Advertisement
ವೈರಲ್ ಸುದ್ದಿ

ನೆಲವನ್ನು ಸ್ಪರ್ಶಿಸದ ಹರಿಯಲ್ ಪಕ್ಷಿ: ಈ ಪಕ್ಷಿ 26 ವರ್ಷ ಬದುಕಬಲ್ಲದು

Share

ಹೌದು ಹರಿಯಲ್ ಪಕ್ಷಿಯು ನಿಜಕ್ಕೂ ನೆಲದ ಮೇಲೆ ಕಾಲಿಡದ ವಿಶಿಷ್ಟವಾದ ಹಕ್ಕಿಯಾಗಿದೆ. ಇದು ನೋಡಲು ಪಾರಿವಾಳದಂತೆಯೇ ಕಾಣುತ್ತದೆ, ಆದರೆ ಬೂದು ಪಟ್ಟೆಗಳೊಂದಿಗೆ ಹಸಿರು ಮತ್ತು ಹಳದಿಯಾಗಿದೆ. ಇದರ ವಿಶಿಷ್ಟ ಬಣ್ಣದಿಂದಾಗಿ ಇದನ್ನು ಹರಿಯಲ್ ಪಕ್ಷಿ ಎಂದು ಕರೆಯಲಾಗುತ್ತದೆ.

ಈ ಹಕ್ಕಿ ಭಾರತೀಯ ಉಪಖಂಡದಲ್ಲಿ ಕಂಡುಬರುತ್ತದೆ ಮತ್ತು ಯಾವಾಗಲೂ ಎತ್ತರದ ಮರಗಳ ಮೇಲೆ ತನ್ನ ಗೂಡುಗಳನ್ನು ಮಾಡುತ್ತದೆ. ಈ ಹಕ್ಕಿಯ ಕೊಕ್ಕು ತುಂಬಾ ಪ್ರಬಲವಾಗಿದ್ದು, ಹಣ್ಣು ಮತ್ತು ಎಲೆಗಳ ಮೇಲೆ ಸಂಗ್ರಹವಾಗುವ ಇಬ್ಬನಿಯನ್ನು ಕುಡಿಯುವ ಮೂಲಕ ಅದು ತನ್ನ ಬಾಯಾರಿಕೆಯನ್ನು ತಣಿಸುತ್ತದೆ. ಹರಿಯಾಲ್ ಹಕ್ಕಿಯು ಎತ್ತರದ ಮರಗಳ ಮೇಲೆ ತನ್ನ ಗೂಡನ್ನು ನಿರ್ಮಿಸುತ್ತದೆ. ಮಾತ್ರವಲ್ಲ ಇದು ತುಂಬ ಅಲಸ್ಯ ಮತ್ತು ನಾಚಿಕೆ ಸ್ವಭಾವದ ಪಕ್ಷಿಯಾಗಿರುವುದರಿಂದ ಗೂಡಿನಿಂದ ಅಷ್ಟಾಗಿ ಹೊರಬರುವುದಿಲ್ಲ ಎಂದು ವರದಿಗಳು ಹೇಳುತ್ತದೆ.

ಈ ಹಕ್ಕಿ 26 ವರ್ಷಗಳವರೆಗೆ ಬದುಕಬಲ್ಲದು. ಹರಿಯಲ್ ಬರ್ಡ್ 3 ಅಡಿ ಉದ್ದದ ಪಕ್ಷಿಯಾಗಿದ್ದು, ಇದು ಸಾಮಾನ್ಯವಾಗಿ ಮರಗಳ ಎತ್ತರದಲ್ಲಿ ಕುಳಿತು ಕಂಡುಬರುತ್ತದೆ. ಈ ಪಕ್ಷಿಯು ಮಹಾರಾಷ್ಟ್ರದ ರಾಜ್ಯ ಪಕ್ಷಿಯಾಗಿದ್ದರೂ, ಉತ್ತರ ಪ್ರದೇಶದಲ್ಲಿಯೂ ಕಂಡುಬರುತ್ತದೆ. ಅದಲ್ಲದೇ ಈ ಹಕ್ಕಿಯನ್ನು ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾದಲ್ಲಿಯೂ ಕಾಣಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಭಾರತದ ಚೆಸ್ ಇತಿಹಾಸದಲ್ಲಿ ಹೊಸ ಅಧ್ಯಾಯ – ನಾರ್ವೆ ಚೆಸ್ ಕಿರೀಟ ಗೆದ್ದ ಮೊದಲ ಭಾರತೀಯ ಪ್ರಜ್ಞಾನಂದ

ನಾರ್ವೆ ಚೆಸ್ 2026 ಟೂರ್ನಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸವನ್ನು…

3 hours ago

ಜೇನುಗೂಡುಗಳ ಕೊರತೆಯಿಂದ ಪರಾಗಸ್ಪರ್ಶ ವ್ಯವಸ್ಥೆ ಮೇಲೆ ಪರಿಣಾಮ ; ಕೃಷಿ ಕ್ಷೇತ್ರದಲ್ಲಿ ಆತಂಕ – ಆಹಾರ ಬೆಳೆ ಉತ್ಪಾದನೆಗೆ ಸಂಕಷ್ಟದ ಎಚ್ಚರಿಕೆ

ಆಸ್ಟ್ರೇಲಿಯಾದಲ್ಲಿ ವರೋವಾ ಮೈಟ್ ಹಾವಳಿಯಿಂದ ಜೇನುನೊಣಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದ್ದು, ಆಹಾರ ಬೆಳೆಗಳ…

14 hours ago

ಕಾಸರಗೋಡು ಜಿಲ್ಲೆಯಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ – ರೆಡ್ ಅಲರ್ಟ್ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜೂನ್ 6ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ಶಿಕ್ಷಣ…

15 hours ago

ಮಲೆನಾಡಿನ ಸಂಕಷ್ಟವೇ ಅವಕಾಶವಾಗಬಹುದೇ? : ‘ನಿರಪೇಕ್ಷಿತ ಕಾಡು ಕೃಷಿ’ ಹೊಸ ಪರಿಕಲ್ಪನೆ

ಮಲೆನಾಡಿನ ಕೃಷಿ ಸಮಸ್ಯೆಗಳನ್ನು ಪ್ರವಾಸೋದ್ಯಮದ ಅವಕಾಶಗಳಾಗಿ ಪರಿವರ್ತಿಸುವ ಹೊಸ ಪರಿಕಲ್ಪನೆಯನ್ನು ಪ್ರಬಂಧ ಅಂಬುತೀರ್ಥ…

16 hours ago

ನಿಷೇಧಿತ ಗುಟ್ಕಾ ಮಾರಾಟಕ್ಕೆ ಕಡಿವಾಣ | FDA ದಾಳಿ, 14 ಮಂದಿ ಬಂಧನ – ₹32 ಲಕ್ಷ ಮೌಲ್ಯದ ವಸ್ತು ವಶ

ಮಹಾರಾಷ್ಟ್ರ FDA ದಾಳಿಯಲ್ಲಿ 14 ಮಂದಿ ಬಂಧನವಾಗಿದ್ದು, ₹32 ಲಕ್ಷ ಮೌಲ್ಯದ ನಿಷೇಧಿತ…

16 hours ago

ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ವಿಶ್ವ ಪರಿಸರ ದಿನಾಚರಣೆಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಒತ್ತಿ…

16 hours ago