ತುಳುನಾಡಿನಲ್ಲಿ ಡಿಸೆಂಬರ್ ನಂತರ ದೈವಾರಾಧನೆ-ನೇಮ-ನಡಾವಳಿ ಆರಂಭಗೊಳ್ಳುತ್ತದೆ.ಗ್ರಾಮೀಣ ಭಾಗಗಳಲ್ಲಿ ನೇಮ-ಜಾತ್ರೆಗಳ ಸಡಗರ ಇರುತ್ತದೆ. ಎರಡು-ಮೂರು ದಿನಗಳ ಜಾತ್ರೆಯೂ ಕೆಲವು ಕಡೆ ನಡೆಯುತ್ತದೆ. ಸುಳ್ಯ ತಾಲೂಕಿನ ಗುತ್ತಿಗಾರಿನ ಮೊಗ್ರದಲ್ಲಿ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಎರಡು ದಿನಗಳ ಕಾಲಾವಧಿ ಜಾತ್ರೆ ನಡೆಯಿತು. ಇಲ್ಲಿ ಉಳ್ಳಾಕುಲು, ಕುಮಾರ, ಪುರುಷ ದೈವದ ನೇಮ ಹಾಗೂ ರುದ್ರಚಾಮುಂಡಿ, ಮಲೆಚಾಮುಂಡಿ ದೈವಗಳ ನೇಮ ನಡೆದು ವಿಶೇಷವಾಗಿ ಶ್ರೀ ಭೈರಜ್ಜಿ ನೇಮ ನಡೆಯುತ್ತದೆ. ಇಲ್ಲಿ ನಡೆಯುವ ಭೈರಜ್ಜಿ ನೇಮಕ್ಕೆ ದೂರದೂರಿನಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ಮಂಗಳವಾರ ನಡೆದ ಭೈರಜ್ಜಿ ನೇಮಕ್ಕೆ ವಿವಿಧ ಕಡೆಯಿಂದ ಆಗಮಿಸಿದ ಭಕ್ತಾದಿಗಳು ಹರಿಕೆ ಸಲ್ಲಿಸಿದರು.…..ಮುಂದೆ ಓದಿ….




ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel