ದ್ಯಾವ್ರೆ ಮಳೆ ಹರ್ಸ್…

March 15, 2023
9:32 AM
ಅಯ್ಯೋ ದ್ಯಾವ್ರೆ ಮಳೆ ಯಾಗ ಬಂದಾದೆ
ಕುದ್ರಿಕೆ ಬೊತ್ತು ಈ ಸೆಕೇಲಿ…
ಕೆರೆಲೂ ನೀರಿಲ್ಲೆ , ಬಾಮೀಲೂ ನೀರಿಲ್ಲೆ.
ಬೆವ್ರ್ ಮಾತ್ರ ಒಂದೇ ಸಮನೆ ಅರ್ದದೆ….
ಅಯ್ಯೋ ದ್ಯಾವ್ರೆ ಮಳೆ ಯಾಗ ಬಂದಾದೆ
ಮೊಣ್ಣ್‌ನು ಒಂಣಿಗಿಟ್ಟು, ಹೂಬೊಳ್ಳಿ ಕರ್ಚಿಂಟ್ಟು.
ಬೋರುನಾ ನೀರ್‌ನು ತುರ್ ತುರ್ ಹಾರ್ದೆ
ದನ ಕರ್ ಗು ತಿಂಬಾಕೆ ಹುಲ್ಲಿಲ್ಲೆ……
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಕಾಡ್ ಗು ಕಿಚ್ಚಿ ಬಿದ್ದುಟ್ಟು….
ಊರಿಗೆ ಊರೆ ಕರ್ಂಚ್‌ತ್ತಾ ಉಟ್ಟು
ಪಚ್ಚೆ ಭೂಮಿ ಕೆಂಪಾಗಿ ಹೋವ್ಟು…..
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಬಿಸ್‌ಲ್‌ಲಿ ಹೊರೆಗೆ ಹೊರ್ಡಿಕೆ ಬೊತ್ತು
ಸೆಕೆಲಿ ಒಳೆಗೆ ಕುದ್ರಿಕೆ ಬೊತ್ತು…
ಮಲ್ಗಿರೆ ಕಣ್ಣ್‌ಗೆ ನಿದ್ದೆನೂ ಬಾದ್ಲೆ……
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಒಮ್ಮೆ ಕಣ್ಬುಟ್ಟು ಚೂರಾರ್ ಮಳೆ ಹರ್ಸ್
ಭೂಮಿನ ತೊಂಪು ಮಾಡ್
ದಮ್ಮಯ್ಯಾ ದ್ಯಾವ್ರೆ ಬೆಂದೊಕೆ ಮುಂದೆ ಮಳೆ ಹರ್ಸ್…..
 
ಬರಹ :
ಅಪೂರ್ವ ಚೇತನ್ ಪೆರುಂದೋಡಿ
Advertisement
Advertisement

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |
May 1, 2024
4:34 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror