ಬುಧವಾರ ಸುರಿದ ಮಳೆ ಭರ್ಜರಿಯಾಗಿತ್ತು. ಮೇ ತಿಂಗಳಲ್ಲಿ ಅಬ್ಬರಿದ ಮಳೆ ಹಲವು ಕಡೆಗಳಲ್ಲಿ 50 ಮಿಮೀ ಗಿಂತಲೂ ಅಧಿಕ ಸುರಿದಿದೆ. ಇಡೀ ರಾತ್ರಿಯೂ ತುಂತುರು ಮಳೆಯಾಗಿದೆ. ಸುಳ್ಯದಲ್ಲಿ 63 ಮಿಮೀ ಮಳೆಯಾಗಿದ್ದರೆ ಸುಬ್ರಹ್ಮಣ್ಯದಲ್ಲಿ 13 ಮಿಮೀ ಮಳೆಯಾಗಿದೆ.
ಉಳಿದಂತೆ ಕೊಳ್ತಿಗೆ ಎಕ್ಕಡ್ಕ 84 ಮಿಮೀ, ಕರಿಕಳ 81 ಮಿಮೀ, ಎಣ್ಮೂರು 78 ಮಿಮೀ , ಮೆಟ್ಟಿನಡ್ಕ 74 ಮಿಮೀ ,ಕಲ್ಮಡ್ಕ 71 ಮಿಮೀ, ಸುಳ್ಯ 63 ಮಿಮೀ, ಕೋಡಿಂಬಾಳ 61 ಮಿಮೀ, ಕಂದ್ರಪ್ಪಾಡಿ 60 ಮಿಮೀ, ಅಯ್ಯನಕಟ್ಟೆ 58 ಮಿಮೀ, ಬಾಳಿಲ 57 ಮಿಮೀ, ಚೊಕ್ಕಾಡಿ 53 ಮಿಮೀ, ಮಡಪ್ಪಾಡಿ 51 ಮಿಮೀ, ಕಮಿಲದಲ್ಲಿ 48 ಮಿಮೀ, ಕಾವಿನಮೂಲೆ ಬೆಳ್ಳಾರೆ 48 ಮಿಮೀ, ದೊಡ್ಡತೋಟ 47 ಮಿಮೀ, ಮುಂಡೂರು ಪುತ್ತೂರು 45 ಮಿಮೀ, ಬಳ್ಪ ಪಟೋಳಿ 44 ಮಿಮೀ, ಕೊಲ್ಲಮೊಗ್ರ 40 ಮಿಮೀ, ಬಳ್ಪ ಕೋಡಿಗದ್ದೆ39 ಮಿಮೀ, ಅಲೆಂಗಾರ 39 ಮಿಮೀ, ಬೆಳ್ತಂಗಡಿ ಇಳಂತಿಲ 36 ಮಿಮೀ, ಕೇನ್ಯ 34 ಮಿಮೀ, ಕಲ್ಲಾಜೆ 33 ಮಿಮೀ, ಕಡಬ 32 ಮಿಮೀ, ಚೆಂಬು 32 ಮಿಮೀ, ಉರುವಾಲು 24 ಮಿಮೀ,ಆರ್ಯಾಪು ಪುತ್ತೂರು 20 ಮಿಮೀ ಮುರುಳ್ಯ 16 ಮಿಮೀ, ಸುಬ್ರಹ್ಮಣ್ಯ 13 ಮಿಮೀ, ಬಲ್ನಾಡು 4 ಮಿಮೀ, ಬಂಟ್ವಾಳ ಕೈರಂಗಳ – 2 ಮಿಮೀ, ಕೆಲಿಂಜ ಬಂಟ್ವಾಳ 2 ಮಿಮೀ, ಬೆಳ್ತಂಗಡಿ ನಗರ 1 ಮಿಮೀ ಮಳೆಯಾಗಿದೆ.
ಮಧ್ಯಪ್ರದೇಶದಲ್ಲಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು…
ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…
ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್ 1ರಂದು ಪುತ್ತೂರಿನಲ್ಲಿ ನೇರ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…