ಶನಿವಾರ ವರ್ಷದ ಪ್ರಥಮ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕಲ್ಮಡ್ಕದಲ್ಲಿ 28 ಮಿಮೀ ಮಳೆಯಾಗಿದೆ. ಉಳಿದಂತೆ ಕಡಬ ನೆಲ್ಯಾಡಿಯಲ್ಲು 28 ಮಿಮೀ, ಬೆಳ್ತಂಗಡಿ ಕೈಲಾರು 27 ಮಿಮೀ, ಕೋಡಿಂಬಾಳ 24 ಮಿಮೀ,ಕರಿಕಳ 22 ಮಿಮೀ, ಬಂಟ್ವಾಳ ಕೆಲಿಂಜ 21 ಮಿಮೀ, ಬಳ್ಪ ಕೋಡಿಗದ್ದೆ 19 ಮಿಮೀ, ಪುತ್ತೂರು ಆರ್ಯಾಪು 20 ಮಿಮೀ, ಕಡಬ 16 ಮಿಮೀ, ಕಾಸರಗೋಡು ನೆಕ್ರಕಜೆ 14 ಮಿಮೀ, ಗುತ್ತಿಗಾರು ಮೆಟ್ಟಿನಡ್ಕ14 ಮಿಮೀ , ಚೊಕ್ಕಾಡಿ 10 ಮಿಮೀ,ಕೊಪ್ಪ 9 ಮಿಮೀ, ಪುತ್ತೂರು ಬಲ್ನಾಡು 8 ಮಿಮೀ,ಎಣ್ಮೂರು ಅಲೆಂಗಾರ 7 ಮಿಮೀ, ಅಡೆಂಜ ಉರುವಾಲು 6 ಮಿಮೀ, ಮುರುಳ್ಯ 6 ಮಿಮೀ, ಸುಳ್ಯದಲ್ಲಿ 6 ಮಿಮೀ, ಬೆಳ್ತಂಗಡಿ 06 ಮಿಮೀ. ಗುತ್ತಿಗಾರು ಕಮಿಲ 5 ಮಿಮೀ, ಕೊಲ್ಲಮೊಗ್ರ 3.5 ಮಿಮೀ, ಬೆಳ್ತಂಗಡಿ ನಗರ 3 ಮಿಮೀ, ಬಾಳಿಲ 2 ಮಿಮೀ, ಕಲ್ಲಾಜೆ 1 ಮಿಮೀ,ಕಾಸರಗೋಡು ಕುಂಬಳೆ 1 ಮಿಮೀ, ಪುತ್ತೂರು ಕೊಳ್ತಿಗೆ 1 ಮಿಮೀ, ಬೆಳ್ಳಾರೆಯಲ್ಲಿ ಹನಿ ಮಳೆಯಾದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆ ಇರಲಿಲ್ಲ.
ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…
ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…
ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…