Advertisement
ರಾಷ್ಟ್ರೀಯ

7000 ಕಾರುಗಳ ಒಡೆಯ…..! 2 ಸಾವಿರ ಕೋಟಿ ಮೌಲ್ಯದ ಬಂಗಲೆಯಲ್ಲಿ ವಾಸ…… ! ಈತ ಯಾರು ಗೊತ್ತಾ….!?

Share

600 ಕ್ಕೂ ಹೆಚ್ಚು ರೋಲ್ಸ್ ರಾಯ್ಸ್, 570 ಕ್ಕೂ ಹೆಚ್ಚು ಮರ್ಸಿಡಿಸ್- ಬೆಂಜ್, 450 ಫೆರಾರಿಗಳು, 380ಕ್ಕೂ ಹೆಚ್ಚು ಬೆಂಟ್ಲಿಗಳು, 134 ಕೋನಿಗೆಗ್ಸ್ ಮತ್ತು ಮೆಕ್ ಲಾರೆನ್ ಎಫ್ಸ್ 1ಎಸ್, ಹಲವಾರವರು ಐಷಾರಾಮಿ ಕಾರುಗಳು…! ಅಷ್ಟೇ ಅಲ್ಲ, 14,700 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ…!  ಇಷ್ಟು ಹೊಂದಿರುವ ವ್ಯಕ್ತಿ ಬ್ರೂನೈಯ ದ್ವೀಪದ ಪ್ರಧಾನಮಂತ್ರಿ ಹಸ್ಸನಲ್ ಬೊಲ್ಕಿಯಾ..!. ಈಗ ಬ್ರೂನೈ ವಿಶ್ವದ ಅಗ್ರಗಣ್ಯ ಶ್ರೀಮಂತ ಸಾಲಿನಲ್ಲಿ ಸೇರ್ಪಡೆ ಹೊಂದುವ ವ್ಯಕ್ತಿಯಾಗಿದ್ದಾರೆ.

Advertisement
Advertisement
Advertisement
Advertisement

ಬ್ರೂನೈ ದ್ವೀಪವನ್ನು ಕಳೆದ 600 ವರ್ಷಗಳಿಂದ ಬೊಲ್ಕಿಯಾ ರಾಜಮನೆತನ ಆಳುತ್ತಿದ್ದು, 21 ನೇ ವಯಸ್ಸಿನಲ್ಲಿ ದೇಶ ಚುಕ್ಕಾಣಿಯನ್ನು ಹಸ್ಸನಲ್ ಬೊಲ್ಕಿಯಾ ಹಿಡಿದುಕೊಂಡರು. ಅಂದಿನಿಂದ ಇಂದಿನವರೆಗೆ ಇವರ ಐಶಾರಾಮೀ ಜೀವನ ಶೈಲಿಯನ್ನು ನೋಡಿದವರೆಲ್ಲ ನಿಬ್ಬೆರಾಗುತ್ತಾರೆ.

Advertisement

ಹಸ್ಸನಲ್ ಬೊಲ್ಕಿಯಾ ನ್ರೂನೈ ಬಳಿ 600 ಕ್ಕೂ ಹೆಚ್ಚು ರೋಲ್ಸ್ ರಾಯ್ಸ್, 570ಕ್ಕೂ ಹೆಚ್ಚು ಮರ್ಸಿಡಿಸ್- ಬೆಂಜ್ 450 ಫೆರಾರಿಗಳು, 380ಕ್ಕೂ ಹೆಚ್ಚು ಬೆಂಟ್ಲಿಗಳು, 134 ಕೋನಿಗೆಗ್ಸ್ ಮತ್ತು ಮೆಕ್ ಲಾರೆನ್ ಎಫ್೧ಎಸ್, ಹಲವಾರು ಐಷಾರಾಮಿ ಕಾರುಗಳಿವೆ. ಇಷ್ಟೇ ಅಲ್ಲದೆ ಹಸ್ಸನಲ್ ಬೊಲ್ಕಿಯಾ ಬಳಿ 14,700 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ. ತೈಲ ನಿಕ್ಷೇಪಗಳು ಮತ್ತು ನೈಸರ್ಗಿಕ ಅನಿಲವು ಅವರ ಆದಾಯದ ಅತಿದೊಡ್ಡ ಮೂಲವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಕುಡಿಯುವ ನೀರಿನ ಸಮಸ್ಯೆ | ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಕಾಡ್ಗಿಚ್ಚು ನಿರ್ವಹಣೆ…

7 hours ago

ಕಾಫಿ ಉತ್ಪಾದನೆಯಲ್ಲಿ ಭಾರತವು  ಏಳನೇ ದೇಶ |

ಭಾರತವು ಕಾಫಿ ಉತ್ಪಾದನೆಯಲ್ಲಿ ಏಳನೇ ಅತಿ ದೊಡ್ಡ ಮತ್ತು ಜಾಗತಿಕವಾಗಿ ಐದನೇ ಅತಿ…

20 hours ago

ತೊಗರಿ ಖರೀದಿಗೆ ನೋಂದಣಿ ಮಾಡಿಸುವಂತೆ ಕಲಬುರ್ಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ.…

20 hours ago

ಚಿಕ್ಕಮಗಳೂರು ಕಾಡ್ಗಿಚ್ಚಿನಿಂದ ಕಾಫಿ ತೋಟ, ಅರಣ್ಯ ಪ್ರದೇಶ ನಾಶ | ಡ್ರೋನ್‌ ಮೊರೆ ಹೋಗುತ್ತಿರುವ ಅರಣ್ಯ ಇಲಾಖೆ |

ಕಳೆದ ಕೆಲವು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ.…

20 hours ago

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆ | ಹವಮಾನ ಇಲಾಖೆ ಮುನ್ಸೂಚನೆ

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ…

1 day ago

ಕುಂಭಸ್ನಾನ ಮತ್ತು ವಿಜ್ಞಾನ

ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್…

1 day ago