ಬುಧವಾರ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಗುತ್ತಿಗಾರಿನಲ್ಲಿ ಗಾಳಿ ಸಹಿತ ಮಳೆಯಾಗಿತ್ತು. ಒಟ್ಟು ಕಂದ್ರಪ್ಪಾಡಿಯಲ್ಲಿ 82 ಮಿಮೀ ಹಾಗೂ ಮೆಟ್ಟಿನಡ್ಕ 76 ಮಿಮೀ ಮಳೆಯಾಗಿದೆ.
ಉಳಿದಂತೆ ಮಡಪ್ಪಾಡಿ 66 ಮಿಮೀ, ಕಲ್ಲಾಜೆ 55 ಮಿಮೀ ಮಳೆ, ಶೇರ ಮುರುಳ್ಯ 53 ಮಿಮೀ, ಕಲ್ಮಡ್ಕದಲ್ಲಿ 50 ಮಿಮೀ ಮಳೆಯಾಗಿದೆ.ಹಾಲೆಮಜಲು 48 ಮಿಮೀ, ಸುಬ್ರಹ್ಮಣ್ಯ 47 ಮಿಮೀ , ಕಮಿಲ 45 ಮಿಮೀ, ಚೊಕ್ಕಾಡಿ 45 ಮಿಮೀ, ಅಯ್ಯನಕಟ್ಟೆ 44 ಮಿಮೀ, ಹರಿಹರ ಮಲ್ಲಾರ 38 ಮಿಮೀ, ಸುಳ್ಯದಲ್ಲಿ 36 ಮಿಮೀ, ಕಡಬ 28 ಮಿಮೀ, ಕೋಡಿಂಬಾಳ 24 ಮಿಮೀ, ಕಾವಿನಮೂಲೆ 30 ಮಿಮೀ, ಕರಿಕಳ 40 ಮಿಮೀ, ಬಾಳಿಲ 40 ಮಿಮೀ, ಅಲೆಂಗಾರ 25 ಮಿಮೀ, ದೊಡ್ಡವತೋಟ 18 ಮಿಮೀ, ಎಣ್ಮೂರು 17 ಮಿಮೀ, ಬೆಳ್ತಂಗಡಿ 15, ಕೊಳ್ತಿಗೆ 11 ಮಿಮೀ, ನೆಲ್ಯಾಡಿ 12 ಮಿಮೀ, ಬಜಗೋಳಿ 12 ಮಿಮೀ, ಪೆರುವಾಜೆ 6 ಮಿಮೀ, ಹಾಗೂ ಪುತ್ತೂರು ತಾಲೂಕಿನ ಮುಂಡೂರು 5 ಮಿಮೀ,, ಕಾಸರಗೋಡು ಜಿಲ್ಲೆಯ ನೆಕ್ರಕಜೆ 55 ಮಿಮೀ ಮಳೆಯಾಗಿದೆ. ಪುತ್ತೂರು ತಾಲೂಕು ಕೆದಿಲದಲ್ಲಿ ಹನಿ ಮಳೆಯಾಗಿದೆ. ಉಡುಪಿ ನಗರ 7 ಮಿಮೀ ಮಳೆಯಾಗಿದೆ.
ಗುರುವಾರ ಕೂಡಾ ಮೋಡದ ವಾತಾವರಣ ಇದ್ದು ಸುಳ್ಯ, ಪುತ್ತೂರು ತಾಲೂಕಿನ ವಿವಿದೆಡೆ ಮಳೆ ಸಾಧ್ಯತೆ ಇದೆ.
(ಮಾಹಿತಿ : ಕೃಷಿಕರ ಮಳೆಮಾಹಿತಿ ಗುಂಪು )
ಈ ವರ್ಷ ಅಡಿಕೆ ಇಳುವರಿ ಕುಸಿತವಾಗಿದೆ ಎಂದು ಶೇ.71 ರಷ್ಟು ರೈತರು ಅಭಿಪ್ರಾಯ…
ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…
ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…
ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…
ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…
ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…