ಈರುಳ್ಳಿ ಮತ್ತು ಅಲೂಗಡ್ಡೆಗಳನ್ನು ಮಾರುಕಟ್ಟೆಯಿಂದ ಜೊತೆಯಲ್ಲೇ ತಂದರೂ ಆದು ಅಡುಗೆಮನೆಯಲ್ಲಿ ಬೇರೆ ಬೇರೆ ಮಾಡುತ್ತೇವೆ ಒಂದು ವೇಳೆ ಜತೆಯಲ್ಲೇ ಇಟ್ಟರೆ ಏನಾಗುತ್ತದೆ..?
ಈರುಳ್ಳಿಯ ನೈಸರ್ಗಿಕ ‘ಎಥಿಲೀನ್ ಅನಿಲವನ್ನು’ಬಿಡುಗಡೆ ಮಾಡುತ್ತದೆ. ಎಥಿಲೀನ್ ಅನಿಲವು ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಬೇಗನೆ ಕೊಳೆತು ಹೋಗಲು ಕಾರಣವಾಗುತ್ತದೆ. ಈರುಳ್ಳಿಯಿಂದ ಬಿಡುಗಡೆಯಾಗುವ ಈ ಅನಿಲವೂ ಅಲೂಗಡ್ಡೆಯನ್ನು ಬೇಗನೆ ಕೊಳೆತು ಹೋಗಲು ಕಾರಣವಾಗುತ್ತದೆ. ಇನ್ನು ಆಲೂಗಡ್ಡೆಯಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಟ್ಟಿಗೆ ಸಂಗ್ರಹಿಸಿದರೆ, ಆಲೂಗಡ್ಡೆಯಿಂದ ಬರುವ ತೇವಾಂಶವು ಈರುಳ್ಳಿಯೊಳಗೆ ಹೀರಲ್ಪಡುತ್ತದೆ, ಇದರಿಂದಾಗಿ ಈರುಳ್ಳಿ ಮೃದುವಾಗುತ್ತದೆ ಮತ್ತು ಅಚ್ಚಾಗುತ್ತದೆ, ಇದರಿಂದ ಈ ತರಕಾರಿಗಳೆರಡು ಕೊಳೆತು ಹೋಗುತ್ತದೆ.
ರಾಜಸ್ಥಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೀಟನಾಶಕ ಬಳಕೆಯಿಂದ 535 ರೈತರು ಮೃತಪಟ್ಟಿರುವುದು ಬಹಿರಂಗವಾಗಿದೆ.…
ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ಆಚರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದ ಹುಟ್ಟಿಕೊಂಡಿದೆ.…
ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆಗಳು ಜೂ. 8ರಿಂದ ಮತ್ತಷ್ಟು ಚುರುಕುಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ಕರಾವಳಿ…
ಜೋಯಿಡಾದಲ್ಲಿ ನಡೆದ ಹಲಸು ಉತ್ಸವದಲ್ಲಿ 50ಕ್ಕೂ ಹೆಚ್ಚು ಮೌಲ್ಯವರ್ಧಿತ ಹಲಸಿನ ಉತ್ಪನ್ನಗಳು ಪ್ರದರ್ಶನಗೊಂಡು…
ಕ್ಯಾಂಪ್ಕೋ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್ ಅವರ ಜನ್ಮಕ್ಕೆ 99 ವರ್ಷಗಳು ಪೂರ್ಣಗೊಂಡಿದ್ದು,…
ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…