ಪುತ್ತೂರು ಆಸುಪಾಸಿನವರಿಗೆ ಯೋಜನಾ ಮೇಲ್ವಿಚಾರಕರು ಹುದ್ದೆಗೆ ಅವಕಾಶ ಲಭ್ಯವಾಗಿದೆ. ಯಾವುದೇ ಪದವಿ ಅಥವಾ MSW ಮುಗಿಸಿರುವವರು, ಅನುಭವ ಇರುವ /ಇಲ್ಲದಿರುವ.. ಪಾರ್ಟ್ ಟೈಮ್ /ಫುಲ್ ಟೈಮ್ ಉದ್ಯೋಗ ಮಾಡಲು ತಯಾರಿರುವವರು ನೇರ ಸಂದರ್ಶನಕ್ಕೆ ಬಯೋಡೇಟಾ, ಫೋಟೋ, ಆಧಾರ್ ಜೊತೆ ಹಾಜರಾಗಬೇಕು.
ಅರ್ಹತೆ ಆಧಾರಿಸಿ ಉತ್ತಮ ವೇತನ ನೀಡಲಾಗುವುದು. ಗ್ರಾಮ ಪಂಚಾಯತ್/ಶಾಲಾ ಕಾಲೇಜು ಇತ್ಯಾದಿಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಉತ್ಸಾಹಿಗಳನ್ನು ಪರಿಗಣಿಸಲಾಗುವುದು. ಯಾವುದೇ ಶಿಫಾರಸ್ಸು ಪತ್ರಕ್ಕೆ ಅವಕಾಶ ಇಲ್ಲ.
ನೇರ ಸಂದರ್ಶನ – ನವೆಂಬರ್ 09. ಬೆಳಿಗ್ಗೆ 10.00ಕ್ಕೆ. (ಯಾವುದೇ ಶುಲ್ಕವಿಲ್ಲ). ವಿಳಾಸ:ವಿದ್ಯಾಮಾತಾ ಅಕಾಡೆಮಿ,
ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕ, ಫೋನ್ ನಂ. : 8590773486 / 9620468869
ಒಂದು ಕಾಲದಲ್ಲಿ ಬಡವರ ಹಣ್ಣು ಎಂದೇ ಕರೆಯಲ್ಪಟ್ಟ ಹಲಸು ಈಗ ಆರೋಗ್ಯಕರ ಆಹಾರ…
ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರೈತರಿಗೆ ಉತ್ತಮ…
ಅಡಿಕೆ ಉತ್ಪಾದನಾ ವೆಚ್ಚ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ ಆಮದು ಬೆಲೆ (MIP)ಯನ್ನು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಭತ್ತದ ಬೆಳೆ ವಿಮೆ ನೋಂದಣಿ ಆರಂಭವಾಗಿದ್ದು, ಆಗಸ್ಟ್…
ದೇಶದಲ್ಲಿ 43% ಮಳೆ ಕೊರತೆ ದಾಖಲಾಗಿರುವ ಹಿನ್ನೆಲೆ ಎಲ್ ನಿನೋ ಪರಿಣಾಮ ಎದುರಿಸಲು…
ತೆಂಗು ಬೆಳೆಗಾರರು ಕಾರ್ಮಿಕ ಕೊರತೆ ಮತ್ತು ಹೆಚ್ಚುತ್ತಿರುವ ಕೂಲಿ ವೆಚ್ಚದಿಂದ ಸಂಕಷ್ಟ ಎದುರಿಸುತ್ತಿದ್ದಾರೆ.…