ಶನಿವಾರ ವರ್ಷದ ಪ್ರಥಮ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕಲ್ಮಡ್ಕದಲ್ಲಿ 28 ಮಿಮೀ ಮಳೆಯಾಗಿದೆ. ಉಳಿದಂತೆ ಕಡಬ ನೆಲ್ಯಾಡಿಯಲ್ಲು 28 ಮಿಮೀ, ಬೆಳ್ತಂಗಡಿ ಕೈಲಾರು 27 ಮಿಮೀ, ಕೋಡಿಂಬಾಳ 24 ಮಿಮೀ,ಕರಿಕಳ 22 ಮಿಮೀ, ಬಂಟ್ವಾಳ ಕೆಲಿಂಜ 21 ಮಿಮೀ, ಬಳ್ಪ ಕೋಡಿಗದ್ದೆ 19 ಮಿಮೀ, ಪುತ್ತೂರು ಆರ್ಯಾಪು 20 ಮಿಮೀ, ಕಡಬ 16 ಮಿಮೀ, ಕಾಸರಗೋಡು ನೆಕ್ರಕಜೆ 14 ಮಿಮೀ, ಗುತ್ತಿಗಾರು ಮೆಟ್ಟಿನಡ್ಕ14 ಮಿಮೀ , ಚೊಕ್ಕಾಡಿ 10 ಮಿಮೀ,ಕೊಪ್ಪ 9 ಮಿಮೀ, ಪುತ್ತೂರು ಬಲ್ನಾಡು 8 ಮಿಮೀ,ಎಣ್ಮೂರು ಅಲೆಂಗಾರ 7 ಮಿಮೀ, ಅಡೆಂಜ ಉರುವಾಲು 6 ಮಿಮೀ, ಮುರುಳ್ಯ 6 ಮಿಮೀ, ಸುಳ್ಯದಲ್ಲಿ 6 ಮಿಮೀ, ಬೆಳ್ತಂಗಡಿ 06 ಮಿಮೀ. ಗುತ್ತಿಗಾರು ಕಮಿಲ 5 ಮಿಮೀ, ಕೊಲ್ಲಮೊಗ್ರ 3.5 ಮಿಮೀ, ಬೆಳ್ತಂಗಡಿ ನಗರ 3 ಮಿಮೀ, ಬಾಳಿಲ 2 ಮಿಮೀ, ಕಲ್ಲಾಜೆ 1 ಮಿಮೀ,ಕಾಸರಗೋಡು ಕುಂಬಳೆ 1 ಮಿಮೀ, ಪುತ್ತೂರು ಕೊಳ್ತಿಗೆ 1 ಮಿಮೀ, ಬೆಳ್ಳಾರೆಯಲ್ಲಿ ಹನಿ ಮಳೆಯಾದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆ ಇರಲಿಲ್ಲ.
ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…
ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…
ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…
ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…
2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…
ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…