ಗುಜರಾತ್ನ ಕುಂಡಲ್ಧಾಮ್ನ ಶ್ರೀ ಸ್ವಾಮೀ ನಾರಾಯಣ ಮಂದಿರಲ್ಲಿ ಪ್ರದರ್ಶಿಸಲಾದ ಭಗವಾನ್ ಸ್ವಾಮಿ ನಾರಾಯಣ ವಿಗ್ರಹಗಳ ಅದ್ಬುತ ಗುಂಪು ಗಿನ್ನೆಸ್ ವರ್ಲ್ಡ್ ರೆಕಾಡ್ಸ್ ಅನ್ನು ಪಡೆದುಕೊಂಡಿದೆ.
ಥಾಣೆ ಜಿಲ್ಲೆಯ ಭಾಯಂದರ್ನಲ್ಲಿರುವ ಸ್ವಾಮಿ ನಾರಾಯಣ ಮಂದಿರದ ಶಾಖೆಯಲ್ಲಿ ವಾರಾಂತ್ಯದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಶ್ರೀ ಸ್ವಾಮಿನಾರಾಯಣ ಮಂದಿರದ ಮುಖ್ಯಸ್ಥ ಪಿಪಿ ಜ್ಞಾನಜೀವಂದಾ ಸ್ವಾಮಿ ಅವರಿಗೆ ವರ್ಚುವಲ್ ಈವೆಂಟ್ನಲ್ಲಿ ಭಾರತೀಯ ಫ್ಲೌಟಿಸ್ಟ ಪಂ.ರೋನು ಮಜುಂದಾರ್, ಮುಂಬೈ ಸಂಸದ ಗೋಪಾಲ್ ಶೆಟ್ಟಿ ಅವರಿಂದ ಗಿನ್ನಿಸ್ ವರ್ಲ್ಡ್ ರೆಕಾಡ್ಸ್ ಪ್ರಧಾನ ಮಾಡಲಾಯಿತು.
7,090 ವಿಗ್ರಹಗಳ ದಂಡು, 6 ಇಂಚುಗಳಿಂದ 6 ಅಡಿಗಳವರೆಗೆ, ಭವ್ಯವಾದ ಕುದುರೆ ಸವಾರಿ ಸೇರಿದಂತೆ, ವಿವಿಧ ರೂಪಗಳು ಮತ್ತು ವೇಷಭೂಷಣಗಳನ್ನು ಕುಂಡಲ್ಧಾಮ್ನಲ್ಲಿ ಕ್ರಿಕೆಟ್ ಮೈದಾನದಷ್ಟು ದೊಡ್ಡ ಆವರಣದಲ್ಲಿ ಪ್ರದರ್ಶಿಸಲಾಗಿದೆ ಎಂದು ದೇವಾಲಯದ ಹಿರಿಯರ ಸಹಾಯಕ ಅಲೌಲಿಕ್ ದಾಸ್ವಿ ಹೇಳಿದ್ದಾರೆ.
ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳೀಯು ಪಶ್ಚಿಮಾಭಿಮುಖವಾಗಿ ಚಲಿಸುತ್ತಿದ್ದು, ಇದೇ ಸಂದರ್ಭದಲ್ಲಿ ಬಂಗಾಳಕೊಲ್ಲಿಯಲ್ಲೂ ಸಣ್ಣ…
ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಒಟ್ಟು ಅಡಿಕೆಯ ಪ್ರಮಾಣ ಸುಮಾರು ಹದಿನಾರು ಲಕ್ಷ ಟನ್,…
1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚೆನಾಬ್ ಸೇತುವೆಯನ್ನು ಸರ್ಕಾರವು "ಇತ್ತೀಚಿನ ಇತಿಹಾಸದಲ್ಲಿ…
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಆರಂಭವಾಗಲಿದೆ. ಅಲ್ಲಲ್ಲಿ ಸಾಧಾರಣ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರವ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕತೆ 9535156490
ಭೋಜನವೆಂದರೆ ಉದರಾಗ್ನಿಯನ್ನು ತಣಿಸುವ ಯಜ್ಞ. ಉದರಾಗ್ನಿಗೆ ಖಾದ್ಯಗಳೇ ಆಜ್ಯಗಳು. ಯಜ್ಞವೆಂದಾಗ ಶ್ರದ್ಧೆ, ಭಕ್ತಿ ಮತ್ತು…