ಈರುಳ್ಳಿ ಬೆಲೆ ಕುಸಿತದಿಂದ ತಮಗಾದ ನಷ್ಟವನ್ನು ಎತ್ತಿತೋರಿಸಲು ರೈತರ ಗುಂಪೊಂದು ವಿನೂತನ ಪ್ರತಿಭಟನೆಯನ್ನು ಕೊಯಂಬತ್ತೂರಿನಲ್ಲಿ ನಡೆಸಿತು.
Tamil Nadu | Small onion farmers badly affected due to poor crop production are selling onions at Rs 1/kg in front of the Coimbatore Collectorate. (04.04) pic.twitter.com/lUucN8lTwh
— ANI (@ANI) April 5, 2022
ಈ ಹಂಗಾಮಿನಲ್ಲಿ ಈರುಳ್ಳಿ ಬೆಳೆಯುವ ರೈತರು ತೀವ್ರ ತೊಂದರೆಗೊಳಗಾಗಿದ್ದಾರೆ. ಕಡಿಮೆ ಬೆಳೆ ಹಾಗೂ ಬೆಲೆ ಕುಸಿತದ ಕಾರಣದಿಂದ ಸಂಕಷ್ಟ ಅನುಭವಿಸಿದ ರೈತರು, ಈಗಾಗಲೇ ಹಲವು ಬಾರಿ ಸರ್ಕಾರದ ಗಮನ ಸೆಳೆದರು. ಆದರೂ ಸೂಕ್ತ ಪರಿಹಾರ ಲಭ್ಯವಾಗದ ಹಿನ್ನೆಲೆಯಲ್ಲಿ ಕೊಯಮತ್ತೂರಿನ ಕಲೆಕ್ಟರೇಟ್ ಕಚೇರಿಯ ಹೊರಗೆ ರೈತರು ಸಣ್ಣ ಈರುಳ್ಳಿಯನ್ನು ಕೆಜಿಗೆ 1 ರೂ.ಗೆ ಮಾರಾಟ ಮಾಡಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel