Advertisement
ಸುದ್ದಿಗಳು

ಉತ್ತಮ ಆಹಾರದೊಂದಿಗೆ ಕಣ್ಣಿನ ರಕ್ಷಣೆ ಮಾಡಿ

Share

ಮನುಷ್ಯನಿಗೆ ಕಣ್ಣು ಮುಖ್ಯವಾದ ಭಾಗ. ಹಿರಿಯರಿಗೆ ವಯಸ್ಸದಂತೆ ಕಣ್ಣು ಮಂಜುವಾಗಿ ಕಾಣುತ್ತದೆ. ಇನ್ನು ಕೆಲವು ಮಕ್ಕಳಿಗೂ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಪ್ರೋಟೀನ್ ಭರಿತ ಆಹಾರದಿಂದ. ನಾವು ಉತ್ತಮವಾದ ಆಹಾರದ ಸೇವನೆಯನ್ನು ಮಾಡಿದಾಗ ಕಣ್ಣಿನ ದೃಷ್ಟಿ ಹೆಚ್ಚಾಗಿ ಕಾಣಲು ಸಾಧ್ಯ. ಕಣ್ಣಿನ ಆರೈಕೆಗೆ ಯಾವೆಲ್ಲಾ ಪ್ರೋಟೀನ್ ಭರಿತ ಆಹಾರ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳುವ:

  • ಕ್ಯಾರೆಟ್: ನಮಗೆಲ್ಲಾ ಗೊತ್ತೆ ಇದೆ. ಕ್ಯಾರೆಟ್ ಕಣ್ಣಿನ ಆರೈಕೆ ಉತ್ತಮವಾದ ಆಹಾರವೆಂದು. ಹೌದು!ಇದರಲ್ಲಿ ವಿಟಮಿನ್ ಎ ಇದೆ. ಹಾಗೂ ಒಮೆಗಾ-೩ ಅಂಶವು ಒಳಗೊಂಡದೆ.
  • ಎಲೆಗಳ ಸೊಪ್ಪು ತರಕಾರಿಗಳು: ಸೊಪ್ಪು ತರಕಾರಿಗಳು ಹೆಚ್ಚು ಸೇವಿಸುವುದರಿಂದ ಲುಟೀನ್ ಮತ್ತು ಜೀಯಾಕ್ಸಾಂಥಿನ್ ಹೆಚ್ಚು ಪ್ರಮಾಣದಲ್ಲಿ ಇರುವುದರಿಂದ ಕಣ್ಣಿನ ಆರೈಕೆ ಉತ್ತಮ.
  • ಹಣ್ಣುಗಳ ಸೇವನೆ: ಹಣ್ಣುಗಳಲ್ಲಿ ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿ ಹಣ್ಣುಗಳು ತುಂಬಾ ಉತ್ತಮ. ಇದರಲ್ಲಿ ವಿಟಮನ್ ಸಿ, ಇದು ಕಣ್ಣುನ ರಕ್ತನಾಳಗಳನ್ನು ಬಲಪಡಿಸುತ್ತದೆ ಮತ್ತು ಕಣ್ಣಿನ ಪೊರೆಯನ್ನು ತಡೆಯಲು ಸಹಾಯ ಮಾಡುತ್ತದೆ.
  • ಮೊಟ್ಟೆ ಮತ್ತು ಮೀನು ಸೇವನೆ: ಮೊಟ್ಟೆಯಲ್ಲಿ ಲುಟೀನ್, ಜಿಯಾಕ್ಸಾಂಥಿನ್ ಮತ್ತು ಸತುವಿನಿಂದ ಕೂಡಿದೆ ಮೀನುಗಳಲ್ಲಿ ಸಾಲ್ಮನ್ ಮತ್ತು ಟ್ಯೂನ್ ಮೀನುಗಳು ಒಮೆಗಾ- ಕೊಬ್ಬಿನಾಲಗಳಿಂದ ಸಮೃದ್ಧವಾಗಿವೆ.ಮೀನು ಕಣ್ಣಿನ ಶುಷ್ಕತೆಯನ್ನು ತಡೆಯುತ್ತದೆ ಮತ್ತು ರೆಟಿನಾವನ್ನು ಬಲಪಡಿಸಿದರೆ, ಮೊಟ್ಟೆಯಿಂದ ಮ್ಯಾಕ್ಯುಲರ್ ಡಿಜೆನರೇಶನ್ ಆಪಾಯವನ್ನು ಕಡಿಮೆ ಮಾಡುತ್ತದೆ.
  • ಟ್ರೈಪ್ರೂಟ್ಸ್: ಬಾದಾಮಿ, ಸೂರ್ಯಕಾಂತಿ ಬೀಜಗಳು ಇತ್ಯಾದಿ ಸೇವನೆಯಿಂದ ಕಣ್ಣಿನ ಸೇವನೆ ಉತ್ತಮ.
  • ಕಾಳುಗಳು ಮತ್ತು ದ್ವಿದಳ ಸೇವನೆ: ರಾಜ್ಮಾ, ಕಪ್ಪು ಕಡಲೆ ಇತ್ಯಾದಿಗಳಲ್ಲಿ ಸತುವು ಮತ್ತು ಬಯೋಪ್ಲೇವನಾಯ್ಡ್ಗಳಿರುತ್ತದೆ. ಇವು ರಾತ್ರಿಯ ಕುರುಡುತನವನ್ನು ತಡೆಯುತ್ತದೆ. ಇನ್ನು ಕಾಳುಗಳನ್ನು ಮೊಳಕೆ ಭರಿಸಿ ತಿನ್ನುವುದರಿಂದ ದೇಹಕ್ಕೂ ಕಣ್ಣಿಗೂ ತುಂಬನೇ ಒಳ್ಳೆಯದು.

ಈ ಎಲ್ಲಾ ಆಹಾರವನ್ನು ಕಣ್ಣಿನ ರಕ್ಷಣೆಗೆಂದುಒಂದೆ ಸಮನೆ ತಿನ್ನುವುದು ಒಳ್ಳೆಯದಲ್ಲ. ಬದಲಾಗಿದೆ ವಾರದಲ್ಲಿ ಒಮ್ಮೆ ಸೇವನೆ ಮಾಡುವುದು ಉತ್ತಮ. ಕ್ಯಾರೇಟ್ ಜ್ಯೂಸ್, ಮೊಳಕೆ ಕಾಳುಗಳು, ಹಣ್ಣುಗಳ ಜ್ಯೂಸ್ ಇತ್ಯಾದಿ ತರದಲ್ಲಿ ತಿನ್ನುವುದು ಉತ್ತಮ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

6 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

1 day ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

2 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

2 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

3 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago