ಜೀವನ್ ಮುಕ್ತಿ ಹಾಗೂ ಹಸಿರು ಸೇನೆಯು “ಹೆಣ್ಣು ಮಗುವನ್ನು ಉಳಿಸಿ”(save girl child) ಎಂಬ ಒಂದು ಬಹು ಮುಖ್ಯ ಪರಿಕಲ್ಪನೆಯನ್ನು ಹಮ್ಮಿಕೊಂಡಿದೆ. ಇತ್ತೀಚಿಗೆ ಹೆಚ್ಚಾಗಿರುವ ಹೆಣ್ಣು ಭ್ರೂಣವನ್ನು ಜಗತ್ತು ಕಾಣುವ ಮುನ್ನವೇ ಹತ್ಯೆಗೈಯುವುದನ್ನು(Female Feticide) ಖಂಡಿಸಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು(Central govt) ಮುಂದಾಗಿ beti bachao beti padhao ಎಂಬಂತೆ ಹಲವಾರು ಅಭಿಯಾನಗಳನ್ನು ಹಮ್ಮಿಕೊಂಡಿದ್ದಾರೆ. ಇವರಷ್ಟೇ ಅಲ್ಲದೆ ಹಲವಾರು NGOಗಳು, ಸಂಸ್ಥೆಗಳು, ಸಂಘಗಳು ಕೂಡ ಹೆಣ್ಣು ಮಗುವನ್ನು ಉಳಿಸಲು ಹಲವಾರು ಪ್ರಚಾರಗಳು ನಡೆಸಿವೆ.
ಡಿಸೆಂಬರ್ 9, 10 ಹಾಗೂ 11ರ ದಿನಾಂಕದಂದು ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಯಲ್ಲಿ ಹೆಣ್ಣು ಉಳಿಸಿ ಎಂಬ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ. ಇತ್ತೀಚೆಗೆ ಮಂಡ್ಯದಲ್ಲಿ ಹೆಣ್ಣು ಭ್ರೂಣಗಳ ಮಾರಣ ಹೋಮ ನಡೆಯಿತು. ಅದನ್ನು ಖಂಡಿಸಿ ಇಂತಹ ನೀಚ ಕಾರ್ಯ ಮಾಡಿರುವ ಅಪರಾಧಿಗಳಿಗೆ ಅತಿ ಹೆಚ್ಚಿನ ಶಿಕ್ಷೆಯನ್ನು ನೀಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಬೇಕಿದೆ. ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಸಂಪರ್ಕಿಸಿ – 91135 13224
Jeevan Mukti and Green Army Force have taken up a very important concept called “Save Girl Child”. This program is being organized to condemn the recent increase in female feticide.
ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…
"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…
ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ ಆಶಯವನ್ನೇ ಕಳೆದುಕೊಳ್ಳುತ್ತದೆ.…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಈಶಾನ್ಯ ರಾಜ್ಯಗಳ ಬಹುತೇಕ ಭಾಗಗಳಲ್ಲಿ ಮುಂದುವರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಮಣಿಪುರ,…