ಬುಧವಾರ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಗುತ್ತಿಗಾರಿನಲ್ಲಿ ಗಾಳಿ ಸಹಿತ ಮಳೆಯಾಗಿತ್ತು. ಒಟ್ಟು ಕಂದ್ರಪ್ಪಾಡಿಯಲ್ಲಿ 82 ಮಿಮೀ ಹಾಗೂ ಮೆಟ್ಟಿನಡ್ಕ 76 ಮಿಮೀ ಮಳೆಯಾಗಿದೆ.
ಉಳಿದಂತೆ ಮಡಪ್ಪಾಡಿ 66 ಮಿಮೀ, ಕಲ್ಲಾಜೆ 55 ಮಿಮೀ ಮಳೆ, ಶೇರ ಮುರುಳ್ಯ 53 ಮಿಮೀ, ಕಲ್ಮಡ್ಕದಲ್ಲಿ 50 ಮಿಮೀ ಮಳೆಯಾಗಿದೆ.ಹಾಲೆಮಜಲು 48 ಮಿಮೀ, ಸುಬ್ರಹ್ಮಣ್ಯ 47 ಮಿಮೀ , ಕಮಿಲ 45 ಮಿಮೀ, ಚೊಕ್ಕಾಡಿ 45 ಮಿಮೀ, ಅಯ್ಯನಕಟ್ಟೆ 44 ಮಿಮೀ, ಹರಿಹರ ಮಲ್ಲಾರ 38 ಮಿಮೀ, ಸುಳ್ಯದಲ್ಲಿ 36 ಮಿಮೀ, ಕಡಬ 28 ಮಿಮೀ, ಕೋಡಿಂಬಾಳ 24 ಮಿಮೀ, ಕಾವಿನಮೂಲೆ 30 ಮಿಮೀ, ಕರಿಕಳ 40 ಮಿಮೀ, ಬಾಳಿಲ 40 ಮಿಮೀ, ಅಲೆಂಗಾರ 25 ಮಿಮೀ, ದೊಡ್ಡವತೋಟ 18 ಮಿಮೀ, ಎಣ್ಮೂರು 17 ಮಿಮೀ, ಬೆಳ್ತಂಗಡಿ 15, ಕೊಳ್ತಿಗೆ 11 ಮಿಮೀ, ನೆಲ್ಯಾಡಿ 12 ಮಿಮೀ, ಬಜಗೋಳಿ 12 ಮಿಮೀ, ಪೆರುವಾಜೆ 6 ಮಿಮೀ, ಹಾಗೂ ಪುತ್ತೂರು ತಾಲೂಕಿನ ಮುಂಡೂರು 5 ಮಿಮೀ,, ಕಾಸರಗೋಡು ಜಿಲ್ಲೆಯ ನೆಕ್ರಕಜೆ 55 ಮಿಮೀ ಮಳೆಯಾಗಿದೆ. ಪುತ್ತೂರು ತಾಲೂಕು ಕೆದಿಲದಲ್ಲಿ ಹನಿ ಮಳೆಯಾಗಿದೆ. ಉಡುಪಿ ನಗರ 7 ಮಿಮೀ ಮಳೆಯಾಗಿದೆ.
ಗುರುವಾರ ಕೂಡಾ ಮೋಡದ ವಾತಾವರಣ ಇದ್ದು ಸುಳ್ಯ, ಪುತ್ತೂರು ತಾಲೂಕಿನ ವಿವಿದೆಡೆ ಮಳೆ ಸಾಧ್ಯತೆ ಇದೆ.
(ಮಾಹಿತಿ : ಕೃಷಿಕರ ಮಳೆಮಾಹಿತಿ ಗುಂಪು )
ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜಾನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…
ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…
ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…
ಮಳೆಗಾಗಿ ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಳದಲ್ಲಿ ಪರ್ಜನ್ಯ ಜಪ ನೆರವೇರಿತು.
ರಾಜಕಾರಣದಲ್ಲಿ ನೈತಿಕ ಮೌಲ್ಯ ತುಂಬಬೇಕಾದ್ದು ಏಕೆ ? ಸಮಾಜದಲ್ಲಿ ಸಾಮರಸ್ಯ ಮೂಡಲು ಏನು…
ಮಳೆಗಾಗಿ ಸಾಮೂಹಿಕ ಪ್ರಾರ್ಥನೆ, ವಿಶೇಷ ಪೂಜೆ ನಡೆಯಲಿದೆ.