Advertisement
ಸುದ್ದಿಗಳು

ರಬ್ಬರ್ ಮಂಡಳಿಯಿಂದ ವಿವಿಧ ಹುದ್ದೆ : ಅರ್ಜಿ ಆಹ್ವಾನ

Share

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಬ್ಬರ್ ಮಂಡಳಿಯು ವಿವಿಧ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ: ಸೈಂಟಿಸ್ಟ್  ಸಿ ಎಗ್ರೋನಮಿ / ಸಾಯ್ಲ್ , ಸೈಂಟಿಸ್ಟ್  ಸಿ  ಕ್ರಾಪ್ ಮ್ಯಾನೇಜ್ಮೆಂಟ್ , ಸೈಂಟಿಸ್ಟ್  ಸಿ  ಕ್ರಾಪ್ ಫಿಜಿಯೋಲಜಿ , ಸೈಂಟಿಸ್ಟ್  ಸಿ   ಜಿನೋಮ್ ,  ಸೈಂಟಿಸ್ಟ್  ಸಿ  ರಬ್ಬರ್  ಪ್ರೊಸೆಸಿಂಗ್/ ಟೆಕ್ನಾಲಜಿ , ಸೈಂಟಿಸ್ಟ್ ಬಿ ಸಾಯಿಲ್ಸ್ , ಸೈಂಟಿಸ್ಟ್ ಬಿ ಎಗ್ರೋನಮಿ, ಸೈಂಟಿಸ್ಟ್ ಬಿ ಕ್ರಾಪ್ ಫಿಸಿಯೋಲಜಿ , ಸೈಂಟಿಸ್ಟ್ ಬಿ ಕ್ರಾಪ್ ಫಿಸಿಯೋಲಜಿ/ ಲೇಟೆಕ್ಸ್ ಹಾರ್ವೆಸ್ಟ್ ಟೆಕ್ನಾಲಜಿ , ಸೈಂಟಿಸ್ಟ್ ಬಿ ಅಗ್ರಿಕಲ್ಚರಲ್ ಇಕನಾಮಿಕ್ಸ್ /ಇಕನಾಮಿಕ್ಸ್ , ಸೈಂಟಿಸ್ಟ್ ಬಿ ಆಗ್ರೋಮೀಟಿಯರಾಲಜಿ ,  ಸೈಂಟಿಸ್ಟ್ ಬಿ ಬಾಟನಿ/ ಕ್ರಾಪ್   ಪ್ರಾಪಗೇಶನ್, ಸೈಂಟಿಸ್ಟ್ ಬಿ  ಬಾಟನಿ / ಪ್ಲಾಂಟ್ ಬ್ರೀಡಿಂಗ್ ,  ಸೈಂಟಿಸ್ಟ್ ಬಿ ರಬ್ಬರ್ ಟೆಕ್ನಾಲಜಿ, ಸೈಂಟಿಸ್ಟ್ ಬಿ ಬಯೋಟೆಕ್ನಾಲಜಿ,  ಮಾಲಿಕ್ಯುಲರ್ ಬಯಾಲಜಿ , ಅಸಿಸ್ಟೆಂಟ್ ಡೈರೆಕ್ಟರ್ -ಸಿಸ್ಟಮ್ಸ್ , ಮೆಕ್ಯಾನಿಕಲ್ ಇಂಜಿನಿಯರ್, ಸೈಂಟಿಸ್ಟ್  ಎ ರಿಮೋಟ್ ಸೆನ್ಸಿಂಗ್, ಸೈಂಟಿಸ್ಟ್  ಎ ಬಯೋ ಇನ್ಫೋಮ್ಯಾಟಿಕ್ಸ್ , ಸೈಂಟಿಸ್ಟ್ ಎ ಎಗ್ರೋನಮಿ , ಸೈಂಟಿಸ್ಟ್ ಎ ಬಾಟನಿ/ ಪ್ಲಾಂಟ್ ಬ್ರೀಡಿಂಗ್, ಸ್ಟಾಟಿಸ್ಟಿಕಲ್ ಇನ್ಸ್‍ಪೆಕ್ಟರ್ , ಸೈಂಟಿಫಿಕ್ ಅಸಿಸ್ಟೆಂಟ್ , ಸಿಸ್ಟಮ್ ಅಸಿಸ್ಟೆಂಟ್ – ಹಾರ್ಡ್‍ವೇರ್ ಆ್ಯಂಡ್ ನೆಟ್‍ವಕಿರ್ಂಗ್, ಜೂನಿಯರ್ ಟೆಕ್ನಿಕಲ್ ಆಫೀಸರ್- ಹೌಸ್ ಕೀಪಿಂಗ್, ಜೂನಿಯರ್ ಟೆಕ್ನಿಕಲ್ ಆಫೀಸರ್ ಎ.ಸಿ ಆ್ಯಂಡ್ ರೆಫ್ರಿಜರೇಷನ್ ,  ಎಲೆಕ್ಟ್ರಿಷಿಯನ್ , ಹಿಂದಿ ಟೈಪಿಸ್ಟ್, ವಿಜಿಲೆನ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ.  ಹೆಚ್ಚಿನ ಮಾಹಿತಿಗೆ ದೂ.ಸಂ 0824-2951329 ಸಂಪರ್ಕಿಸಿ  ಅಥವಾ ಮಂಗಳೂರು ನಗರದ ಬಲ್ಮಠದಲ್ಲಿರುವ ರಬ್ಬರ್ ಬೋರ್ಡ್ ಪ್ರಾದೇಶಿಕ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

4 hours ago

ಗ್ರಾಮೀಣ ಭಾರತದ ಆದಾಯಕ್ಕೆ ಹಿನ್ನಡೆ – ಕಳೆದ ವರ್ಷ ಅರ್ಧದಷ್ಟು ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿಲ್ಲ

ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…

11 hours ago

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

20 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

20 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

22 hours ago