Advertisement
ಸುದ್ದಿಗಳು

ತೆಳ್ಳಗೆ ಇರುವವರಿಗೆ ದಪ್ಪವಾಗಲೂ ಇಲ್ಲಿದೆ ಸರಳ ಆಹಾರ ನಿಯಮ

Share

ದಪ್ಪಗಿದ್ದವರಿಗೆ ಸ್ಲಿಮ್‌ ಆಗಬೇಕೆಂಬ ಚಿಂತೆ , ಸ್ಲಿಮ್‌ ಇದ್ದವರಿಗೆ ದಪ್ಪವಾಗುವ ಚಿಂತೆ. ಸ್ಲಿಮ್‌ ಆಗಲು ಸಾಕಷ್ಟು ವ್ಯಾಯಾಮ ಇತ್ಯಾದಿ ಇದೆ. ಆದರೆ ತೆಳಗ್ಗೆ ಇದ್ದವರು ಹೇಗೆ ದಪ್ಪವಾಗುವವರಿಗೆ ಇಲ್ಲಿದೆ ಸರಳ ಉಪಾಯ…

  • ಡ್ರೈ ಫ್ರೂಟ್ಸ್: ಒಣಗಿದ ಹಣ್ಣು ಹೆಚ್ಚಿನ ಕ್ಯಾಲೋರಿ ತಿಂಡಿಯಾಗಿದ್ದು. ಇದರಲ್ಲಿ ಆಂಟಿಆಕ್ಸಿಡೆಂಟ್ಸ್ ಹಾಗೂ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುತ್ತದೆ. ಹೀಗಾಗಿ ದಿನಲೂ ಬೆಳ್ಳಿಗ್ಗೆ ಸೇವಿಸುವುದರಿಂದ ತೂಕ ಜಾಸ್ತಿ ಮಾಡಿಕೊಳ್ಳಬಹುದು.
  • ವ್ಯಾಯಾಮ: ವ್ಯಾಯಾಮ ಮಾಡುವುದರಿಂದ ಆರೋಗ್ಯವಂತಾಗಿರಲು ಸಹಾಯಕಾರಿಯಾಗುತ್ತದೆ ಮಾತ್ರವಲ್ಲ ಅತಿಯಾದ ಕೊಬ್ಬಿನ ಶೇಖರಣೆಗಿಂತ ತೆಳ್ಳಗಿನ ಸ್ನಾಯುಗಳು ವ್ಯಾಯಾಮದ ಮೂಲಕ ತೂಕ ಹೆಚ್ಚಿಸಿಕೊಳ್ಳುತ್ತದೆ.
  • ಪ್ರೋಟೀನ್ ಸ್ಮೂಥಿಗಳು: ಬೆಳಗ್ಗಿನ ಬ್ರೇಕ್‍ಫಾಸ್ಟ್ ಗೆ ಹಣ್ಣುಗಳ ಸ್ಮೂಥಿಗಳನ್ನು ಕುಡಿಯುವುದರಿಂದ ದಪ್ಪವಾಗಲು ಸಹಾಕಾರಿಯಾಗುತ್ತದೆ. ಆದರಲ್ಲೂ ಬಾಳೆಹಣ್ಣಿನ ಸ್ಮೂಥಿಗಳು ಹೇಳಿ ಮಾಡಿಸಿದ ಮದ್ದು ಎನ್ನಬಹುದು.
  • ಮೊಟ್ಟೆ ಮತ್ತು ಹಾಲು: ಮೊಟ್ಟೆಯಲ್ಲಿ ಪ್ರೋಟೀನ್ ಗಳು ಹಾಗೂ ಹಾಲಿನಲ್ಲಿ ಕಾರ್ಬೋಹೈಡ್ರೇಟ್, ಕೊಬ್ಬಗಳು, ಕ್ಯಾಲ್ಸಿಯಂ ಜೊತೆಗೆ ಕ್ಯಾಸೀನ್ ಮತ್ತು ವೇ ಪ್ರೋಟೀನ್‍ಗಳಿಗೆ ಉತ್ತಮ ಮೂಲವಾಗಿದ್ದರಿಂದ ರಾತ್ರಿ ಮಲಗುವ ಮುಂಚೆ ಒಂದು ಮೊಟ್ಟೆ ಹಾಗೂ ಒಂದು ಲೋಟ ಹಾಲು ಸೇವನೆ ಉತ್ತಮ.
  • ಅನ್ನ: ಒಂದು ಕಪ್ ಬಿಳಿ ಅಕ್ಕಿಯಲ್ಲಿ 204 ಕ್ಯಾಲೋರಿಗಳು, 44 ಗ್ರಾಂ ಕಾರ್ಬೋಹೈಡ್ರೇಟ್‍ಗಳು ಇರುತ್ತದೆ. ಆದುದರಿಂದ ಅನ್ನ ಸೇವನೆ ತುಂಬ ಉತ್ತಮ.
  • ಆವಕಾಡೋ: ಆರೋಗ್ಯಕರ ಕೊಬ್ಬಿನ ಜೊತೆಗೆ ಇದು ಕ್ಯಾಲೋರಿಗಳಿಂದ ತುಂಬಿರುತ್ತದೆ. ಹೀಗಾಗಿ ನಿಮ್ಮ ಆಹಾರ ಕ್ರಮದಲ್ಲಿ ಆವಕಾಡೊ ಸೇವನೆಯು ಉತ್ತಮ.

ಈ ರೀತಿ ಆಹಾರಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ತೆಳಗ್ಗೆ ಇರುವವರು ಸಹ ದಪ್ಪವಾಗಲೂ ಸಾಧ್ಯ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

3 hours ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

3 hours ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

3 hours ago

ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್

ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…

3 hours ago

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

1 day ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

1 day ago