Advertisement
ಅನುಕ್ರಮ

ದ್ಯಾವ್ರೆ ಮಳೆ ಹರ್ಸ್…

Share
ಅಯ್ಯೋ ದ್ಯಾವ್ರೆ ಮಳೆ ಯಾಗ ಬಂದಾದೆ
ಕುದ್ರಿಕೆ ಬೊತ್ತು ಈ ಸೆಕೇಲಿ…
ಕೆರೆಲೂ ನೀರಿಲ್ಲೆ , ಬಾಮೀಲೂ ನೀರಿಲ್ಲೆ.
ಬೆವ್ರ್ ಮಾತ್ರ ಒಂದೇ ಸಮನೆ ಅರ್ದದೆ….
ಅಯ್ಯೋ ದ್ಯಾವ್ರೆ ಮಳೆ ಯಾಗ ಬಂದಾದೆ
ಮೊಣ್ಣ್‌ನು ಒಂಣಿಗಿಟ್ಟು, ಹೂಬೊಳ್ಳಿ ಕರ್ಚಿಂಟ್ಟು.
ಬೋರುನಾ ನೀರ್‌ನು ತುರ್ ತುರ್ ಹಾರ್ದೆ
ದನ ಕರ್ ಗು ತಿಂಬಾಕೆ ಹುಲ್ಲಿಲ್ಲೆ……
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಕಾಡ್ ಗು ಕಿಚ್ಚಿ ಬಿದ್ದುಟ್ಟು….
ಊರಿಗೆ ಊರೆ ಕರ್ಂಚ್‌ತ್ತಾ ಉಟ್ಟು
ಪಚ್ಚೆ ಭೂಮಿ ಕೆಂಪಾಗಿ ಹೋವ್ಟು…..
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಬಿಸ್‌ಲ್‌ಲಿ ಹೊರೆಗೆ ಹೊರ್ಡಿಕೆ ಬೊತ್ತು
ಸೆಕೆಲಿ ಒಳೆಗೆ ಕುದ್ರಿಕೆ ಬೊತ್ತು…
ಮಲ್ಗಿರೆ ಕಣ್ಣ್‌ಗೆ ನಿದ್ದೆನೂ ಬಾದ್ಲೆ……
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಒಮ್ಮೆ ಕಣ್ಬುಟ್ಟು ಚೂರಾರ್ ಮಳೆ ಹರ್ಸ್
ಭೂಮಿನ ತೊಂಪು ಮಾಡ್
ದಮ್ಮಯ್ಯಾ ದ್ಯಾವ್ರೆ ಬೆಂದೊಕೆ ಮುಂದೆ ಮಳೆ ಹರ್ಸ್…..
ಬರಹ :
ಅಪೂರ್ವ ಚೇತನ್ ಪೆರುಂದೋಡಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಮುಂಗಾರು ಮತ್ತಷ್ಟು ಚುರುಕು – ಕರಾವಳಿ ಕರ್ನಾಟಕದಲ್ಲಿ ಜೂನ್ 26 ರವರೆಗೆ ಭಾರೀ ಮಳೆ ಎಚ್ಚರಿಕೆ

ಕರಾವಳಿ ಕರ್ನಾಟಕದಲ್ಲಿ ಜೂನ್ 26ರವರೆಗೆ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ…

10 hours ago

ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ – ಸರ್ಕಾರಕ್ಕೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಒತ್ತಾಯ

ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಕಾಪರ್ ಸಲ್ಫೇಟ್ ಕೊರತೆ, ಬೆಳೆ ವಿಮೆ ವಿಳಂಬ, ಕಳಪೆ…

12 hours ago

ಹವಾಮಾನ ವರದಿ | 23-06-2026 | ಕರ್ನಾಟಕದಲ್ಲಿ ಜೂನ್ 25 ರಿಂದ ಮುಂಗಾರು ಚುರುಕು? ಕರಾವಳಿ-ಮಲೆನಾಡಿನಲ್ಲಿ ಮಳೆ ಹೆಚ್ಚಳದ ನಿರೀಕ್ಷೆ

ಜೂನ್ 25ರಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಕರಾವಳಿ ಮತ್ತು…

18 hours ago

ಕೀಟನಾಶಕಗಳ ಅತಿಯಾದ ಬಳಕೆ ನಿಯಂತ್ರಣಕ್ಕೆ ನೈಸರ್ಗಿಕ ಕೃಷಿಯೇ ಮದ್ದು

ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಕೃಷಿ ಹಾಗೂ ಆರೋಗ್ಯಕ್ಕೆ ಹಾನಿಯಾಗುತ್ತಿದೆ…

1 day ago

ಭಾರೀ ಮಳೆ ಎಚ್ಚರಿಕೆ : 13 ರಾಜ್ಯಗಳಿಗೆ IMD ಅಲರ್ಟ್‌ | ಉಳಿದೆಡೆ ಉಷ್ಣ ಅಲೆ ಮುಂದುವರಿಕೆ

ದೇಶದ 13 ರಾಜ್ಯಗಳಿಗೆ ಐಎಂಡಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಕರಾವಳಿ ಕರ್ನಾಟಕ…

1 day ago

ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಆಡಳಿತ ಮಂಡಳಿಗೆ ಇಬ್ಬರ ನಾಮನಿರ್ದೇಶನ

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ…

1 day ago