Advertisement
ಸುದ್ದಿಗಳು

ತೆಳ್ಳಗೆ ಇರುವವರಿಗೆ ದಪ್ಪವಾಗಲೂ ಇಲ್ಲಿದೆ ಸರಳ ಆಹಾರ ನಿಯಮ

Share

ದಪ್ಪಗಿದ್ದವರಿಗೆ ಸ್ಲಿಮ್‌ ಆಗಬೇಕೆಂಬ ಚಿಂತೆ , ಸ್ಲಿಮ್‌ ಇದ್ದವರಿಗೆ ದಪ್ಪವಾಗುವ ಚಿಂತೆ. ಸ್ಲಿಮ್‌ ಆಗಲು ಸಾಕಷ್ಟು ವ್ಯಾಯಾಮ ಇತ್ಯಾದಿ ಇದೆ. ಆದರೆ ತೆಳಗ್ಗೆ ಇದ್ದವರು ಹೇಗೆ ದಪ್ಪವಾಗುವವರಿಗೆ ಇಲ್ಲಿದೆ ಸರಳ ಉಪಾಯ…

Advertisement
  • ಡ್ರೈ ಫ್ರೂಟ್ಸ್: ಒಣಗಿದ ಹಣ್ಣು ಹೆಚ್ಚಿನ ಕ್ಯಾಲೋರಿ ತಿಂಡಿಯಾಗಿದ್ದು. ಇದರಲ್ಲಿ ಆಂಟಿಆಕ್ಸಿಡೆಂಟ್ಸ್ ಹಾಗೂ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುತ್ತದೆ. ಹೀಗಾಗಿ ದಿನಲೂ ಬೆಳ್ಳಿಗ್ಗೆ ಸೇವಿಸುವುದರಿಂದ ತೂಕ ಜಾಸ್ತಿ ಮಾಡಿಕೊಳ್ಳಬಹುದು.
  • ವ್ಯಾಯಾಮ: ವ್ಯಾಯಾಮ ಮಾಡುವುದರಿಂದ ಆರೋಗ್ಯವಂತಾಗಿರಲು ಸಹಾಯಕಾರಿಯಾಗುತ್ತದೆ ಮಾತ್ರವಲ್ಲ ಅತಿಯಾದ ಕೊಬ್ಬಿನ ಶೇಖರಣೆಗಿಂತ ತೆಳ್ಳಗಿನ ಸ್ನಾಯುಗಳು ವ್ಯಾಯಾಮದ ಮೂಲಕ ತೂಕ ಹೆಚ್ಚಿಸಿಕೊಳ್ಳುತ್ತದೆ.
  • ಪ್ರೋಟೀನ್ ಸ್ಮೂಥಿಗಳು: ಬೆಳಗ್ಗಿನ ಬ್ರೇಕ್‍ಫಾಸ್ಟ್ ಗೆ ಹಣ್ಣುಗಳ ಸ್ಮೂಥಿಗಳನ್ನು ಕುಡಿಯುವುದರಿಂದ ದಪ್ಪವಾಗಲು ಸಹಾಕಾರಿಯಾಗುತ್ತದೆ. ಆದರಲ್ಲೂ ಬಾಳೆಹಣ್ಣಿನ ಸ್ಮೂಥಿಗಳು ಹೇಳಿ ಮಾಡಿಸಿದ ಮದ್ದು ಎನ್ನಬಹುದು.
  • ಮೊಟ್ಟೆ ಮತ್ತು ಹಾಲು: ಮೊಟ್ಟೆಯಲ್ಲಿ ಪ್ರೋಟೀನ್ ಗಳು ಹಾಗೂ ಹಾಲಿನಲ್ಲಿ ಕಾರ್ಬೋಹೈಡ್ರೇಟ್, ಕೊಬ್ಬಗಳು, ಕ್ಯಾಲ್ಸಿಯಂ ಜೊತೆಗೆ ಕ್ಯಾಸೀನ್ ಮತ್ತು ವೇ ಪ್ರೋಟೀನ್‍ಗಳಿಗೆ ಉತ್ತಮ ಮೂಲವಾಗಿದ್ದರಿಂದ ರಾತ್ರಿ ಮಲಗುವ ಮುಂಚೆ ಒಂದು ಮೊಟ್ಟೆ ಹಾಗೂ ಒಂದು ಲೋಟ ಹಾಲು ಸೇವನೆ ಉತ್ತಮ.
  • ಅನ್ನ: ಒಂದು ಕಪ್ ಬಿಳಿ ಅಕ್ಕಿಯಲ್ಲಿ 204 ಕ್ಯಾಲೋರಿಗಳು, 44 ಗ್ರಾಂ ಕಾರ್ಬೋಹೈಡ್ರೇಟ್‍ಗಳು ಇರುತ್ತದೆ. ಆದುದರಿಂದ ಅನ್ನ ಸೇವನೆ ತುಂಬ ಉತ್ತಮ.
  • ಆವಕಾಡೋ: ಆರೋಗ್ಯಕರ ಕೊಬ್ಬಿನ ಜೊತೆಗೆ ಇದು ಕ್ಯಾಲೋರಿಗಳಿಂದ ತುಂಬಿರುತ್ತದೆ. ಹೀಗಾಗಿ ನಿಮ್ಮ ಆಹಾರ ಕ್ರಮದಲ್ಲಿ ಆವಕಾಡೊ ಸೇವನೆಯು ಉತ್ತಮ.

