ಬುಧವಾರ ಸುರಿದ ಮಳೆ ಭರ್ಜರಿಯಾಗಿತ್ತು. ಮೇ ತಿಂಗಳಲ್ಲಿ ಅಬ್ಬರಿದ ಮಳೆ ಹಲವು ಕಡೆಗಳಲ್ಲಿ 50 ಮಿಮೀ ಗಿಂತಲೂ ಅಧಿಕ ಸುರಿದಿದೆ. ಇಡೀ ರಾತ್ರಿಯೂ ತುಂತುರು ಮಳೆಯಾಗಿದೆ. ಸುಳ್ಯದಲ್ಲಿ 63 ಮಿಮೀ ಮಳೆಯಾಗಿದ್ದರೆ ಸುಬ್ರಹ್ಮಣ್ಯದಲ್ಲಿ 13 ಮಿಮೀ ಮಳೆಯಾಗಿದೆ.
ಉಳಿದಂತೆ ಕೊಳ್ತಿಗೆ ಎಕ್ಕಡ್ಕ 84 ಮಿಮೀ, ಕರಿಕಳ 81 ಮಿಮೀ, ಎಣ್ಮೂರು 78 ಮಿಮೀ , ಮೆಟ್ಟಿನಡ್ಕ 74 ಮಿಮೀ ,ಕಲ್ಮಡ್ಕ 71 ಮಿಮೀ, ಸುಳ್ಯ 63 ಮಿಮೀ, ಕೋಡಿಂಬಾಳ 61 ಮಿಮೀ, ಕಂದ್ರಪ್ಪಾಡಿ 60 ಮಿಮೀ, ಅಯ್ಯನಕಟ್ಟೆ 58 ಮಿಮೀ, ಬಾಳಿಲ 57 ಮಿಮೀ, ಚೊಕ್ಕಾಡಿ 53 ಮಿಮೀ, ಮಡಪ್ಪಾಡಿ 51 ಮಿಮೀ, ಕಮಿಲದಲ್ಲಿ 48 ಮಿಮೀ, ಕಾವಿನಮೂಲೆ ಬೆಳ್ಳಾರೆ 48 ಮಿಮೀ, ದೊಡ್ಡತೋಟ 47 ಮಿಮೀ, ಮುಂಡೂರು ಪುತ್ತೂರು 45 ಮಿಮೀ, ಬಳ್ಪ ಪಟೋಳಿ 44 ಮಿಮೀ, ಕೊಲ್ಲಮೊಗ್ರ 40 ಮಿಮೀ, ಬಳ್ಪ ಕೋಡಿಗದ್ದೆ39 ಮಿಮೀ, ಅಲೆಂಗಾರ 39 ಮಿಮೀ, ಬೆಳ್ತಂಗಡಿ ಇಳಂತಿಲ 36 ಮಿಮೀ, ಕೇನ್ಯ 34 ಮಿಮೀ, ಕಲ್ಲಾಜೆ 33 ಮಿಮೀ, ಕಡಬ 32 ಮಿಮೀ, ಚೆಂಬು 32 ಮಿಮೀ, ಉರುವಾಲು 24 ಮಿಮೀ,ಆರ್ಯಾಪು ಪುತ್ತೂರು 20 ಮಿಮೀ ಮುರುಳ್ಯ 16 ಮಿಮೀ, ಸುಬ್ರಹ್ಮಣ್ಯ 13 ಮಿಮೀ, ಬಲ್ನಾಡು 4 ಮಿಮೀ, ಬಂಟ್ವಾಳ ಕೈರಂಗಳ – 2 ಮಿಮೀ, ಕೆಲಿಂಜ ಬಂಟ್ವಾಳ 2 ಮಿಮೀ, ಬೆಳ್ತಂಗಡಿ ನಗರ 1 ಮಿಮೀ ಮಳೆಯಾಗಿದೆ.
ಅಡಿಕೆ ಒಡೆದು ಬೀಳುವ ಸಮಸ್ಯೆಗೆ ಬೋರಾನ್ ಕೊರತೆ ಮಾತ್ರವಲ್ಲ, ಪೆರಿಯಾಂತ್ ಮೈಟ್ ಕೀಟದ…
ಭಾರತೀಯ ಹವಾಮಾನ ಇಲಾಖೆ ಎಲ್ ನಿನೋ ಆರಂಭಗೊಂಡಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ…
ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…
ಜೇನುನೊಣಗಳ ಸಂಖ್ಯೆ ಕುಸಿಯುತ್ತಿರುವುದು ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪರಿಸರ ಸಮತೋಲನಕ್ಕೆ…
ವಿಟ್ಲದ ಆರ್. ಕೆ. ಪೈ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಮಕ್ಕಳಲ್ಲಿ ಪ್ರಕೃತಿ…
ನಾಗ್ಪುರದ ಕಾಂಪ್ಟಿಯಲ್ಲಿ FDA ಹಾಗೂ ಪೊಲೀಸರು ನಡೆಸಿದ ದಾಳಿಯಲ್ಲಿ ₹1.11 ಕೋಟಿ ಮೌಲ್ಯದ…