ಮಾಹಿತಿ

ಮಳೆ ಮಾಹಿತಿ | ಕಂದ್ರಪ್ಪಾಡಿಯಲ್ಲಿ 82 ಮಿಮೀ- ಗುತ್ತಿಗಾರಿನಲ್ಲಿ 76 ಮಿಮೀ ಮಳೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬುಧವಾರ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಗುತ್ತಿಗಾರಿನಲ್ಲಿ ಗಾಳಿ ಸಹಿತ ಮಳೆಯಾಗಿತ್ತು. ಒಟ್ಟು ಕಂದ್ರಪ್ಪಾಡಿಯಲ್ಲಿ 82 ಮಿಮೀ ಹಾಗೂ ಮೆಟ್ಟಿನಡ್ಕ 76  ಮಿಮೀ ಮಳೆಯಾಗಿದೆ.

Advertisement

ಉಳಿದಂತೆ ಮಡಪ್ಪಾಡಿ 66 ಮಿಮೀ, ಕಲ್ಲಾಜೆ 55 ಮಿಮೀ ಮಳೆ, ಶೇರ ಮುರುಳ್ಯ 53 ಮಿಮೀ, ಕಲ್ಮಡ್ಕದಲ್ಲಿ  50 ಮಿಮೀ ಮಳೆಯಾಗಿದೆ.ಹಾಲೆಮಜಲು 48 ಮಿಮೀ,  ಸುಬ್ರಹ್ಮಣ್ಯ 47 ಮಿಮೀ , ಕಮಿಲ 45 ಮಿಮೀ, ಚೊಕ್ಕಾಡಿ 45 ಮಿಮೀ, ಅಯ್ಯನಕಟ್ಟೆ 44 ಮಿಮೀ, ಹರಿಹರ ಮಲ್ಲಾರ 38 ಮಿಮೀ, ಸುಳ್ಯದಲ್ಲಿ 36 ಮಿಮೀ, ಕಡಬ 28 ಮಿಮೀ, ಕೋಡಿಂಬಾಳ 24 ಮಿಮೀ, ಕಾವಿನಮೂಲೆ 30 ಮಿಮೀ, ಕರಿಕಳ 40 ಮಿಮೀ, ಬಾಳಿಲ 40 ಮಿಮೀ, ಅಲೆಂಗಾರ 25 ಮಿಮೀ, ದೊಡ್ಡವತೋಟ 18 ಮಿಮೀ, ಎಣ್ಮೂರು 17 ಮಿಮೀ, ಬೆಳ್ತಂಗಡಿ 15, ಕೊಳ್ತಿಗೆ 11 ಮಿಮೀ, ನೆಲ್ಯಾಡಿ 12 ಮಿಮೀ, ಬಜಗೋಳಿ 12 ಮಿಮೀ, ಪೆರುವಾಜೆ 6 ಮಿಮೀ,   ಹಾಗೂ ಪುತ್ತೂರು ತಾಲೂಕಿನ ಮುಂಡೂರು 5 ಮಿಮೀ,, ಕಾಸರಗೋಡು ಜಿಲ್ಲೆಯ ನೆಕ್ರಕಜೆ 55 ಮಿಮೀ ಮಳೆಯಾಗಿದೆ. ಪುತ್ತೂರು ತಾಲೂಕು ಕೆದಿಲದಲ್ಲಿ ಹನಿ ಮಳೆಯಾಗಿದೆ. ಉಡುಪಿ ನಗರ 7 ಮಿಮೀ ಮಳೆಯಾಗಿದೆ.

ಗುರುವಾರ ಕೂಡಾ ಮೋಡದ ವಾತಾವರಣ ಇದ್ದು ಸುಳ್ಯ, ಪುತ್ತೂರು ತಾಲೂಕಿನ ವಿವಿದೆಡೆ ಮಳೆ ಸಾಧ್ಯತೆ ಇದೆ.

(ಮಾಹಿತಿ : ಕೃಷಿಕರ ಮಳೆಮಾಹಿತಿ ಗುಂಪು )

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…

2 hours ago

ಗುಡುಗು ಸಿಡಿಲಿನ ಮುನ್ಸೂಚನೆ ಬಗ್ಗೆ ಆಪ್‌ನಲ್ಲಿ ಮಾಹಿತಿ

ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…

3 hours ago

ಸತತ ಸೋಲಿನ ಬಳಿಕ ಪುಟಿದೇಳುವರು ಈ ರಾಶಿಯವರು…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

3 hours ago

ಹೊಸರುಚಿ | ಗುಜ್ಜೆ ಸುಕ್ಕಾ

ಗುಜ್ಜೆ ಸುಕ್ಕಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ ಚಿಕ್ಕ ದಾಗಿ ಕಟ್…

5 hours ago

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |

ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…

1 day ago

ಹೊಸರುಚಿ | ಗುಜ್ಜೆ ಚಟ್ನಿ

ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ 3/4 ಕಪ್ ,ನೀರು…

1 day ago