Advertisement
ಸುದ್ದಿಗಳು

ರಬ್ಬರ್ ಮಂಡಳಿಯಿಂದ ವಿವಿಧ ಹುದ್ದೆ : ಅರ್ಜಿ ಆಹ್ವಾನ

Share

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಬ್ಬರ್ ಮಂಡಳಿಯು ವಿವಿಧ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Advertisement

ಹುದ್ದೆಗಳ ವಿವರ: ಸೈಂಟಿಸ್ಟ್  ಸಿ ಎಗ್ರೋನಮಿ / ಸಾಯ್ಲ್ , ಸೈಂಟಿಸ್ಟ್  ಸಿ  ಕ್ರಾಪ್ ಮ್ಯಾನೇಜ್ಮೆಂಟ್ , ಸೈಂಟಿಸ್ಟ್  ಸಿ  ಕ್ರಾಪ್ ಫಿಜಿಯೋಲಜಿ , ಸೈಂಟಿಸ್ಟ್  ಸಿ   ಜಿನೋಮ್ ,  ಸೈಂಟಿಸ್ಟ್  ಸಿ  ರಬ್ಬರ್  ಪ್ರೊಸೆಸಿಂಗ್/ ಟೆಕ್ನಾಲಜಿ , ಸೈಂಟಿಸ್ಟ್ ಬಿ ಸಾಯಿಲ್ಸ್ , ಸೈಂಟಿಸ್ಟ್ ಬಿ ಎಗ್ರೋನಮಿ, ಸೈಂಟಿಸ್ಟ್ ಬಿ ಕ್ರಾಪ್ ಫಿಸಿಯೋಲಜಿ , ಸೈಂಟಿಸ್ಟ್ ಬಿ ಕ್ರಾಪ್ ಫಿಸಿಯೋಲಜಿ/ ಲೇಟೆಕ್ಸ್ ಹಾರ್ವೆಸ್ಟ್ ಟೆಕ್ನಾಲಜಿ , ಸೈಂಟಿಸ್ಟ್ ಬಿ ಅಗ್ರಿಕಲ್ಚರಲ್ ಇಕನಾಮಿಕ್ಸ್ /ಇಕನಾಮಿಕ್ಸ್ , ಸೈಂಟಿಸ್ಟ್ ಬಿ ಆಗ್ರೋಮೀಟಿಯರಾಲಜಿ ,  ಸೈಂಟಿಸ್ಟ್ ಬಿ ಬಾಟನಿ/ ಕ್ರಾಪ್   ಪ್ರಾಪಗೇಶನ್, ಸೈಂಟಿಸ್ಟ್ ಬಿ  ಬಾಟನಿ / ಪ್ಲಾಂಟ್ ಬ್ರೀಡಿಂಗ್ ,  ಸೈಂಟಿಸ್ಟ್ ಬಿ ರಬ್ಬರ್ ಟೆಕ್ನಾಲಜಿ, ಸೈಂಟಿಸ್ಟ್ ಬಿ ಬಯೋಟೆಕ್ನಾಲಜಿ,  ಮಾಲಿಕ್ಯುಲರ್ ಬಯಾಲಜಿ , ಅಸಿಸ್ಟೆಂಟ್ ಡೈರೆಕ್ಟರ್ -ಸಿಸ್ಟಮ್ಸ್ , ಮೆಕ್ಯಾನಿಕಲ್ ಇಂಜಿನಿಯರ್, ಸೈಂಟಿಸ್ಟ್  ಎ ರಿಮೋಟ್ ಸೆನ್ಸಿಂಗ್, ಸೈಂಟಿಸ್ಟ್  ಎ ಬಯೋ ಇನ್ಫೋಮ್ಯಾಟಿಕ್ಸ್ , ಸೈಂಟಿಸ್ಟ್ ಎ ಎಗ್ರೋನಮಿ , ಸೈಂಟಿಸ್ಟ್ ಎ ಬಾಟನಿ/ ಪ್ಲಾಂಟ್ ಬ್ರೀಡಿಂಗ್, ಸ್ಟಾಟಿಸ್ಟಿಕಲ್ ಇನ್ಸ್‍ಪೆಕ್ಟರ್ , ಸೈಂಟಿಫಿಕ್ ಅಸಿಸ್ಟೆಂಟ್ , ಸಿಸ್ಟಮ್ ಅಸಿಸ್ಟೆಂಟ್ – ಹಾರ್ಡ್‍ವೇರ್ ಆ್ಯಂಡ್ ನೆಟ್‍ವಕಿರ್ಂಗ್, ಜೂನಿಯರ್ ಟೆಕ್ನಿಕಲ್ ಆಫೀಸರ್- ಹೌಸ್ ಕೀಪಿಂಗ್, ಜೂನಿಯರ್ ಟೆಕ್ನಿಕಲ್ ಆಫೀಸರ್ ಎ.ಸಿ ಆ್ಯಂಡ್ ರೆಫ್ರಿಜರೇಷನ್ ,  ಎಲೆಕ್ಟ್ರಿಷಿಯನ್ , ಹಿಂದಿ ಟೈಪಿಸ್ಟ್, ವಿಜಿಲೆನ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ.  ಹೆಚ್ಚಿನ ಮಾಹಿತಿಗೆ ದೂ.ಸಂ 0824-2951329 ಸಂಪರ್ಕಿಸಿ  ಅಥವಾ ಮಂಗಳೂರು ನಗರದ ಬಲ್ಮಠದಲ್ಲಿರುವ ರಬ್ಬರ್ ಬೋರ್ಡ್ ಪ್ರಾದೇಶಿಕ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ

ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್‌ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…

54 minutes ago

ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ

ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ತಾತ್ಕಾಲಿಕವಾಗಿದ್ದು, ನಿಜವಾದ ಯಶಸ್ಸು ಸ್ವಪರಿಶ್ರಮ, ಸತ್ಯ ಮತ್ತು…

1 hour ago

ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು

ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ …

1 hour ago

ವಿಕಸಿತ ಭಾರತಕ್ಕೆ ಕೃತಕ ಬುದ್ಧಿಮತ್ತೆ ಅಡಿಪಾಯ : ಉತ್ಪಾದಕತೆ ಹೆಚ್ಚಳಕ್ಕೆ AI ಸಹಕಾರಿ

ಕೃತಕ ಬುದ್ಧಿಮತ್ತೆ (AI) ವಿಕಸಿತ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಉತ್ಪಾದಕತೆ, ಸ್ಪರ್ಧಾತ್ಮಕತೆ ಹಾಗೂ…

1 hour ago

ಸಫಾರಿ ಆರಂಭಿಸಲು ಮತ್ತೆ ಅನುಮತಿ | ಸಮಯ ಕಡಿತ, GPS-ಡ್ಯಾಶ್ ಕ್ಯಾಮ್ ಕಡ್ಡಾಯ – ಸಚಿವ ಈಶ್ವರ್ ಖಂಡ್ರೆ

ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ…

2 hours ago

ಚಿಕ್ಕಮಗಳೂರು : ಅರಣ್ಯ ಸಂರಕ್ಷಣೆಗೆ ಇಲಾಖೆ ಸನ್ನದ್ಧ; 970 ಕಿ.ಮೀ. ‘ಬೆಂಕಿ ಪಥ’ ನಿರ್ಮಾಣ

ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ಕಾಡು ಬೆಂಕಿ ತಡೆಯಲು 970 ಕಿ.ಮೀ. ಬೆಂಕಿ ಪಥ…

2 hours ago