ಸುದ್ದಿಗಳು

ಗ್ರಾಮೀಣ ಪ್ರತಿಬಿಂಬ ನಿಮ್ಮ ಮುಂದೆ….

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಸುಳ್ಯನ್ಯೂಸ್.ಕಾಂ ಬದಲಾಗಿ ರೂರಲ್‌ ಮಿರರ್‌.ಕಾಂ ಬರುತ್ತಿದೆ.
Advertisement
Advertisement

ಬದಲಾವಣೆ ಎನ್ನುವುದು ಈ ಜಗದ ನಿಯಮ. ನಮ್ಮ ಈ ಬದಲಾವಣೆಯ ಉದ್ದೇಶ ನಿಮಗೆ ಇನ್ನಷ್ಟು ಹತ್ತಿರವಾಗುವುದಕ್ಕೆ ಹಾಗೂ ಗುರಿಯ ಕಡೆಗೆ ಸಾಗುವುದಕ್ಕೆ ಹೆಚ್ಚು ಅನುಕೂಲವಾಗುವುದಕ್ಕೆ. ಎಂದಿನಂತೆ ನಿಮ್ಮೆಲ್ಲರ ಪ್ರೋತ್ಸಾಹವನ್ನು , ಸಹಕಾರವನ್ನು  ಬಯಸುತ್ತಾ.

 

 

Advertisement

 

 

 

 

 

Advertisement

ಸುಳ್ಯನ್ಯೂಸ್.ಕಾಂ ಸುಳ್ಯವನ್ನು ಕೇಂದ್ರೀಕರಿಸಿ ಜಗದಗದಲಕ್ಕೂ ಕಣ್ಣು ಹಾಯಿಸಿತು. ಆದರೆ ಸುಳ್ಯ ಎನ್ನುವ ಹೆಸರಿನ ಮೂಲಕ ಜಗದಲಕ್ಕೂ ಪ್ರಸಾರವಾದರೂ ನಮ್ಮ ಉದ್ದೇಶ ನಗರ ಹಾಗೂ ಗ್ರಾಮೀಣ ಭಾಗವನ್ನು ಸಂಪರ್ಕಿಸುವ ರಚನಾತ್ಮಕ ಮಾಧ್ಯಮವಾಗಿತ್ತು. ಅದೇ ಉದ್ದೇಶದೊಂದಿಗೆ ಈಗ ಗ್ರಾಮೀಣ ಪ್ರತಿಬಿಂಬವನ್ನು ನಿಮ್ಮೆದುರು ಇಡುತ್ತಿದ್ದೇವೆ.

ಮೂಲಕ ಗ್ರಾಮೀಣ ಹಾಗೂ ನಗರದ ರಚನಾತ್ಮಕ ಸಂಪರ್ಕವಾಗಬೇಕು. ಅದು ವೈಭವೀಕರಿಸದ ಸುದ್ದಿಗಳಿಂದ, ವಿಶೇಷ ವರದಿಗಳಿಂದ, ವೆದರ್‌ ರಿಪೋರ್ಟ್‌ ಗಳ ಮೂಲಕ , ವಿಡಿಯೋ ವರದಿಗಳ ಮೂಲಕ,  ಅಂಕಣಗಳು ಮೂಲಕ ಹಾಗೂ ಇತರ ಧನಾತ್ಮಕ ವರದಿಗಳಿಂದ. ಉಳಿದಂತೆ ಸುಳ್ಯನ್ಯೂಸ್.ಕಾಂ ಮೂಲಕ ನಿಮ್ಮನ್ನು ತಲುಪುತ್ತಿದ್ದ ಎಲ್ಲಾ ವಿಷಯಗಳೂ ಇಲ್ಲೂ ತಲುಪಲಿದೆ. ಎಂದಿನಂತೆ ನಿಮ್ಮ ಸಹಕಾರವನ್ನು ಬಯಸುತ್ತೇವೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 14-06-2025 | ಜೂನ್.‌18 ರಿಂದ ಮಳೆಯ ಪ್ರಮಾಣ ಕಡಿಮೆ ನಿರೀಕ್ಷೆ

ಜೂನ್ 18 ರಿಂದ ಮುಂಗಾರು ಮತ್ತೆ ದುರ್ಬಲಗೊಂಡು ಮಳೆ ಕಡಿಮೆಯಾಗುವ ಸೂಚನೆಗಳಿವೆ.

34 minutes ago

ಅಡಿಕೆ ಜಗಿಯುವ ಪ್ರವೃತ್ತಿ ಎಲ್ಲೆಲ್ಲಿ ಇದೆ ?

ತಾಂಬೂಲ ಸೇವನೆಗೆ ಅದರದ್ದೇ ಆದ ಇತಿಹಾಸ ಇದೆ. ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು…

2 hours ago

ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪರಿಚಯ ಮೂಡಿಸಬೇಕಿದೆ

ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಗಣಿತ ಹಾಗೂ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಲಿಕಾ ಮಾದರಿ…

5 hours ago

ಎಳೆ ಅಡಿಕೆ ಬೀಳಲು ಹವಾಮಾನ ವೈಪರೀತ್ಯ ಕಾರಣವೇ…!?

ಅಡಿಕೆ ಬೆಳೆಗಾರರಿಗೆ ಜೂನ್‌ ಆರಂಭವಾಗುತ್ತಿದ್ದಂತೆಯೇ ಎಳೆ ಅಡಿಕೆ ಬೀಳುವ ಸಮಸ್ಯೆ ಆರಂಭವಾಗಿದೆ. ವಿವಿಧ…

9 hours ago

ಅಹಮದಾಬಾದ್ ವಿಮಾನ ಪತನ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ

ಅಹಮದಾಬಾದ್ ನಲ್ಲಿ  ಸಂಭವಿಸಿದ ವಿಮಾನ ಪತನ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ತನಿಖೆಯಲ್ಲಿ…

9 hours ago