Advertisement
MIRROR FOCUS

20 ಸೆಂಟ್ಸ್ ಜಮೀನಿನಲ್ಲಿ 72 ರೀತಿಯ ರಾಗಿಯನ್ನು ಬೆಳೆಸಿದ ಕರ್ನಾಟಕದ ರೈತ…! |

Share

ಧಾರವಾಡ ಜಿಲ್ಲೆಯ ಮತ್ತಿಘಟ್ಟ ಗ್ರಾಮದ ರೈತರೊಬ್ಬರು 20 ಸೆಂಟ್ಸ್ ಜಮೀನಿನಲ್ಲಿ 72 ವಿವಿಧ ತಳಿಯ ರಾಗಿ ಬೆಳೆದಿದ್ದಾರೆ. 

Advertisement
Advertisement
Advertisement
Advertisement

ಧಾರವಾಡ ಜಿಲ್ಲೆಯ 46 ವರ್ಷದ ಈಶ್ವರ ಗೌಡ ಪಾಟೀಲ್ ಅವರು ತಮ್ಮ ಜೀವನದುದ್ದಕ್ಕೂ ಕೃಷಿಕರಾಗಿದ್ದರೆ. ಚರಾಸ್ತಿ ಮತ್ತು ಪರಂಪರೆಯ ಬೆಳೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಬೆಳೆಗಳನ್ನು ಪ್ರಯತ್ನಿಸುವ ಉತ್ಸಾಹಿ ಇವರು. ವಿವಿಧ ಸಾವಯವ ಪ್ರವರ್ತಕರ ಸಹಾಯದಿಂದ ಅವರು ಈ ಋತುವಿನಲ್ಲಿ ಸುಮಾರು 80 ವಿಧದ ರಾಗಿ ಬೀಜಗಳನ್ನು ಸಂಗ್ರಹಿಸಿದರು ಮತ್ತು ಅವುಗಳನ್ನು ತಮ್ಮ ಜಮೀನಿನಲ್ಲಿ ಬಿತ್ತಿದ್ದರು.

Advertisement

ಸಹಜ ಸಮೃದ್ಧ ತಂಡವು ನನಗೆ 80 ತಳಿಯ ಬೀಜಗಳನ್ನು ನೀಡಿತು ಅದರಲ್ಲಿ 8 ತಳಿಗಳು ಮೊಳಕೆಯೊಡೆಯಲಿಲ್ಲ. ಆದರೆ ಉಳಿದ 72 ತಳಿಗಳು ಚೆನ್ನಾಗಿ ಬೆಳೆದವು. ಈ ಎಲ್ಲಾ 72 ಪ್ರಭೇದಗಳಿಂದ ತಲಾ 120 ಸಸ್ಯಗಳನ್ನು ಹೊಂದಿದೆ. ಒಂದೂವರೆ ಅಡಿ ಅಂತರದಿಂದ ಸಸಿಗಳನ್ನು ನೆಡಲಾಗಿದೆ. ಜೇನುಗೂಡು ರಾಗಿ, ಪಿಚ್ಚ ಕಡ್ಡಿ ರಾಗಿ, ಗುಟ್ಟ ಕಿಂಡುಲು ರಾಗಿ, ಶಿವಳ್ಳಿ ರಾಗಿ ಉಂಡೆ ರಾಗಿ, ಮೂಡೆ ರಾಗಿ ಹೀಗೆ ಕೆಲವು ತಳಿಗಳನ್ನು ಬೆಳೆಸಿದ್ದೇನೆ ಎಂದು ಈಶ್ವರ ಪಾಟೀಲ್ ಹೇಳಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಕುಡಿಯುವ ನೀರಿನ ಸಮಸ್ಯೆ | ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಕಾಡ್ಗಿಚ್ಚು ನಿರ್ವಹಣೆ…

7 hours ago

ಕಾಫಿ ಉತ್ಪಾದನೆಯಲ್ಲಿ ಭಾರತವು  ಏಳನೇ ದೇಶ |

ಭಾರತವು ಕಾಫಿ ಉತ್ಪಾದನೆಯಲ್ಲಿ ಏಳನೇ ಅತಿ ದೊಡ್ಡ ಮತ್ತು ಜಾಗತಿಕವಾಗಿ ಐದನೇ ಅತಿ…

20 hours ago

ತೊಗರಿ ಖರೀದಿಗೆ ನೋಂದಣಿ ಮಾಡಿಸುವಂತೆ ಕಲಬುರ್ಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ.…

20 hours ago

ಚಿಕ್ಕಮಗಳೂರು ಕಾಡ್ಗಿಚ್ಚಿನಿಂದ ಕಾಫಿ ತೋಟ, ಅರಣ್ಯ ಪ್ರದೇಶ ನಾಶ | ಡ್ರೋನ್‌ ಮೊರೆ ಹೋಗುತ್ತಿರುವ ಅರಣ್ಯ ಇಲಾಖೆ |

ಕಳೆದ ಕೆಲವು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ.…

20 hours ago

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆ | ಹವಮಾನ ಇಲಾಖೆ ಮುನ್ಸೂಚನೆ

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ…

1 day ago

ಕುಂಭಸ್ನಾನ ಮತ್ತು ವಿಜ್ಞಾನ

ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್…

1 day ago