ಬುಧವಾರ ಸುರಿದ ಮಳೆ ಭರ್ಜರಿಯಾಗಿತ್ತು. ಮೇ ತಿಂಗಳಲ್ಲಿ ಅಬ್ಬರಿದ ಮಳೆ ಹಲವು ಕಡೆಗಳಲ್ಲಿ 50 ಮಿಮೀ ಗಿಂತಲೂ ಅಧಿಕ ಸುರಿದಿದೆ. ಇಡೀ ರಾತ್ರಿಯೂ ತುಂತುರು ಮಳೆಯಾಗಿದೆ. ಸುಳ್ಯದಲ್ಲಿ 63 ಮಿಮೀ ಮಳೆಯಾಗಿದ್ದರೆ ಸುಬ್ರಹ್ಮಣ್ಯದಲ್ಲಿ 13 ಮಿಮೀ ಮಳೆಯಾಗಿದೆ.
ಉಳಿದಂತೆ ಕೊಳ್ತಿಗೆ ಎಕ್ಕಡ್ಕ 84 ಮಿಮೀ, ಕರಿಕಳ 81 ಮಿಮೀ, ಎಣ್ಮೂರು 78 ಮಿಮೀ , ಮೆಟ್ಟಿನಡ್ಕ 74 ಮಿಮೀ ,ಕಲ್ಮಡ್ಕ 71 ಮಿಮೀ, ಸುಳ್ಯ 63 ಮಿಮೀ, ಕೋಡಿಂಬಾಳ 61 ಮಿಮೀ, ಕಂದ್ರಪ್ಪಾಡಿ 60 ಮಿಮೀ, ಅಯ್ಯನಕಟ್ಟೆ 58 ಮಿಮೀ, ಬಾಳಿಲ 57 ಮಿಮೀ, ಚೊಕ್ಕಾಡಿ 53 ಮಿಮೀ, ಮಡಪ್ಪಾಡಿ 51 ಮಿಮೀ, ಕಮಿಲದಲ್ಲಿ 48 ಮಿಮೀ, ಕಾವಿನಮೂಲೆ ಬೆಳ್ಳಾರೆ 48 ಮಿಮೀ, ದೊಡ್ಡತೋಟ 47 ಮಿಮೀ, ಮುಂಡೂರು ಪುತ್ತೂರು 45 ಮಿಮೀ, ಬಳ್ಪ ಪಟೋಳಿ 44 ಮಿಮೀ, ಕೊಲ್ಲಮೊಗ್ರ 40 ಮಿಮೀ, ಬಳ್ಪ ಕೋಡಿಗದ್ದೆ39 ಮಿಮೀ, ಅಲೆಂಗಾರ 39 ಮಿಮೀ, ಬೆಳ್ತಂಗಡಿ ಇಳಂತಿಲ 36 ಮಿಮೀ, ಕೇನ್ಯ 34 ಮಿಮೀ, ಕಲ್ಲಾಜೆ 33 ಮಿಮೀ, ಕಡಬ 32 ಮಿಮೀ, ಚೆಂಬು 32 ಮಿಮೀ, ಉರುವಾಲು 24 ಮಿಮೀ,ಆರ್ಯಾಪು ಪುತ್ತೂರು 20 ಮಿಮೀ ಮುರುಳ್ಯ 16 ಮಿಮೀ, ಸುಬ್ರಹ್ಮಣ್ಯ 13 ಮಿಮೀ, ಬಲ್ನಾಡು 4 ಮಿಮೀ, ಬಂಟ್ವಾಳ ಕೈರಂಗಳ – 2 ಮಿಮೀ, ಕೆಲಿಂಜ ಬಂಟ್ವಾಳ 2 ಮಿಮೀ, ಬೆಳ್ತಂಗಡಿ ನಗರ 1 ಮಿಮೀ ಮಳೆಯಾಗಿದೆ.
ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…
ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…
PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…
ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…
ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…
ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…