Advertisement
ಆರೋಗ್ಯ

ಪಾನಿಪುರಿ ತಿನ್ನಲೇ ಬಾರದು ಅನ್ನುವವರು ಅದರ ಔಷಧಿ ಗುಣಗಳನ್ನು ತಿಳಿದುಕೊಳ್ಳಿ…!

Share

ಹೌದು, ಪಾನಿಪುರಿ  ತಿನ್ನುವವರಿಗೆ ಇದು ಸಂತೋಷದ ವಿಷಯ. ಯಾರಾದಾದರೂ ನಿಮ್ಮಲ್ಲಿ ಪಾನಿಪುರಿ ತಿನ್ನಬೇಡಿ ಅದು ಆರೋಗ್ಯಕರವಲ್ಲ ಅಂದರೆ ಅವರಿಗೆ ಸ್ವಲ್ಪ ಈ ವಿಷಯವನ್ನು ತಿಳಿಸಿ.

Advertisement
Advertisement

ಇದೊಂದು ಜಂಕ್‌ಫುಡ್ ಅನ್ನೋ ಭಾವನೆ ಪ್ರತಿಯೊಬ್ಬರ ತಲೆಯಲ್ಲೂ ಇದೆ. ಆದರೆ ಈ ಸ್ವೀಟ್ ಫುಡ್ ಆರೋಗ್ಯನಿಧಿಯೂ ಹೌದು. ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ಮಾತ್ರವಲ್ಲ ಮಧುಮೇಹ ರೋಗಿಗಳು ಸಹ ಯಾವುದೇ ಹೆದರಿಕೆ ಇಲ್ಲದೆ  ಪಾನಿಪುರಿಯನ್ನು ಸೇವಿಸಬಹುದು. ಈ ಪಾನಿಪುರಿಯಲ್ಲಿ ಬಳಸುವ ಪದಾರ್ಥಗಳೆಲ್ಲ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ.

Advertisement

ಮೂತ್ರದ ಸಮಸ್ಯೆಗಳು, ಬೊಜ್ಜು ಕಡಿಮೆ ಮಾಡುವಲ್ಲಿ, ಅಸಿಡಿಟಿ ಸಮಸ್ಯೆಗಳಿಗೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಹಾಗೂ ಬಾಯಿ ಹುಣ್ಣಿಗೆ ಸಹ ಇದು ಬೆಸ್ಟ್ ಮದ್ದಾಗಿದೆ. ಪಾನಿಪುರಿಗೆ ಬಳಸುವ ವಸ್ತುಗಳಾದ ಶುಂಠಿ, ಜೀರಿಗೆ, ಪುದಿನಾ, ಬ್ಲಾಕ್ ಸಾಲ್ಟ್, ಕೊತ್ತಂಬರಿ ಸೊಪ್ಪುಗಳಲ್ಲಿ ಮೆಗ್ನೀಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಪೋಲೇಟ್, ಸತು ಮತ್ತು ವಿಟಮಿನ್ ಎ,ಬಿ-6, ಬಿ-12,ಸಿ ಮತ್ತು ಡಿ ಇರುತ್ತದೆ. ಇದು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಯಾವುದೇ ಒಂದು ವಸ್ತುವಾಗಲಿ ಅತೀಯಾದರೆ ಅಮೃತವೂ ವಿಷ ಎಂಬ ಗಾದೆ ಮಾತು ಗೊತ್ತೆ ಇದೆ. ಹಾಗಾಗಿ ಪಾನಿಪುರಿ ಆರೋಗ್ಯದಾಯಕವಾದರೆ ಅತಿಯಾದ ಸೇವನೆಯೂ ಆರೋಗ್ಯಕ್ಕೆ ಒಳಿತಲ್ಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಗ್ರಾಮಗಳಲ್ಲಿ ನೀರಿನ ಹೊಂಡ | ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ ವಿಶ್ವಬ್ಯಾಂಕ್ ನೆರವಿನ ಯೋಜನೆ ಅನುಷ್ಟಾನ |

ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ 5 ಸಾವಿರದ 171 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ…

7 hours ago

ಕಿಸಾನ್‌ ಸಮ್ಮಾನ್‌ ನಿಧಿಯ ಮೂಲಕ ರೈತರಿಗೆ 21,000 ಕೋಟಿ ರೂಪಾಯಿ |

ಕಿಸಾನ್‌ ಸಮ್ಮಾನ್‌ ನಿಧಿಯಿಂದ 9 ಕೋಟಿ 50 ಲಕ್ಷ  ರೈತರಿಗೆ  21 ಸಾವಿರ…

8 hours ago

ತುಮಕೂರು ಜಿಲ್ಲೆಯಲ್ಲಿ ದಾಖಲೆಯ ಹಾಲು ಉತ್ಪಾದನೆ

ತುಮಕೂರು ಜಿಲ್ಲೆಯಲ್ಲಿ 1351 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ 9.40…

9 hours ago

ಕೋಲಾರದಲ್ಲಿ ಸಾವಿರಕ್ಕೂ ಅಧಿಕ ನಕಲಿ ವೈದ್ಯರ ವಿರುದ್ಧ ಪ್ರಕರಣ |

ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿನ  ಜೈವಿಕ ತ್ಯಾಜ್ಯಗಳನ್ನು ನಗರಸಭೆ ಕಸ ಹಾಗೂ ಜನನಿಬಿಡ ಪ್ರದೇಶಗಳಲ್ಲಿ…

9 hours ago

ಹೊರನಾಡು ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ

ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಪ್ರಸಿದ್ದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ…

9 hours ago