Advertisement
Opinion

ಗೆದ್ದಲು ಮನೆಯೊಳಗೆ ಅಪಾಯಕಾರಿ | ಜಮೀನಿನ ಒಳಗೆ ಅತ್ಯಂತ ಪ್ರಯೋಜನಕಾರಿ |

Share

ಮಣ್ಣಿನ ರಚನೆಯಲ್ಲಿ ಗೆದ್ದಲು Cheif Engineer ಆದರೆ,ಎರೆಹುಳು Assistant Engineer ಇದ್ದಂತೆ.Termites are better freinds than Earthworm. ಗೆದ್ದಲು( Termites) ಮನೆಯೊಳಗೆ ಅಪಾಯಕಾರಿ, ಜಮೀನಿನ ಒಳಗೆ ಅತ್ಯಂತ ಪ್ರಯೋಜನಕಾರಿ.

ಗೆದ್ದಲು ಯಾವುದೇ ಕಾರಣಕ್ಕೂ ಹಸಿ ಪದಾರ್ಥ, ಜೀವಂತ ಗಿಡಮರಗಳನ್ನು ತಿನ್ನುವುದಿಲ್ಲ,ಒಣಗಿದ ಪದಾರ್ಥಗಳನ್ನು ಮಾತ್ರ ತಿಂದು ಭೂಮಿಗೆ ಸೇರಿಸುತ್ತದೆ. ಮರಗಿಡಗಳಿಂದ ಉದುರುವ ಎಲೆ,ರಂಬೆ, ಕೊಂಬೆ ಇವುಗಳನ್ನು ಗೆದ್ದಲು ತಿಂದು ಭೂಮಿಗೆ ಸೇರಿಸದೇ ಹೋಗಿದ್ರೆ ಭೂಮಿಯ ಮೇಲೆ ತ್ಯಾಜ್ಯದ ರಾಶಿಗಳ ಬೆಟ್ಟ ಸೃಷ್ಟಿಯಾಗಿರುತ್ತಿತ್ತು. ಜಮೀನಿನಲ್ಲಿ ಗೆದ್ದಲು ಹುಳು,ಹುತ್ತಗಳು ಹೆಚ್ಚಿದಷ್ಟು ಭೂಮಿಯ ಫಲವತ್ತತೆ ಹೆಚ್ಚುತ್ತದೆ,ಅಂತರ್ಜಲ ವೃದ್ಧಿಯಾಗುತ್ತದೆ.

ಗೆದ್ದಲುಗಳು ಹಾವುಗಳನ್ನು ಕಚ್ಚಿ ಸಾಯಿಸುವಷ್ಟು ಶಕ್ತಿಶಾಲಿಯಾಗಿರುತ್ತದೆ. ಹಿಂದೆ ರೈತರು ಜಮೀನು ಖರೀದಿ ಮಾಡುವ ಮುನ್ನ, ಆ ಜಮೀನಿನಲ್ಲಿ ಹಳೆಯ ಬಟ್ಟೆ ಎಸೆದು ಬರುತ್ತಿದ್ದರು,2-3 ದಿನಗಳಲ್ಲಿ ಆ ಬಟ್ಟೆಗೆ ಗೆದ್ದಲು ಮುತ್ತುವ ಪ್ರಮಾಣ ನೋಡಿ ಆ ಜಮೀನಿನ ತಾಕತ್ತು ನಿರ್ಧಾರ ಮಾಡಿಕೊಳ್ಳುತ್ತಿದ್ದರು.

ಪ್ರಶಾಂತ್ ಜಯರಾಮ್, ಕೃಷಿಕರು ಮತ್ತು ಕೃಷಿ ಸಲಹೆಗಾರರು, ಮೊಬೈಲ್:9342434530

Termites for any reason do not eat raw material, living plants, only dry material and add it to the soil. If the leaves, twigs and branches falling from the trees were not eaten by the termites and added to the earth, there would have been a heap of waste piles on the earth. As the number of termites and termites increases in the farm, the fertility of the land increases and the groundwater level increases.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ

ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…

8 hours ago

ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..

ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…

8 hours ago

ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ | 2026 ಮಾರ್ಚ್ ವರೆಗೆ ಅವಕಾಶ

ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…

8 hours ago

ಸ್ವಾವಲಂಬಿ ಸಾರಥಿ ಯೋಜನೆ | ಆಟೋ ಗೂಡ್ಸ್ ವಾಹನ ಖರೀದಿಗೆ ರೂ.4 ಲಕ್ಷ ಸಹಾಯಧನ

ಟ್ಯಾಕ್ಸಿ, ಆಟೋ ಟ್ಯಾಕ್ಟರ್, ಗೂಡ್ಸ್ ವಾಹನದ ಡ್ರೈವರ್ ಆಗಿದ್ದರೂ ಸ್ವಂತ ವಾಹನವಿಲ್ಲ ಎಂಬ…

8 hours ago

ಕ್ಯಾನ್ಸರ್ ಗುಣಪಡಿಸಲು ಗೋವಿನ ಉತ್ಪನ್ನಗಳು | ಮಧ್ಯಪ್ರದೇಶ ಸರ್ಕಾರ ಸಂಶೋಧನೆಗೆ 3.5 ಕೋಟಿ ಖರ್ಚು ಮಾಡಿದ ಹಣ ಎಲ್ಲಿ?

ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು…

8 hours ago

ಭಾರತದ 44% ನಗರಗಳು ದೀರ್ಘಕಾಲದ ವಾಯು ಮಾಲಿನ್ಯ ಸಂಕಟದಲ್ಲಿ| CREA ಉಪಗ್ರಹ ಅಧ್ಯಯನದ ಶಾಕಿಂಗ್ ವರದಿ ಬಹಿರಂಗ

ಉಪಗ್ರಹ ದತ್ತಾಂಶ ಆಧಾರಿತ CREA ವಿಶ್ಲೇಷಣೆಯ ಪ್ರಕಾರ, ಭಾರತದ 4,041 ನಗರಗಳಲ್ಲಿ 1,787…

8 hours ago