Advertisement
ಅನುಕ್ರಮ

ದ್ಯಾವ್ರೆ ಮಳೆ ಹರ್ಸ್…

Share
ಅಯ್ಯೋ ದ್ಯಾವ್ರೆ ಮಳೆ ಯಾಗ ಬಂದಾದೆ
ಕುದ್ರಿಕೆ ಬೊತ್ತು ಈ ಸೆಕೇಲಿ…
ಕೆರೆಲೂ ನೀರಿಲ್ಲೆ , ಬಾಮೀಲೂ ನೀರಿಲ್ಲೆ.
ಬೆವ್ರ್ ಮಾತ್ರ ಒಂದೇ ಸಮನೆ ಅರ್ದದೆ….
ಅಯ್ಯೋ ದ್ಯಾವ್ರೆ ಮಳೆ ಯಾಗ ಬಂದಾದೆ
ಮೊಣ್ಣ್‌ನು ಒಂಣಿಗಿಟ್ಟು, ಹೂಬೊಳ್ಳಿ ಕರ್ಚಿಂಟ್ಟು.
ಬೋರುನಾ ನೀರ್‌ನು ತುರ್ ತುರ್ ಹಾರ್ದೆ
ದನ ಕರ್ ಗು ತಿಂಬಾಕೆ ಹುಲ್ಲಿಲ್ಲೆ……
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಕಾಡ್ ಗು ಕಿಚ್ಚಿ ಬಿದ್ದುಟ್ಟು….
ಊರಿಗೆ ಊರೆ ಕರ್ಂಚ್‌ತ್ತಾ ಉಟ್ಟು
ಪಚ್ಚೆ ಭೂಮಿ ಕೆಂಪಾಗಿ ಹೋವ್ಟು…..
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಬಿಸ್‌ಲ್‌ಲಿ ಹೊರೆಗೆ ಹೊರ್ಡಿಕೆ ಬೊತ್ತು
ಸೆಕೆಲಿ ಒಳೆಗೆ ಕುದ್ರಿಕೆ ಬೊತ್ತು…
ಮಲ್ಗಿರೆ ಕಣ್ಣ್‌ಗೆ ನಿದ್ದೆನೂ ಬಾದ್ಲೆ……
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಒಮ್ಮೆ ಕಣ್ಬುಟ್ಟು ಚೂರಾರ್ ಮಳೆ ಹರ್ಸ್
ಭೂಮಿನ ತೊಂಪು ಮಾಡ್
ದಮ್ಮಯ್ಯಾ ದ್ಯಾವ್ರೆ ಬೆಂದೊಕೆ ಮುಂದೆ ಮಳೆ ಹರ್ಸ್…..
ಬರಹ :
ಅಪೂರ್ವ ಚೇತನ್ ಪೆರುಂದೋಡಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

3 hours ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

1 day ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

1 day ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

1 day ago

ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ

ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ತೇವಾಂಶ ಸಂರಕ್ಷಣೆ, ಬೀಜೋಪಚಾರ ಹಾಗೂ ಕಡಿಮೆ…

1 day ago

ಬ್ರಿಟನ್‌ನಲ್ಲಿ ಉರಿ ಬಿಸಿಲು – ಎರಡು ತಿಂಗಳಲ್ಲಿ 2,700ಕ್ಕೂ ಹೆಚ್ಚು ಸಾವು..! ಹವಾಮಾನ ಬದಲಾವಣೆಯಿಂದ ಶೇ.40ಕ್ಕೂ ಹೆಚ್ಚು ಜೀವಹಾನಿ ಎಂದ ಅಧ್ಯಯನ

ಬ್ರಿಟನ್‌ನಲ್ಲಿ ಮೇ–ಜೂನ್ ಉಷ್ಣ ಅಲೆಗಳಿಂದ 2,700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸಾವುಗಳಲ್ಲಿ…

1 day ago