ಬಿಸಿಲ ಬೇಗೆಯ ಜೊತೆ ಜೊತೆಗೆ ಹಣ್ಣಿನ ಬೆಲೆ ಏರಿಕೆ | ತರಕಾರಿ ಬೆಲೆ ಸ್ಥಿರ

March 12, 2023
4:03 PM

ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಲೇ ಇದೆ. ದೇಹ ಉರಿ ತಡೆದುಕೊಳ್ಳಲು ಅದೇನೆನೋ ಮಾಡಿದ್ರು ಉಷ್ಣ ಇಳಿಯದು. ಹೇಗಾದರು ಮಾಡಿ ದೇಹ ತಂಪು ಮಾಡಿಕೊಳ್ಳಬೇಕೆಂದು ಹಣ್ಣು, ಹಣ್ಣಿನ ರಸದ ಮೊರೆ ಹೋದಿರೋ ಜೇಬಿಗೆ ಕತ್ತರಿ ಕಂಡಿತ.

Advertisement
Advertisement

ಮಾರ್ಚ್ ನಿಂದ ಜೂನ್ ವರೆಗಿನ ಬೇಸಿಗೆ ಯಾ ಅವಧಿಯಲ್ಲಿ ಸಾಮನ್ಯವಾಗಿ ಜನರು ದೇಹಾದ ದಾಹ ತಣಿಸಲು ಹಣ್ಣಿನ ಮೊರೆ ಹೋಗುತ್ತಾರೆ . ಈ ಬಾರಿ ಬೇಸಿಗೆಯಲ್ಲಿ ತಕಾರಿಯಾ ಬೆಲೆ ಕೊಂಚ ಇಳಿಕೆ ಕಂಡಿದೆ ಆದರೆ ಹಣ್ಣಗಳಿಗೆ ಭಾರಿ ಬೇಡಿಕೆ ಇದ್ದು ಬೆಲೆ ಕೂಡ ದಿನೆ ದಿನೆ ಹೆಚ್ಚುತ್ತಾ ಹೋಗುತ್ತಿದೆ.

Advertisement

ತರಕಾರಿಯ ಆವಕ ಪ್ರಮಾಣ ಪ್ರತಿ ನಿತ್ಯ ಹೆಚ್ಚುತ್ತಲೇ ಇದೆ . ಕಳೆದ ವಾರ 160 ಇದ್ದ ಸೇಬಿನ ಬೆಲೆ ಈ ವಾರ 200ಕ್ಕೆ ಏರಿಕೆಯಾಗಿದೆ . ಅದೇ ರೀತಿ ಕಿತ್ತಳೆ 100 ರಿಂದ 120ಕ್ಕೆ ಏರಿಕೆಯಾಗಿದೆ . ದಾಳಿಂಬೆ, ಸಪೋಟ ,ಕಲ್ಲಂಗಡಿ , ಬಾಳೆಹಣ್ಣಿನ ಬೆಲೆ ಕೂಡ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹಣ್ಣಿನ ಬೆಳೆಗಳು ಕೊಂಚ ಏರಿಕೆಯನ್ನು ಕಂಡಿದ್ದು ,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಣ್ಣುಗಳ ರಾಜ ಮಾವಿಗೂ ತಟ್ಟಿದ ಬಿಸಿಲಿನ ತಾಪ | 400 ಕೋಟಿ ಮೌಲ್ಯದ ಮಾವು ನಷ್ಟ |
May 13, 2024
8:32 PM
by: The Rural Mirror ಸುದ್ದಿಜಾಲ
Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |
May 12, 2024
11:56 AM
by: ಸಾಯಿಶೇಖರ್ ಕರಿಕಳ
ಕರ್ನಾಟಕದಾದ್ಯಂತ ಗೋಕೃಪಾಮೃತ ವಿತರಣೆ | ಗೋಕೃಪಾಮೃತ ಇರುವಾಗ ಕ್ರಿಮಿನಾಶಕಗಳ ಹಂಗೇಕೆ?
May 12, 2024
11:53 AM
by: The Rural Mirror ಸುದ್ದಿಜಾಲ
ಪುತ್ತೂರಿನಲ್ಲಿ ಹಲಸು ಹಣ್ಣು ಮೇಳ | ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ
May 12, 2024
11:34 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror