ಬದಲಾವಣೆ ಎನ್ನುವುದು ಈ ಜಗದ ನಿಯಮ. ನಮ್ಮ ಈ ಬದಲಾವಣೆಯ ಉದ್ದೇಶ ನಿಮಗೆ ಇನ್ನಷ್ಟು ಹತ್ತಿರವಾಗುವುದಕ್ಕೆ ಹಾಗೂ ಗುರಿಯ ಕಡೆಗೆ ಸಾಗುವುದಕ್ಕೆ ಹೆಚ್ಚು ಅನುಕೂಲವಾಗುವುದಕ್ಕೆ. ಎಂದಿನಂತೆ ನಿಮ್ಮೆಲ್ಲರ ಪ್ರೋತ್ಸಾಹವನ್ನು , ಸಹಕಾರವನ್ನು ಬಯಸುತ್ತಾ.
ಸುಳ್ಯನ್ಯೂಸ್.ಕಾಂ ಸುಳ್ಯವನ್ನು ಕೇಂದ್ರೀಕರಿಸಿ ಜಗದಗದಲಕ್ಕೂ ಕಣ್ಣು ಹಾಯಿಸಿತು. ಆದರೆ ಸುಳ್ಯ ಎನ್ನುವ ಹೆಸರಿನ ಮೂಲಕ ಜಗದಲಕ್ಕೂ ಪ್ರಸಾರವಾದರೂ ನಮ್ಮ ಉದ್ದೇಶ ನಗರ ಹಾಗೂ ಗ್ರಾಮೀಣ ಭಾಗವನ್ನು ಸಂಪರ್ಕಿಸುವ ರಚನಾತ್ಮಕ ಮಾಧ್ಯಮವಾಗಿತ್ತು. ಅದೇ ಉದ್ದೇಶದೊಂದಿಗೆ ಈಗ ಗ್ರಾಮೀಣ ಪ್ರತಿಬಿಂಬವನ್ನು ನಿಮ್ಮೆದುರು ಇಡುತ್ತಿದ್ದೇವೆ.
ಮೂಲಕ ಗ್ರಾಮೀಣ ಹಾಗೂ ನಗರದ ರಚನಾತ್ಮಕ ಸಂಪರ್ಕವಾಗಬೇಕು. ಅದು ವೈಭವೀಕರಿಸದ ಸುದ್ದಿಗಳಿಂದ, ವಿಶೇಷ ವರದಿಗಳಿಂದ, ವೆದರ್ ರಿಪೋರ್ಟ್ ಗಳ ಮೂಲಕ , ವಿಡಿಯೋ ವರದಿಗಳ ಮೂಲಕ, ಅಂಕಣಗಳು ಮೂಲಕ ಹಾಗೂ ಇತರ ಧನಾತ್ಮಕ ವರದಿಗಳಿಂದ. ಉಳಿದಂತೆ ಸುಳ್ಯನ್ಯೂಸ್.ಕಾಂ ಮೂಲಕ ನಿಮ್ಮನ್ನು ತಲುಪುತ್ತಿದ್ದ ಎಲ್ಲಾ ವಿಷಯಗಳೂ ಇಲ್ಲೂ ತಲುಪಲಿದೆ. ಎಂದಿನಂತೆ ನಿಮ್ಮ ಸಹಕಾರವನ್ನು ಬಯಸುತ್ತೇವೆ.
ಕೇಂದ್ರ ವಾಣಿಜ್ಯ ಕೈಗಾರಿಕೆಗಳ ಸಚಿವಾಲಯ ಸಹಯೋಗದೊಂದಿಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೇಂದ್ರ…
ಧರ್ಮನಿಷ್ಠರಾಗಿ ಹೇಗೆ ಬದುಕಬೇಕು, ಹೇಗೆ ಬದುಕಬಹುದು ಎಂದು ಜಗತ್ತಿಗೆ ಸಾರಿದ ಮಹಾಕಾವ್ಯ ರಾಮಾಯಣ.…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಶಿವಮೊಗ್ಗದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಸಂದರ್ಭದಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ…
ಕಳೆದ ಎರಡು ದಿನಗಳಿಂದ ದಾವಣಗೆರೆ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ತೋಟಗಾರಿಕೆ…
ಮಲೆನಾಡು-ಕರಾವಳಿ ಸೇರಿದಂತೆ ರಾಜ್ಯದ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.