Advertisement
ಸುದ್ದಿಗಳು

ಕೂದಲು ಉದುರುವಿಕೆಗೆ ತಡೆಗೆ ಪ್ರೋಟಿನ್ ಭರಿತ ಆಹಾರ

Share

ಕೂದಲು ಉದುರುವ ಸಮಸ್ಯೆ ಕೇವಲ ಒಬ್ಬ ಇಬ್ಬರಿಗಲ್ಲ. ಇದು ಜಾತಿ, ಭೇದ ವಯಸ್ಸು,ಲಿಂಗ ವಿಲ್ಲದೆ ಎಲ್ಲರಿಗೂ ಕಾಡುವ ಸಮಸ್ಯೆ. ಗಂಡು ಆಗಲಿ ಹೆಣ್ಣು ಆಗಲಿ ಕೂದಲು ಉದುರುತ್ತೇ ಅಂದರೆ ಎಷ್ಟೇ ಹಣ ಖರ್ಚದಾರೂ ತೊಂದರೆ ಇಲ್ಲ, ಪರಿಹಾರ ಸಿಕ್ಕರೇ ಸಾಕು ಎನ್ನುತ್ತಾರೆ. ಆದರೆ, ಅದೇಷ್ಟೇ ದುಬಾರಿ ಎಣ್ಣೆ ಹಚ್ಚಿದರೂ ಕೂದಲು ಉದುರುತ್ತಲೇ ಇದೆ ಎಂದರೆ ನಿಮ್ಮ ಆಹಾರದಲ್ಲಿ ಪ್ರೋಟೀನ್ ಅಂಶವಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಇದಕ್ಕಾಗಿ ಯಾವೆಲ್ಲಾ ಆಹಾರದಿಂದ ಪ್ರೋಟೀನ್ ಸಿಗುತ್ತದೆ.. ಇಲ್ಲಿದೆ ಮಾಹಿತಿ..

ಮೊಟ್ಟೆ: ಕೂದಲು ಉದುರುವಿಕೆ ತಡೆಯುವ ಪ್ರಮುಖ ಪೋಷಕಾಂಶವಾದ ಬಯೋಟಿನ್ ಮೊಟ್ಟೆಗಳಲ್ಲಿ ಸಮೃದ್ಧವಾಗಿದೆ. ಪ್ರತಿದಿನ ಮೊಟ್ಟೆ ಸೇವನೆ ಕೂದಲಿಗೆ ಬೇರುಗಳನ್ನು ಬಲಪಡಿಸುತ್ತದೆ.

ಕೋಳಿ ಮಾಂಸ; ಒದು ಕೋದಲಿಗೆ ಕೆರಾಟಿನ್ ರಚನೆಗೆ ಅಗತ್ಯವಾದ ಅಮೈನೋ ಅಮ್ಲಗಳನ್ನು ಒದಗಿಸುವ ಲೀನ್ ಪ್ರೋಟೀನ್ ಉತ್ತಮ ಮೂಲವಾಗಿದೆ.
ನವಣೆ: ಇದು ಒಂದು ಸಂಪೂರ್ಣ ಪ್ರೋಟೀನ್ ಮೂಲವಾಗಿದೆ.

ನಟ್ಸ್: ಬಾದಾಮಿ, ಸೂರ್ಯಕಾಂತಿ, ಕುಂಬಳಕಾಯಿ ಬೀಜ, ಅಗಸೆ ಬೀಜಗಳು ಇದರಿಂದ ವಿಟಮಿನ್ ಇ ಸಿಗುತ್ತದೆ.

ಒಟ್ಸ್: ಇದರಲ್ಲಿ ಕಬ್ಬಿಣ, ಪೈಬರ್ ಮತ್ತು ಸತುವಿದೆ. ಬೆಳಗಿನ ಉಪಾಹಾರದಲ್ಲಿ ಒಟ್ಸ್ ಸೇರಿಸುವುದರಿಂದ ದೀರ್ಘಕಾಲಿಕವಾಗಿ ಕೂದಲನ ಬೇರುಗಳಿಗೆ ಪೋಷಣೆ ದೊರೆಯುತ್ತದೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

3 hours ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

3 hours ago

ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…

3 hours ago

ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು…

4 hours ago

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಎಳ್ಳು ಸೇವನೆ ಉತ್ತಮ

ಚಳಿಗಾಲದಲ್ಲಿ ಆಹಾರ ಪದ್ಥತಿಯಲ್ಲೂ ಬದಲಾವಣೆ ಮಾಡಿಕೊಂಡರೆ ಉತ್ತಮ. ಅದರಲ್ಲಿ ಎಳ್ಳು ಸೇವನೆಯೂ ಒಂದು.…

4 hours ago

ನಗರ ಪ್ರದೇಶದ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ವಿತರಣೆ ಸಚಿವ ಸಂಪುಟದಲ್ಲಿ ನಿರ್ಣಯ

ರಾಜ್ಯ ಸರ್ಕಾರ, ರಾಜಧಾನಿ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ…

4 hours ago