯಗಳೇ ಮದ್ದು
January 20, 2026
7:44 AM
by: ಮಿರರ್‌ ಡೆಸ್ಕ್
ಅಡಿಕೆ ಬಳಕೆ ನಿಯಂತ್ರಣದ ಚರ್ಚೆ, ರೈತರ ಭವಿಷ್ಯದ ಎಚ್ಚರಿಕೆ? | ಆರೋಗ್ಯದ ಹೆಸರಿನಲ್ಲಿ ಕೃಷಿಗೆ ಮೌನ ಒತ್ತಡ?
January 20, 2026
7:39 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror