ರೈತ ವಿದ್ಯಾನಿಧಿ ಯೋಜನೆ : ರೈತ ಮಕ್ಕಳಿಗೆ ಸಿಗಲಿದೆ 25000 ಸ್ಕಾಲರ್ಶಿಪ್

January 3, 2026
6:36 AM

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೇಗೆ ಹಣ ಹೊಂದಿಸಲಿ ಎಂದು ಚಿಂತಿಸುವ ರೈತರಿಗೆ ಈಗ ಕೇಂದ್ರ ಸರ್ಕಾರವು ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಈಗಾಗಲೇ ಈ ಯೋಜನೆಯ ಲಾಭವನ್ನು ಹಲವು ರೈತರು ಪಡೆದುಕೊಂಡಿದ್ದಾರೆ. ಈ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಮೂಲಭೂತ ಅಡ್ಡಿ ಸಮಸ್ಯೆಗಳನ್ನು ಕಡಿಮೆ ಮಾಡುವ ದೃಷ್ಟಿಕೋನವನ್ನು ಹೊಂದಿಕೊಂಡಿದೆ.
ಯಾವ ರೀತಿ ಸರ್ಕಾರ ಸ್ಕಾಲರ್ ಶೀಪ್ ನೀಡುತ್ತಿದೆ…?

  •  8-10 ತರಗತಿ ಹುಡುಗರಿಗೆ 2,000 ಹುಡುಗಿಯರಿಗೆ 2,500
  • ಪಿಯುಸಿ-ಐಟಿಐ, ಡಿಪ್ಲೋಮ್- ಹುಡುಗರಿಗೆ 2,500 ಇನ್ನು ಹುಡುಗಿಯರಿಗೆ 3,000
  • ಡಿಗ್ರಿ- ಹುಡುಗರಿಗೆ 5,000 ಇನ್ನು ಹುಡುಗಿಯರಿಗೆ 5,500
  • ಇಂಜಿನಿಯರ್ ಮೆಡಿಕಲ್ ಕಲಿಯುವವರಿಗೆ- ಹುಡುಗರಿಗೆ 10,000 ಇನ್ನು ಹುಡುಗಿಯರಿಗೆ 11,000

ಅಗತ್ಯ ದಾಖಲೆಗಳು:
• ವಿದ್ಯಾರ್ಥಿ ಆಧಾರ್ ಕಾರ್ಡ್
• ಪೋಷಕರ ಆಧಾರ್ ಕಾರ್ಡ್
• ಪೋಷಕರ ರೈತ ಜಮೀನು ದಾಖಲೆ
• ಬ್ಯಾಂಕ್ ಖಾತೆ ವಿವರಗಳು
• ಶಾಲಾ /ಕಾಲೇಜು ದಾಖಲಾತಿಗಳು
• ಕುಟುಂಬದ ಆದಾಯ ಪ್ರಮಾಣ ಪತ್ರ
• ನಿವಾಸ ಪ್ರಮಾಣ ಪತ್ರ
ಅರ್ಜಿ ಸಲ್ಲಸುವ ವಿಧಾನ:  SSP Portal: ssp̤postmatric̤karnataka̤gov̤in ಗೆ ಬೇಟಿ ನೀಡಿ. ಅರ್ಜಿ ಸಲ್ಲಿಸಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಹಲಸಿನ ಹಾಲಿನಿಂದ ವಸಡು ರೋಗಕ್ಕೆ ಚಿಕಿತ್ಸೆ…? ಬ್ರೆಜಿಲ್‌ ವಿಜ್ಞಾನಿಗಳ ಹೊಸ ಸಂಶೋಧನೆ ಆಶಾಭರವಸೆ ಮೂಡಿಸಿದೆ
June 28, 2026
10:21 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಬ್ಯಾನ್ ಅಲ್ಲ… ಕಲಬೆರಕೆ ಅಡಿಕೆಗೆ ಬ್ಯಾನ್ ಆಗಬೇಕು..! – ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ಅಗತ್ಯ
June 28, 2026
7:21 AM
by: ಪ್ರಬಂಧ ಅಂಬುತೀರ್ಥ
ಬೆಲೆ ಕುಸಿದಾಗ ನಷ್ಟ ಬೇಡ – ರಂಬುಟಾನ್‌ ಫ್ರೀಜ್‌ ಮಾಡಿ, ನಂತರ ಮಾರಾಟ ಮಾಡಿ..! ಕೃಷಿಕನ ಹೊಸ ಪ್ರಯೋಗ
June 28, 2026
6:57 AM
by: ದ ರೂರಲ್ ಮಿರರ್.ಕಾಂ
ಚೆಸ್‌ ಬೋರ್ಡ್‌ನ ಆಚೆಗೂ ಗೆಲುವು – ಕಾಪುವಿನಲ್ಲಿ ಚೆಸ್ ಹಬ್ಬ, ವಿದ್ಯಾರ್ಥಿಗಳ ಕನಸುಗಳಿಗೆ ವೇದಿಕೆ | ಗ್ರಾಮೀಣ ಕರ್ನಾಟಕದಲ್ಲಿಯೂ ಬೆಳೆಯುತ್ತಿರುವ ಹೊಸ ಕ್ರೀಡಾ ಸಂಸ್ಕೃತಿ
June 27, 2026
11:20 PM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror