Opinion

ಹಸುಗಳ ಹುಚ್ಚು ನಿವಾರಿಸುವ ಹಳ್ಳಿಕಾರ್ ತಳಿಗಳ ಜೀನ್..!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹಸುವಿಗೆ(Cow) ಹುಚ್ಚು ರೋಗ ಅಥವಾ ಮ್ಯಾಡ್ ಕೌ ಡಿಸೀಸ್(Mad cow disease) ಎಂಬ ಮಾರಕ ರೋಗಕ್ಕೆ ಕೆಲ ದಶಕಗಳ ಹಿಂದೆ ಇಂಗ್ಲೆಂಡ್‌ನಲ್ಲಿ(England) ಲಕ್ಷಾಂತರ ಹಸುಗಳು ತುತ್ತಾಗಿ ಸತ್ತಿದ್ದವು. ಇದಕ್ಕೆ ಹಲವು ಕಾರಣಗಳಿದ್ದು, ಪ್ರಮುಖವಾಗಿ ಅವುಗಳಲ್ಲಿ ರೋಗ ನಿರೋಧಕ ಶಕ್ತಿ(Immunity) ಕಡಿಮೆ ಇರುವುದು ಸಹ ಒಂದಾಗಿತ್ತು. ಆಗ ಅಲ್ಲಿನ ವೈಜ್ಞಾನಿಕರು ರೋಗ ನಿರೋಧಕ ಶಕ್ತಿಗೆ ಹೆಸರಾದ ಕರ್ನಾಟಕದ(Karnataka) ಹಳ್ಳಿಕಾರ್ ತಳಿಯ ಜೀನ್(Hallikar breed gene) ಅನ್ನು ಅಲ್ಲಿಯ ಹಸುಗಳ ಶರೀರಕ್ಕೆ ಸೇರಿಸಿ ಕಾಡುತ್ತಿದ್ದ ರೋಗದಿಂದ ಮುಕ್ತಿ ಪಡೆದದ್ದು ಇತಿಹಾಸದಲ್ಲಿ ದಾಖಲಾದ ಸತ್ಯ.

Advertisement
Advertisement

ಅಂದಿನ ಒಂದು ಸಮೀಕ್ಷೆ ಪ್ರಕಾರ(Survey) ಯುರೋಪ್ ಮತ್ತು ಅಮೆರಿಕನ್ ಹಸುಗಳಲ್ಲಿ ರೋಗ ನಿರೋಧಕ ಶಕ್ತಿ ಶೇ.20 ಇದ್ದದ್ದು ಕಂಡುಬಂದರೆ, ಭಾರತೀಯ ಗೋತಳಿಗಳಲ್ಲಿ ಶೇ.150ಕ್ಕೂ ಹೆಚ್ಚಿರುವುದು ದೃಢಪಟ್ಟಿತ್ತು. ಇದರ ನಂತರ ಭಾರತೀಯ ಗೋತಳಿ ಮತ್ತು ಅವುಗಳ ಭ್ರೂಣಗಳನ್ನು ವಿದೇಶಗಳಿಗೆ ಕೊಂಡೊಯ್ದು ಅಲ್ಲಿನ ತಳಿಗಳೊಂದಿಗೆ ಸಂಕರಣಗೊಳಿಸುವ ಪ್ರಕ್ರಿಯೆಗೆ ವೇಗ ನೀಡಲಾಯಿತು. ಇನ್ನು ವಿಶ್ವದಲ್ಲಿಯೇ ಮಲೆನಾಡು ಗಿಡ್ಡ ತಳಿ ಅತಿ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವುದು ಇತ್ತೀಚಿನ ಕೆಲವು ಸಮೀಕ್ಷೆಗಳಿಂದ ಸಾಬೀತಾಗಿದೆ.

ಬರಹ :
ಕೆ.ಎನ್.ಶೈಲೇಶ್ ಹೊಳ್ಳ

Millions of cows were infected and died in England a few decades ago due to a deadly disease called mad cow disease. There are many reasons for this, one of them being low immunity. It is a fact recorded in history that the scientists there got rid of the disease by inserting the gene of the Hallikar breed of Karnataka (Karnataka), which is known for its immunity power, into the bodies of the cows there.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 07-06-2025 | ಜೂನ್ 11 ರಿಂದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆ

ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ಜೂನ್ 11 ರಿಂದ…

14 hours ago

ಸುಸ್ಥಿರ ಅಭಿವೃದ್ಧಿ ಯಾವಾಗಲೂ ತತ್ವಶಾಸ್ತ್ರ ಮತ್ತು ಸಿದ್ಧಾಂತದ ಮೂಲತತ್ವಾಗಿದೆ

ಇತ್ತೀಚಿನ  ದಿನಗಳಲ್ಲಿ ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವಂತೆ…

21 hours ago

ನಿಮಗೆ ಸಾಡೇಸಾತಿ ಶುರುವಾಗಿದ್ರೆ ಶನಿ ನೀಡ್ತಾನೆ ಈ 6 ಸೂಚನೆ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

21 hours ago

ಹೊಸರುಚಿ | ಹಲಸಿನ ಹಣ್ಣಿನ ಮಲ್ಪುರಿ

ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್,…

22 hours ago

ಗ್ರಾಮ ಪಂಚಾಯ್ತಿಗೊಂದು ಕೆಪಿಎಸ್ ಶಾಲೆ | ಮುಂದಿನ ದಿನಗಳಲ್ಲಿ 500 ಕೆಪಿಎಸ್ ಶಾಲೆ ಆರಂಭ

ರಾಜ್ಯದಲ್ಲಿ ಪ್ರತಿ  ಗ್ರಾಮ ಪಂಚಾಯಿತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ- ಕೆಪಿಎಸ್  ತೆರೆಯುವ ಉದ್ದೇಶ …

1 day ago