ಹೊಸ ಸಂಶೋಧನೆಯ ಪ್ರಕಾರ, ಕೆಲವು ಪ್ರದೇಶಗಳಲ್ಲಿ ಎರಡನೇ ಕಾಡನ್ನು (Secondary Forest) ಅಡಿಕೆ ತೋಟಗಳಾಗಿ ಪರಿವರ್ತಿಸುವುದು ಮಣ್ಣಿನ ಗುಣಲಕ್ಷಣಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದರ ನೀರಿನ ಹಿಡಿತ (soil water retention) ಶಕ್ತಿಯನ್ನು ಕುಗ್ಗಿಸುತ್ತದೆ ಎಂದು ಹೇಳಿದೆ.
ಸಂಶೋಧನೆಯ ವಿವರ :
ಸಂಶೋಧಕರು ಹೇಳುವಂತೆ, ಹಸಿರು, ಮಣ್ಣಿನಲ್ಲಿ ಹೆಚ್ಚು ಜೀವವೈವಿಧ್ಯ ಮತ್ತು ವ್ಯಾಪಕ ಜೀವರಾಶಿ ಇರುವ ಎರಡನೇ ಕಾಡನ್ನು ಕತ್ತರಿಸಿ ಅದನ್ನು ಅಡಿಕೆ ತೋಟಕ್ಕೆ ಬದಲಿಸುವಾಗ, ಮಣ್ಣು ಬದಲಾದ ರೀತಿ ತನ್ನ ನೀರಿನ ಹಿಡಿತ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ಈ ಬದಲಾವಣೆಯ ಪರಿಣಾಮವಾಗಿ ಮಣ್ಣು ಮಳೆ ನೀರನ್ನು ಹೆಚ್ಚು ಹಿಡಿದಿರುವುದಿಲ್ಲ, ಹೀಗಾಗಿ ಮಣ್ಣಿನ ಆರೋಗ್ಯ, ಬೆಳೆಯುವ ಸಾಮರ್ಥ್ಯ ಮತ್ತು ನೀರಿನ ಉಳಿತಾಯದ ಮೇಲೆ ಪರಿಣಾಮ ಬೀರುತ್ತದೆ.
ಪರಿಸರ ಮತ್ತು ಕೃಷಿಗೆ ಪರಿಣಾಮ :
ಮಣಿಸಂಪತ್ತು ಮತ್ತು ನೀರಿನ ಲಭ್ಯತೆ ಕೂಡಾ ಕಡಿಮೆಯಾಗುತ್ತದೆ. ಮಣ್ಣಿನಲ್ಲಿ ನೀರಿನ ಹಿಡಿತ ಕಡಿಮೆಯಾಗುತ್ತದೆ, ಹೀಗಾಗಿ ಭೂಮಿಯಲ್ಲಿ ಒತ್ತಡದ ಸಮಯಗಳಲ್ಲಿ ಜಲಸಂಪತ್ತು ಕಮ್ಮಿಯಾಗುತ್ತದೆ. ಅಡಿಕೆ ತೋಟಗಳು ಮಣ್ಣು- ನೀರನ್ನು ಸಡಿಲವಾಗಿಸುತ್ತವೆ, ಕೃಷಿ-ಬೆಳೆಗಳಿಗೆ ಈ ಬದಲಾವಣೆ ಪ್ರಭಾವ ಬೀರುತ್ತದೆ. ಮುಂದಿನ ದಿನಗಳಲ್ಲಿ ಮಣ್ಣಿನ ಸತ್ವ ಕಡಿಮೆಯಾಗಿ ಬೆಳೆಯಗಳ ಮೇಲೂ ಹೆಚ್ಚಿನ ಪರಿಣಾಮ ಬೀರಬಹುದು, ರೋಗಗಳು ಅಧಿಕವಾಗಬಹುದು. ಇದಕ್ಕಾಗಿ ಸಲಹೆ, ಮಿಶ್ರ ಬೆಳೆ. ಬೆಳೆ ಪರಿವರ್ತನೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನೀಡಬೇಕೆಂದು…
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…
ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…