Advertisement
ಸುದ್ದಿಗಳು

ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ ಆರಂಭವಾಗಿದೆ | ಆರ್ಥಿಕವಾಗಿ ಹಿಂದುಳಿದವರಿಗೆ ಈ ಯೋಜನೆ |

Share

PM ಉಜ್ವಲ ಯೋಜನೆ, ಈಗ ಮನೆ ಮನೆಗೆ ಉಚಿತ ಗ್ಯಾಸ್‌ ಸಿಲಿಂಡರ್‌ ಸಿಗಲಿದೆ, ನೀವು ಇನ್ನು ಇದಕ್ಕೆ ಅಪ್ಲೈ ಮಾಡಿಲ್ವ ಹಾಗಿದ್ರೆ ತಡ ಮಾಡಬೇಡಿ ಕೂಡಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಮೂಲಕ ಸರ್ಕಾರ ಎಲ್ಲರಿಗೂ ಉಚಿತ ಗ್ಯಾ ಸ್ ನೀಡುತ್ತಿದೆ. ಈಗ ಗ್ಯಾ ಸ್ ಇಲ್ಲದವರು, ಬಡ ಕೂಲಿ ಕಾರ್ಮಿಕರ ಕುಟುಂಬದಿಂದ ಬಂದಿರುವ ಎಲ್ಲರಿಗೂ ಸರ್ಕಾರ ಗ್ಯಾ ಸ್ ಸಂಪರ್ಕವನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದೆ .

Advertisement
Advertisement

ಆರ್ಥಿಕ ಆದಾಯವು ಕಡಿಮೆಯಾಗಿದ್ದು ಗ್ಯಾಸ್ ಸಂಪರ್ಕ ಹೊಂದಿದ್ದರು ಉಚಿತ ಗ್ಯಾ ಸ್ ಸಿಗದವರು ಇಂದೇ ಈ ಯೋಜನೆಯ ಪಯೋಗ ಪಡೆಯಬಹುದು. ನಿಮ್ಮ ಕುಟುಂಬದಲ್ಲಿ 4 ಜನರು ವಾಸಿಸುತ್ತಿದ್ದರೆ ಈ ಸೌಲಭ್ಯ ದೊರೆಯಲಿದೆ. ಆದ್ದರಿಂದ ನೀವು ಯಾವುದೇ ಇತರ ಸದಸ್ಯರ ಹೆಸರಿನಲ್ಲಿ ಗ್ಯಾಸ್ ಸಂಪರ್ಕವನ್ನು ತೆಗೆದುಕೊಳ್ಳಬಹುದು.

ಪ್ರಧಾನಮಂತ್ರಿ ಉಜ್ವಲ ಯೋಜನೆ 2023: ಉಚಿತ ಗ್ಯಾಸ್ ಸಂಪರ್ಕ ಯೋಜನೆ ಅನ್ವಯ ಮತ್ತೆ ಆರಂಭವಾಗಿದೆ. ನೀವು ಅರ್ಜಿ ಸಲ್ಲಿಸಿದ ತಕ್ಷಣ, ಕೆಲವು ದಿನಗಳ ನಂತರ ನೀವು ರಶೀದಿಯನ್ನು ಪಡೆಯಬಹುದು. ಸಂಪರ್ಕದೊಂದಿಗೆ, ನೀವು ಗ್ಯಾಸ್ ಮತ್ತು ಸ್ಟೌವ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯುತ್ತೀರಿ. ವಿಳಂಬ ಮಾಡದೆ ಈ ಯೋಜನೆಗೆ ಅರ್ಜಿ ಸಲ್ಲಿಸಿ.

