ಸುದ್ದಿಗಳು

#RainFall | ಸುಳ್ಯ ತಾಲೂಕಿನಲ್ಲಿಎರಡನೇ ದಿನವೂ ಹಲವು ಕಡೆ 150 ಮಿಮೀ+ ಮಳೆ | ಮುಂದುವರಿದ ಧಾರಾಕಾರ ಮಳೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ ತಾಲೂಕಿನ ಹಲವು ಕಡೆ ಧಾರಾಕಾರ ಮಳೆ ಮುಂದುವರಿದಿದೆ. ಸತತ ಎರಡನೇ ದಿನವೂ  150 ಮಿಮೀ+ ಮಳೆ ಹಲವು ಕಡೆ ಸುರಿದಿದೆ. ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ. ಸತತ ಮೂರನೇ ದಿನವೂ ಉತ್ತಮ ಮಳೆಯ ವಾತಾವರಣ ಕಂಡುಬಂದಿದೆ. ಹವಾಮಾನ ಆಸಕ್ತರು ಹಾಗೂ ಮಳೆ ದಾಖಲು ವ್ಯಾಟ್ಸಪ್‌ ಗುಂಪಿನ ಮಳೆ ಮಾಹಿತಿ ಪ್ರಕಾರ ಸುಳ್ಯ ತಾಲೂಕಿನ ಹಲವು ಕಡೆ ಅಧಿಕ ಮಳೆಯಾಗಿರುವುದು ದಾಖಲಾಗಿದೆ. ಅದರಲ್ಲೂ ಘಟ್ಟ ಪ್ರದೇಶದ ತಪ್ಪಲು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿರುವುದು ಮಳೆ ದಾಖಲೆ ಮೂಲಕ ತಿಳಿಯುತ್ತದೆ.

Advertisement
Advertisement

ಸುಳ್ಯದ ಕೊಲ್ಲಮೊಗ್ರದಲ್ಲಿ 191 ಮಿಮೀ ಮಳೆಯಾದರೆ, ಬೆಳ್ಳಾರೆ 98 ಮಿಮೀ, ಕಮಿಲ 200 ಮಿಮೀ, ಸುಳ್ಯ ನಗರದಲ್ಲಿ74 ಮಿಮೀ,  ಕಡಬ ಕೋಡಿಂಬಾಳ 139 ಮಿಮೀ, ಬಂಟ್ವಾಳ ಪುಣಚ 50 ಮಿಮೀ, ಕೊಳ್ತಿಗೆ 56 ಮಿಮೀ , ಮಂಚಿಯಲ್ಲಿ 98 ಮಿಮೀ,  ಪುತ್ತೂರು ಬಂಗಾರಡ್ಕ 115 ಮಿಮೀ, ಪುತ್ತೂರು ಬಲ್ನಾಡು 80 ಮಿಮೀ,  ಪುತ್ತೂರು ಸರ್ವೆಯಲ್ಲಿ 116 ಮಿಮೀ ಮಳೆ ದಾಖಲಾಗಿದೆ. ಕಾಸರಗೋಡು ಕಲ್ಲಕಟ್ಟ 74 ಮಿಮೀ, ರಾಮಕುಂಜ 88 ಮಿಮೀ, ಮರ್ಕಂಜ 120 ಮಿಮೀ, ಹರಿಹರ 181 ಮಿಮೀ, ದೊಡ್ಡತೋಟ 105 ಮಿಮೀ, ಕಲ್ಲಾಜೆ 222 ಮಿಮೀ, ಉಬರಡ್ಕ 92  ಮಿಮೀ, , ಬಂಟ್ವಾಳ ಕೆಲಿಂಜ 136 ಮಿಮೀ,  ಬಳ್ಪ 180 ಮಿಮೀ, ಮೆಟ್ಟಿನಡ್ಕ 232 ಮಿಮೀ,  ಪಾಣಾಜೆ 48 ಮಿಮೀ, ಎಡಮಂಗಲ 179 ಮಿಮೀ, ಸುಬ್ರಹ್ಮಣ್ಯ 170 ಮಿಮೀ, ಬಾಳಿಲ 170 ಮಿಮೀ, ನಡುಗಲ್ಲು 225 ಮಿಮೀ, ಮುರುಳ್ಯ ಶೇರ 168 ಮಿಮೀ, ಮಡಿಕೇರಿ ಚೆಂಬು 224 ಮಿಮೀ ,ಬೆಳ್ತಂಗಡಿ 106 ಮಿಮೀ, ಕಲ್ಮಡ್ಕ 148 ಮಿಮೀ, ಮಡಪ್ಪಾಡಿ 138 ಮಿಮೀ, ಕಂದ್ರಪ್ಪಾಡಿ ವಾಲ್ತಾಜೆ 228 ಮಿಮೀ, ಉಪ್ಪಿನಂಗಡಿ 117 ಮಿಮೀ, ಕಾರ್ಕಳ ಬಜಗೋಳಿಯಲ್ಲಿ 111 ಮಿಮೀ ಮಳೆಯಾಗಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡುಗೆಯ ಕಚ್ಚಾ ಎಣ್ಣೆಯ ಮೇಲಿನ ಆಮದು ಸುಂಕ ಕಡಿತ | ತೆಂಗಿಗಿಲ್ಲ ಆತಂಕ.. | ಧಾರಣೆ ಇಳಿಕೆಯ ಆತಂಕವಿಲ್ಲ |

ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…

60 minutes ago

ಅರಣ್ಯದ ಬಗ್ಗೆ ಹೊಸ ಪ್ರಜ್ಞೆಯನ್ನು ಜನರು ಜಾಗೃತಗೊಳಿಸಬೇಕು

"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…

5 hours ago

ಒಂದು ಕ್ರೀಡಾ ಗೆಲುವಿಗೆ ಅಷ್ಟು ಅತಿರೇಕದ ಪ್ರತಿಕ್ರಿಯೆ ಒಳ್ಳೆಯ ಲಕ್ಷಣವಲ್ಲ……

ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ‌ ಆಶಯವನ್ನೇ ಕಳೆದುಕೊಳ್ಳುತ್ತದೆ.…

5 hours ago

ಸೂರ್ಯ-ಶನಿಯಿಂದ ಶಕ್ತಿಶಾಲಿ ಪಂಚಮಿ ಯೋಗ.. | ಏನಿದು ಯೋಗ..? ಯಾವ ರಾಶಿಗೆ ವಿಶೇಷವಾದ ಅನುಕೂಲ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

5 hours ago

ಐಪಿಎಲ್‌ ಫೈನಲ್‌ ಕದನ | ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಗೆಲವು

ಐಪಿಎಲ್  ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು…

10 hours ago

ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಿಂದ ಪ್ರವಾಹ | ನೂರಾರು ಗ್ರಾಮಗಳು ಜಲಾವೃತ, ಬೆಳೆ ನಷ್ಟ | 5 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರು |

ಈಶಾನ್ಯ ರಾಜ್ಯಗಳ ಬಹುತೇಕ ಭಾಗಗಳಲ್ಲಿ ಮುಂದುವರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಮಣಿಪುರ,…

13 hours ago