ಉತ್ತರ ಕಾಶ್ಮೀರದ ಕುಪ್ಪಾರ ಜಿಲ್ಲೆಯ ತಂಗ್ಧಾರ್ ಸೆಕ್ಟರ್ನ ಹಿಮದಿಂದ ಆವೃತವಾದ ಶ್ರೇಣಿಗಳಲ್ಲಿ ಭಾರತೀಯ ಸೇನೆಯ ಪಡೆಗಳ ಸೈನಿಕರು ಖುಕುರಿ ನೃತ್ಯ ಪ್ರದರ್ಶಿಸಿದ್ದಾರೆ. ಈ ಖುಕುರಿ ನೃತ್ಯ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಖುಕುರಿ ನೃತ್ಯವನ್ನು ಭಾರತೀಯ ಸೇನೆಯ ಸೈನಿಕರು ಪ್ರದರ್ಶಿಸುವ ಒಂದು ನೃತ್ಯ ಕಲೆಯಾಗಿದೆ. ಇದು ಖುಕುರಿ ವಿಜಯವನ್ನು ಸಂಕೇತಿಸುವ ಒಂದು ಸಣ್ಣ ಚಾಕು ಮತ್ತು ಖುಕರಿ ನೃತ್ಯವು ಧೈರ್ಯವನ್ನು ಸಂಕೇತಿಸುತ್ತದೆ. ಆದರೆ ಧೈರ್ಯವನ್ನು ಸಹ ಬಯಸುವ ನೃತ್ಯವಾಗಿದೆ. ಕೆಚ್ಚೆದೆಯ ಸೈನಿಕರು ಆ ಹಿಮಪಾತದ ನಡುವೆಯೂ ಪಾದಗಳನ್ನು ಸೊಗಸಾಗಿ ಇಡುತ್ತಾ ನೃತ್ಯವನ್ನು ಮಾಡಿದ್ದಾರೆ.
ಭಾರತೀಯ ಸೈನಿಕರು ಮಾಡಿದ ಖುಕುರಿ ನೃತ್ಯದ ವಿಡಿಯೋ ವೈರಲ್ ಆಗಿರುವುದು ಮಾತ್ರವಲ್ಲದೆ ಭಾರತೀ ಯ ಸೈನಿಕರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಈ ವೀಡಿಯೋ ನೂರಾರು ಕಾಮೆಂಟ್ಗಳನ್ನು ಪಡೆದುಕೊಂಡಿದೆ.
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…
ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…
ಭಾರತವು ಜಗತ್ತಿನ ಅತಿದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಉತ್ಪಾದನೆಯ ಸುಮಾರು 63…