ಮನ್ಸ್ ನ ಕದ್ದಂವ,ಕನ್ಸ್ ಲಿ ಬಂದಂವ
ತಣ್ಣಂಗೆ ಬೀಸುವ ಗಾಳಿಲಿ
ನಂಗೆ ಒಂದು ಪತ್ರ ಕಳ್ಸಿದಂವ
ಅಂವ ನನ್ನಂವ…..
ಕಣ್ಣ್ ನ ರೆಪ್ಪೆಲಿ ಪೆನ್ಸಿಲ್ ಹಿಡ್ದ್
ಮನ್ಸ್ ನ ಕನ್ನಡಿಲಿ ಚಿತ್ರ ಬುಡ್ಸಿ
ನಿದ್ದೆ ಕದ್ದ್ ಓಡ್ದಂವ
ಅಂವ ನನ್ನಂವ….
ನನ್ನ ಕನ್ಸ್ ಗಳಿಗೆ ಗರಿ ಕಟ್ಟಿ
ನನ್ನ ಹೆಜ್ಜೆ ಒಟ್ಟಿಗೆ ಹೆಜ್ಜೆ ಹಾಕಿ
ಪ್ರೀತಿನ ದೋಣಿಲಿ ನನ್ನ ಸುತ್ತಾಡ್ಸಿದಂವ
ಅಂವ ನನ್ನಂವ….
ಹಣೆಗೆ ಕುಂಕುಮ ಬೊಟ್ಟು ಇಸಿ
ಕಿನೆ ಬೆರ್ಳ್ ಹಿಡ್ದ್ ,ಏಳ್ ಹೆಜ್ಜೆ ನಡ್ದ್
ನನ್ನ ಬದ್ಕಿಗೆ ಬೆಳಕಾದಂವ
ಅಂವ ನನ್ನಂವ….
# ಅಪೂರ್ವಚೇತನ್ ಪೆರಂದೋಡಿ
16.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ ಯೋಗೇಶ್ ತೋರಿಸಿಕೊಟ್ಟಿದ್ದಾರೆ.…
ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…
ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವ ರೈತರಿಗೆ ಈ ವರ್ಷದಿಂದ ರಾಜ್ಯ ಸರ್ಕಾರ 9…