Opinion

ಗೆದ್ದಲು ಮನೆಯೊಳಗೆ ಅಪಾಯಕಾರಿ | ಜಮೀನಿನ ಒಳಗೆ ಅತ್ಯಂತ ಪ್ರಯೋಜನಕಾರಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಣ್ಣಿನ ರಚನೆಯಲ್ಲಿ ಗೆದ್ದಲು Cheif Engineer ಆದರೆ,ಎರೆಹುಳು Assistant Engineer ಇದ್ದಂತೆ.Termites are better freinds than Earthworm. ಗೆದ್ದಲು( Termites) ಮನೆಯೊಳಗೆ ಅಪಾಯಕಾರಿ, ಜಮೀನಿನ ಒಳಗೆ ಅತ್ಯಂತ ಪ್ರಯೋಜನಕಾರಿ.

Advertisement

ಗೆದ್ದಲು ಯಾವುದೇ ಕಾರಣಕ್ಕೂ ಹಸಿ ಪದಾರ್ಥ, ಜೀವಂತ ಗಿಡಮರಗಳನ್ನು ತಿನ್ನುವುದಿಲ್ಲ,ಒಣಗಿದ ಪದಾರ್ಥಗಳನ್ನು ಮಾತ್ರ ತಿಂದು ಭೂಮಿಗೆ ಸೇರಿಸುತ್ತದೆ. ಮರಗಿಡಗಳಿಂದ ಉದುರುವ ಎಲೆ,ರಂಬೆ, ಕೊಂಬೆ ಇವುಗಳನ್ನು ಗೆದ್ದಲು ತಿಂದು ಭೂಮಿಗೆ ಸೇರಿಸದೇ ಹೋಗಿದ್ರೆ ಭೂಮಿಯ ಮೇಲೆ ತ್ಯಾಜ್ಯದ ರಾಶಿಗಳ ಬೆಟ್ಟ ಸೃಷ್ಟಿಯಾಗಿರುತ್ತಿತ್ತು. ಜಮೀನಿನಲ್ಲಿ ಗೆದ್ದಲು ಹುಳು,ಹುತ್ತಗಳು ಹೆಚ್ಚಿದಷ್ಟು ಭೂಮಿಯ ಫಲವತ್ತತೆ ಹೆಚ್ಚುತ್ತದೆ,ಅಂತರ್ಜಲ ವೃದ್ಧಿಯಾಗುತ್ತದೆ.

ಗೆದ್ದಲುಗಳು ಹಾವುಗಳನ್ನು ಕಚ್ಚಿ ಸಾಯಿಸುವಷ್ಟು ಶಕ್ತಿಶಾಲಿಯಾಗಿರುತ್ತದೆ. ಹಿಂದೆ ರೈತರು ಜಮೀನು ಖರೀದಿ ಮಾಡುವ ಮುನ್ನ, ಆ ಜಮೀನಿನಲ್ಲಿ ಹಳೆಯ ಬಟ್ಟೆ ಎಸೆದು ಬರುತ್ತಿದ್ದರು,2-3 ದಿನಗಳಲ್ಲಿ ಆ ಬಟ್ಟೆಗೆ ಗೆದ್ದಲು ಮುತ್ತುವ ಪ್ರಮಾಣ ನೋಡಿ ಆ ಜಮೀನಿನ ತಾಕತ್ತು ನಿರ್ಧಾರ ಮಾಡಿಕೊಳ್ಳುತ್ತಿದ್ದರು.

ಪ್ರಶಾಂತ್ ಜಯರಾಮ್, ಕೃಷಿಕರು ಮತ್ತು ಕೃಷಿ ಸಲಹೆಗಾರರು, ಮೊಬೈಲ್:9342434530

Termites for any reason do not eat raw material, living plants, only dry material and add it to the soil. If the leaves, twigs and branches falling from the trees were not eaten by the termites and added to the earth, there would have been a heap of waste piles on the earth. As the number of termites and termites increases in the farm, the fertility of the land increases and the groundwater level increases.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 17-06-2025 | ಮಳೆ ತೀವ್ರತೆ ಕಡಿಮೆ ನಿರೀಕ್ಷೆ | ಜೂ.18 ರಿಂದ ಸಾಮಾನ್ಯ ಮಳೆ ಸಾಧ್ಯತೆ

18.06.2025ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

9 hours ago

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ | ಇದುವರೆಗಿನ ಹಾನಿ ಎಷ್ಟು..?

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಮಳೆಗೆ ಇದುವರೆಗೆ ಹಾನಿಯಾಗಿರುವ ಮಾಹಿತಿಯನ್ನು ಜಿಲ್ಲಾಡಳಿತ…

9 hours ago

ಮುಂದುವರಿದ ಮಳೆ | ಕೊಡಗು ಕರಾವಳಿ ಜಿಲ್ಲೆಯಲ್ಲಿ ಉತ್ತಮ ಮಳೆ | ಇಂದೂ ಹಲವು ಕಡೆ ರೆಡ್ ಅಲರ್ಟ್ |

ರಾಜ್ಯದ ವಿವಿಧೆಡೆ ಇಂದು ಮಳೆಯಾಗಿದೆ. ಉತ್ತರ ಕನ್ನಡದಲ್ಲಿ 27 ಸೆಂಟಿ ಮೀಟರ್, ಸಿದ್ಧಾಪುರದಲ್ಲಿ…

14 hours ago

ಆತ್ಮನಿರ್ಭರ ಯೋಜನೆಯಿಂದ ಸ್ವಾವಲಂಬಿ ಬದುಕು | ಸಾವಯವ ಕೃಷಿಯಲ್ಲಿ ಕಬ್ಬು ಬೆಳೆದು ಯಶಸ್ವಿ

ಆತ್ಮನಿರ್ಭರ ಯೋಜನೆಯಡಿ ಸ್ವಾವಲಂಬಿ ಬದುಕಿನ ಕನಸು ಕಂಡಿದ್ದ ಬಿ. ನಂದೀಶ್ ತಮ್ಮ ಜಮೀನಿನಲ್ಲಿ…

1 day ago

ಹೊಸರುಚಿ | ನೆಕ್ಕರೆ ಮಾವಿನ ಕಾಯಿ ಪಲ್ಯ

ನೆಕ್ಕರೆ ಮಾವಿನ ಕಾಯಿ ಪಲ್ಯ ಮಾಡುವ ವಿಧಾನ..

2 days ago

ಜೂನ್ ಮೂರನೇ ವಾರ ಗುರು ಆದಿತ್ಯ ರಾಜಯೋಗ, ಈ 5 ರಾಶಿಗೆ ಅದೃಷ್ಟವೋ ಅದೃಷ್ಟ.!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 days ago