ಪ್ರಧಾನಮಂತ್ರಿ ಉಜ್ವ ಲಯೋಜನೆಗೆ ಅಗತ್ಯ ವಿರುವ ದಾಖಲೆಗಳು

  • ಉಜ್ವಲ ಸಂಪರ್ಕಕ್ಕಾಗಿ ಇ-ಕೆವೈಸಿ ಕಡ್ಡಾಯವಾಗಿದೆ
  • ಅರ್ಜಿದಾರರು ಆಧಾರ್ ನಲ್ಲಿ ಉಲ್ಲೇಖಿಸಿರುವ ಅದೇ ವಿಳಾಸದಲ್ಲಿ ನೆಲೆಸಿದ್ದರೆ ಅರ್ಜಿದಾರರ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಮತ್ತು ಅರ್ಜಿದಾರರ ವಿಳಾಸ ಪುರಾವೆ
  • ಅರ್ಜಿಯನ್ನು ಸಲ್ಲಿಸುತ್ತಿರುವ ರಾಜ್ಯ ದಿಂದ ನೀಡಲಾದ ಪಡಿತರ ಚೀಟಿ /
    ಕುಟುಂಬದ ಸಂಯೋಜನೆಯನ್ನು ಪ್ರಮಾಣೀಕರಿಸುವ ಇತರ ರಾಜ್ಯ ಸರ್ಕಾರದ
    ದಾಖಲೆ / ಅನುಬಂಧ I (ವಲಸೆ ಅರ್ಜಿದಾರರಿಗೆ) ಪ್ರಕಾರ ಸ್ವಯಂಘೋಷಣೆ.
  • No. 3 ರಲ್ಲಿ ದಾಖಲೆಯಲ್ಲಿ ಕಂಡುಬರುವ ಫಲಾನುಭವಿ ಮತ್ತು ವಯಸ್ಕ
    ಕುಟುಂಬದ ಸದಸ್ಯ ರ ಆಧಾರ್.
  • ಬ್ಯಾಂ ಕ್ ಖಾತೆ ಸಂಖ್ಯೆ ಮತ್ತು IFSC
  • ಕುಟುಂಬದ ಸ್ಥಿ ತಿಯನ್ನು ಬೆಂಬಲಿಸಲುಪೂರಕ KYC ಇತ್ಯಾದಿ.

PM ಉಜ್ವ ಲಾಯೋಜನೆ 2023 ಅರ್ಹತೆ

  • ಅರ್ಜಿದಾರರ ವಯಸ್ಸು 18 ವರ್ಷಗಳು (ಮಹಿಳೆಮಾತ್ರ ).
  • ಒಂದೇ ಮನೆಯಲ್ಲಿ ಯಾವುದೇ OMC ಯಿಂದ ಬೇರೆ ಯಾವುದೇ LPG ಸಂಪರ್ಕ
    ಇರಬಾರದು.
  • ಕೆಳಗಿನ ಯಾವುದೇ ವರ್ಗಗಳಿಗೆ ಸೇರಿದ ವಯಸ್ಕ ಮಹಿಳೆಯರು – ಪರಿಶಿಷ್ಟ
    ಜಾತಿಗಳು, ಪರಿಶಿಷ್ಟ ಪಂಗಡಗಳು, ಪ್ರಧಾನ ಮಂತ್ರಿ ಆವಾಸ್ ಯೋಜನೆ
    (ಗ್ರಾಮೀಣ), ಅತ್ಯಂ ತ ಹಿಂದುಳಿದ ವರ್ಗಗಳು (MBC), ಅಂತ್ಯೋದಯ ಅನ್ನ
    ಯೋಜನೆ (AAY), ಚಹಾ ಮತ್ತು ಪೂರ್ವ ಟೀ ತೋಟದ ಬುಡಕಟ್ಟುಗಳು,
    ಅರಣ್ಯ ವಾಸಿಗಳು, ದ್ವೀಪ ಮತ್ತು ನದಿ ದ್ವೀಪಗಳು SECC ಕುಟುಂಬಗಳ ಅಡಿಯಲ್ಲಿ
    (AHL TIN) ಅಥವಾ 14 ಅಂಶಗಳ ಘೋಷಣೆಯ ಪ್ರಕಾರ ಯಾವುದೇ ಬಡ
    ಕುಟುಂಬದಲ್ಲಿ ವಾಸಿಸುವ ಜನರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ

ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ನೀಡಬೇಕೆಂದು…

13 hours ago

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

2 days ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

2 days ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

2 days ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

2 days ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

2 days ago