Advertisement
ಮಾಹಿತಿ

ಮಳೆ ಮಾಹಿತಿ | ಕಂದ್ರಪ್ಪಾಡಿಯಲ್ಲಿ 82 ಮಿಮೀ- ಗುತ್ತಿಗಾರಿನಲ್ಲಿ 76 ಮಿಮೀ ಮಳೆ |

Share

ಬುಧವಾರ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಗುತ್ತಿಗಾರಿನಲ್ಲಿ ಗಾಳಿ ಸಹಿತ ಮಳೆಯಾಗಿತ್ತು. ಒಟ್ಟು ಕಂದ್ರಪ್ಪಾಡಿಯಲ್ಲಿ 82 ಮಿಮೀ ಹಾಗೂ ಮೆಟ್ಟಿನಡ್ಕ 76  ಮಿಮೀ ಮಳೆಯಾಗಿದೆ.

Advertisement
Advertisement

ಉಳಿದಂತೆ ಮಡಪ್ಪಾಡಿ 66 ಮಿಮೀ, ಕಲ್ಲಾಜೆ 55 ಮಿಮೀ ಮಳೆ, ಶೇರ ಮುರುಳ್ಯ 53 ಮಿಮೀ, ಕಲ್ಮಡ್ಕದಲ್ಲಿ  50 ಮಿಮೀ ಮಳೆಯಾಗಿದೆ.ಹಾಲೆಮಜಲು 48 ಮಿಮೀ,  ಸುಬ್ರಹ್ಮಣ್ಯ 47 ಮಿಮೀ , ಕಮಿಲ 45 ಮಿಮೀ, ಚೊಕ್ಕಾಡಿ 45 ಮಿಮೀ, ಅಯ್ಯನಕಟ್ಟೆ 44 ಮಿಮೀ, ಹರಿಹರ ಮಲ್ಲಾರ 38 ಮಿಮೀ, ಸುಳ್ಯದಲ್ಲಿ 36 ಮಿಮೀ, ಕಡಬ 28 ಮಿಮೀ, ಕೋಡಿಂಬಾಳ 24 ಮಿಮೀ, ಕಾವಿನಮೂಲೆ 30 ಮಿಮೀ, ಕರಿಕಳ 40 ಮಿಮೀ, ಬಾಳಿಲ 40 ಮಿಮೀ, ಅಲೆಂಗಾರ 25 ಮಿಮೀ, ದೊಡ್ಡವತೋಟ 18 ಮಿಮೀ, ಎಣ್ಮೂರು 17 ಮಿಮೀ, ಬೆಳ್ತಂಗಡಿ 15, ಕೊಳ್ತಿಗೆ 11 ಮಿಮೀ, ನೆಲ್ಯಾಡಿ 12 ಮಿಮೀ, ಬಜಗೋಳಿ 12 ಮಿಮೀ, ಪೆರುವಾಜೆ 6 ಮಿಮೀ,   ಹಾಗೂ ಪುತ್ತೂರು ತಾಲೂಕಿನ ಮುಂಡೂರು 5 ಮಿಮೀ,, ಕಾಸರಗೋಡು ಜಿಲ್ಲೆಯ ನೆಕ್ರಕಜೆ 55 ಮಿಮೀ ಮಳೆಯಾಗಿದೆ. ಪುತ್ತೂರು ತಾಲೂಕು ಕೆದಿಲದಲ್ಲಿ ಹನಿ ಮಳೆಯಾಗಿದೆ. ಉಡುಪಿ ನಗರ 7 ಮಿಮೀ ಮಳೆಯಾಗಿದೆ.

Advertisement

ಗುರುವಾರ ಕೂಡಾ ಮೋಡದ ವಾತಾವರಣ ಇದ್ದು ಸುಳ್ಯ, ಪುತ್ತೂರು ತಾಲೂಕಿನ ವಿವಿದೆಡೆ ಮಳೆ ಸಾಧ್ಯತೆ ಇದೆ.

(ಮಾಹಿತಿ : ಕೃಷಿಕರ ಮಳೆಮಾಹಿತಿ ಗುಂಪು )

Advertisement

 

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರತದಲ್ಲಿ ಏರಿದ ತಾಪಮಾನ : ಅತ್ತ ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ : 155 ಮಂದಿ ಸಾವು

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜಾನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

1 hour ago

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು : ದೂರ ಸಾಗಿದ ಮಳೆ : ಬಿಸಿ ಗಾಳಿಯ ಮುನ್ಸೂಚನೆ

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

1 hour ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

2 hours ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

3 hours ago

ವಾರದ ಅತಿಥಿ | ರಾಜಕಾರಣದಲ್ಲಿ “ನೈತಿಕ ಮೌಲ್ಯ” ತುಂಬಬೇಕು | ಸಮಾಜದಲ್ಲಿ”ಅನೇಕಾಂತವಾದ” ಬೆಳೆಯಬೇಕು |

ರಾಜಕಾರಣದಲ್ಲಿ ನೈತಿಕ ಮೌಲ್ಯ ತುಂಬಬೇಕಾದ್ದು ಏಕೆ ? ಸಮಾಜದಲ್ಲಿ ಸಾಮರಸ್ಯ ಮೂಡಲು ಏನು…

5 hours ago

ಮೇ.1 | ಮಳೆಗಾಗಿ ನಡೆಯಲಿದೆ ಪಂಜದಲ್ಲಿ ಪ್ರಾರ್ಥನೆ

ಮಳೆಗಾಗಿ ಸಾಮೂಹಿಕ ಪ್ರಾರ್ಥನೆ, ವಿಶೇಷ ಪೂಜೆ ನಡೆಯಲಿದೆ.

6 hours ago