ಹಲವು ದಿನಗಳ ಉರಿ ಬಿಸಿಲಿನ ಬಳಿಕ ಬುಧವಾರ ಸಂಜೆ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಯಿತು. ಎರಡು ದಿನಗಳಿಂದ ಮಳೆ ಮುನ್ಸೂಚನೆ ಇತ್ತು. ಬುಧವಾರ ಸಂಜೆ ಜೋರಾಗಿ ಸುರಿದ ಗಾಳಿ ಮಳೆ ಸುಳ್ಯ ತಾಲೂಕಿನ ದುಗ್ಗಲಡ್ಕ ಬಳಿ ಮರ ಉರುಳಿ ರಸ್ತೆಗೆ ಬಿದ್ದರೆ ಗುತ್ತಿಗಾರು -ಬಳ್ಳಕ್ಕ ರಸ್ತೆಯಲ್ಲಿಯೂ ಮರ ಉರುಳಿ ರಸ್ತೆಗೆ ಬಿದ್ದಿತ್ತು. ಸಾರ್ವಜನಿಕರು ಮರ ತೆರವು ಮಾಡಿದರು. ಸುಳ್ಯ ತಾಲೂಕಿನ ಹಲವು ಕಡೆ, ಪುತ್ತೂರು, ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಯಿತು.
ಚಿತ್ರ : ಉಜಿತ್ ಶ್ಯಾಂ
ಮಳೆ ವರದಿ :
ಸುಳ್ಯ ತಾಲೂಕಿನ ಕಲ್ಲಾಜೆಯ ಸೇರಿದಂತೆ ವಿವಿಧ ಕಡೆ ಎರಡು ದಿನಗಳಿಂದ ತುಂತುರು ಮಳೆ ಇತ್ತು. ಬುಧವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಕಲ್ಮಡ್ಕದಲ್ಲಿ 18 ಮಿಮೀ ಮಳೆಯಾದರೆ ಬೆಳ್ಳಾರೆಯಲ್ಲಿ 15 ಮಿಮೀ ಮಳೆಯಾಯಿತು.ಪುತ್ತೂರು ಬಂಗಾರಡ್ಕದ ಬಳಿ 25 ಮಿಮೀ ಮಳೆ, ದೊಡ್ಡತೋಟದಲ್ಲಿ 11 ಮಿಮೀ ,ಬಳ್ಪದಲ್ಲಿ 30 ಮಿಮೀ, ಗುತ್ತಿಗಾರು ಕಮಿಲದಲ್ಲಿ 32 ಮಿಮೀ ಮಳೆಯಾಗಿದೆ. ಮುಂಡೂರಿನಲ್ಲಿ 5 ಮಿಮೀ , ಶಾಂತಿಗೋಡಿನಲ್ಲಿ 3 ಮಿಮೀ ಕೊಳ್ತಿಗೆಯಲ್ಲಿ 11 ಮಿಮೀ ,ಎಣ್ಮೂರು 31 ಮಿಮೀ, ಸುಳ್ಯ ನಗರ 5 ಮಿಮೀ, ಬಲ್ನಾಡು 2 ಮಿಮೀ,, ಸುಬ್ರಹ್ಮಣ್ಯ 8 ಮಿಮೀ, , ಹರಿಹರ 6.5 ಮಿಮೀ, , ಚೊಕ್ಕಾಡಿ 26.7ಮಿಮೀ,, ಬಾಳಿಲ 21 ಮಿಮೀ, , ಕಲ್ಲಾಜೆ 12 ಮಿಮೀ, ಹಾಲೆಮಜ%E
Advertisement Advertisementಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿAdvertisementRural Mirror Special | Subscribe Our Channel
ರೈತರ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸುವ ವಿಚಾರವಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿವಮೊಗ್ಗ…
ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11 ಕೋಟಿ 50…
ರಾಮ ಎಂದರೆ ಧರ್ಮ; ಸಮಾಜದ ಪ್ರತಿಯೊಬ್ಬರು ರಾಮನ ಅನುಶಾಸನಕ್ಕೆ ಒಳಪಡಬೇಕು ಎಂಬ ಭಾವದಿಂದ…
ಕ್ಯಾನ್ಸರ್ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ…
ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶುಲ್ಕನ್ನು ಪರಿಗಣಿಸದೇ ಯೂರಿಯಾ ಸೇರಿದಂತೆ…
ನಾಗರಪಂಚಮಿ, ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ಪವಿತ್ರ ಹಬ್ಬವಾಗಿದೆ.…