ಈ ರೀತಿ ಆಹಾರಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ತೆಳಗ್ಗೆ ಇರುವವರು ಸಹ ದಪ್ಪವಾಗಲೂ ಸಾಧ್ಯ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಹವಾಮಾನ ವರದಿ | 19-02-2026 | ಕರಾವಳಿ–ಮಲೆನಾಡಿನಲ್ಲಿ ಫೆ.21 ರಿಂದ ಮಳೆ ಸಾಧ್ಯತೆ ಹೆಚ್ಚಳ

ಬಂಗಾಳಕೊಲ್ಲಿಯಲ್ಲಿ ಉಂಟಾಗುವ ತಿರುವಿಕೆಯ ಪರಿಣಾಮವಾಗಿ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ…

7 hours ago

ಬೆಂಗಳೂರು ಕಸ ವಿಲೇವಾರಿ ತಡೆದರೆ ಕಠಿಣ ಕ್ರಮ : ಎಸ್ಮಾ ಕಾಯ್ದೆ ಜಾರಿ ಎಚ್ಚರಿಕೆ

ಬೆಂಗಳೂರು ಕಸ ವಿಲೇವಾರಿಗೆ ಅಡ್ಡಿಪಡಿಸುವವರ ವಿರುದ್ಧ ಎಸ್ಮಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಡಿ.ಕೆ.…

12 hours ago

ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ – WHOಗೆ ಅಧಿಕೃತ ಮನವಿ ಮಾಡಿದ ಉತ್ತರ ಕನ್ನಡ ಸಂಸದ

ಅಡಿಕೆಯನ್ನು Group-1 ಕ್ಯಾನ್ಸರ್ ಕಾರಕ ಪಟ್ಟಿಯಿಂದ ಮರುಪರಿಶೀಲನೆ ಮಾಡಲು WHO ಮತ್ತು IARCಗೆ…

13 hours ago

ಕ್ಯಾಂಪ್ಕೊಗೆ ಸಂಸದ ಬ್ರಿಜೇಶ್ ಚೌಟ ಭೇಟಿ, ಅಡಿಕೆ ಸಮಸ್ಯೆಗಳ ಕುರಿತು ಚರ್ಚೆ

ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಸಂಸದ ಬ್ರಿಜೇಶ್ ಚೌಟರೊಂದಿಗೆ ಅಡಿಕೆ ಬೆಳೆಗಾರರ ಸಮಸ್ಯೆಗಳು,…

13 hours ago

ಹವಾಮಾನ ವರದಿ | 18-02-2026 | ಕರ್ನಾಟಕದಲ್ಲಿ ಬಿಸಿಲಿನ ನಡುವೆ ತುಂತುರು ಮಳೆ ಸಾಧ್ಯತೆ

19.02.2026 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

21 hours ago

ಅಡಿಕೆ ವೈಜ್ಞಾನಿಕ ವಿಶ್ಲೇಷಣೆಯ ಪುಸ್ತಕ “ARECANUT” ಬಿಡುಗಡೆ

 ಮಂಗಳೂರು ಕ್ಯಾಂಪ್ಕೊ ಕೇಂದ್ರ ಕಚೇರಿಯಲ್ಲಿ ಅಡಿಕೆ ಕುರಿತಾದ ವೈಜ್ಞಾನಿಕ ಸಂಶೋಧನಾ ಪುಸ್ತಕ"ARECANUT" ಬಿಡುಗಡೆ…

21 hours ago