ಸುದ್ದಿಗಳು

ಹಿರಿಯರಿಗೆ ತಿರುಪತಿಯಲ್ಲಿ ವೆಂಕಟೇಶ್ವರ ದೇವರ ಉಚಿತ ದರ್ಶನ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಈಗ ಹಿರಿಯ ನಾಗರಿಕರಿಗೆ ತಿರುಪತಿ ತಿಮ್ಮಪ್ಪ ದೇವಸ್ಥಾನದ ಆಡಳಿತ ಮಂಡಳಿ ಒಳ್ಳೆಯ ಸುದ್ದಿ ನೀಡಿದೆ. ತಿರುಪತಿಯಲ್ಲಿ ವೆಂಕಟೇಶ್ವರ ದೇವರ ದರ್ಶನವನ್ನುಉಚಿತವಾಗಿ ಮಾಡಿ ಬರಬಹುದು. ಅದಲ್ಲದೆ ವಿಶೇಷ ದರ್ಶನವನ್ನು ಒದಗಿಸುವ ಬಗ್ಗೆ ಟಿಟಿಡಿ ಹೇಳಿದೆ.

Advertisement

ಹಿರಿಯ ನಾಗರಿಕರಿಗೆ ದರ್ಶನವನ್ನು ಎರಡು ಸ್ಲಾಟ್‌ಗಳನ್ನು ಪರಿಚಯಿಸಲಾಗಿದೆ. ಒಂದು ಬೆಳಿಗ್ಗೆ 10 ಗಂಟೆಗೆ ಮತ್ತು ಇನ್ನೊಂದು ಮಧ್ಯಾಹ್ನ 3 ಗಂಟೆಗೆ. ನೀವು ಫೋಟೋ ಐಡಿಯೊಂದಿಗೆ ವಯಸ್ಸು ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು ಮತ್ತು ಎಸ್ 1 ಕೌಂಟರ್‌ನಲ್ಲಿ ವರದಿ ಮಾಡಬೇಕು. ಸೇತುವೆಯ ಕೆಳಗೆ ಗ್ಯಾಲರಿಯಿಂದ ದೇವಸ್ಥಾನದ ಬಲಭಾಗದ ಗೋಡೆಯನ್ನು ದಾಟಬಹುದು. ಯಾವುದೇ ಮೆಟ್ಟಿಲುಗಳನ್ನು ಏರುವ ಅಗತ್ಯವಿಲ್ಲ. ಉತ್ತಮ ಆಸನ ವ್ಯವಸ್ಥೆ ಲಭ್ಯವಿದೆ. ನೀವು ಒಳಗೆ ಕುಳಿತಾಗ – ಬಿಸಿ ಸಾಂಬಾರ್ ಅನ್ನ , ಮೊಸರು ಅನ್ನ ಮತ್ತು ಬಿಸಿ ಹಾಲನ್ನು ನೀಡಲಾಗುತ್ತದೆ. ಎಲ್ಲವೂ ಉಚಿತವಾಗಿದೆ.

ರೂ .20/-ಪಾವತಿಸಿ ಎರಡು ಲಡ್ಡು ಪಡೆಯುವಿರಿ ಹೆಚ್ಚಿನ ಲಡ್ಡು ಬೇಕಾದಲ್ಲಿ ಪ್ರತಿ ಲಡ್ಡುಗೆ 25/- ರೂ ನೀಡಬೇಕಾಗುತ್ತದೆ. ದೇವಾಲಯದ ನಿರ್ಗಮನ ದ್ವಾರದಲ್ಲಿರುವ ಕಾರ್ ಪಾರ್ಕಿಂಗ್ ಪ್ರದೇಶದಿಂದ, ಪ್ರವೇಶದ್ವಾರದ ಕೌಂಟರ್‌ನಲ್ಲಿ ನಿಮ್ಮನ್ನು ಕರೆದೊಯ್ಯಲು ಬ್ಯಾಟರಿ ಕಾರು ಲಭ್ಯವಿದೆ.

ದರ್ಶನದ ಸಮಯದಲ್ಲಿ ಎಲ್ಲಾ ಇತರ ಸರತಿ ಸಾಲುಗಳನ್ನು ನಿಲ್ಲಿಸಲಾಗುತ್ತದೆ. ಯಾವುದೇ ತಳ್ಳುವಿಕೆ ಅಥವಾ ಒತ್ತಡವಿಲ್ಲದೆ ಕೇವಲ ಹಿರಿಯ ನಾಗರಿಕ ದರ್ಶನಕ್ಕೆ ಮಾತ್ರ ಅವಕಾಶವಿದೆ. ದೇವರ ದರ್ಶನದ ನಂತರ ನೀವು ಕೇವಲ 30 ನಿಮಿಷಗಳಲ್ಲಿ ದರ್ಶನದಿಂದ ಹೊರಬರಬಹುದು. ಸಹಾಯವಾಣಿ ತಿರುಮಲ 08772277777 ಅನ್ನು ಸಂಪರ್ಕಿಸಿ.

ಮಾಹಿತಿ ಕೃಪೆ: ಟಿಟಿಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮುಂದುವರಿದ ಮಳೆ | ಕೊಡಗು ಕರಾವಳಿ ಜಿಲ್ಲೆಯಲ್ಲಿ ಉತ್ತಮ ಮಳೆ | ಇಂದೂ ಹಲವು ಕಡೆ ರೆಡ್ ಅಲರ್ಟ್ |

ರಾಜ್ಯದ ವಿವಿಧೆಡೆ ಇಂದು ಮಳೆಯಾಗಿದೆ. ಉತ್ತರ ಕನ್ನಡದಲ್ಲಿ 27 ಸೆಂಟಿ ಮೀಟರ್, ಸಿದ್ಧಾಪುರದಲ್ಲಿ…

3 hours ago

ಆತ್ಮನಿರ್ಭರ ಯೋಜನೆಯಿಂದ ಸ್ವಾವಲಂಬಿ ಬದುಕು | ಸಾವಯವ ಕೃಷಿಯಲ್ಲಿ ಕಬ್ಬು ಬೆಳೆದು ಯಶಸ್ವಿ

ಆತ್ಮನಿರ್ಭರ ಯೋಜನೆಯಡಿ ಸ್ವಾವಲಂಬಿ ಬದುಕಿನ ಕನಸು ಕಂಡಿದ್ದ ಬಿ. ನಂದೀಶ್ ತಮ್ಮ ಜಮೀನಿನಲ್ಲಿ…

23 hours ago

ಹೊಸರುಚಿ | ನೆಕ್ಕರೆ ಮಾವಿನ ಕಾಯಿ ಪಲ್ಯ

ನೆಕ್ಕರೆ ಮಾವಿನ ಕಾಯಿ ಪಲ್ಯ ಮಾಡುವ ವಿಧಾನ..

1 day ago

ಜೂನ್ ಮೂರನೇ ವಾರ ಗುರು ಆದಿತ್ಯ ರಾಜಯೋಗ, ಈ 5 ರಾಶಿಗೆ ಅದೃಷ್ಟವೋ ಅದೃಷ್ಟ.!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 day ago

ಮುಂದುವರಿದ ಮಳೆಯಬ್ಬರ | 4 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ |

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ…

1 day ago