ಶನಿವಾರ ವರ್ಷದ ಪ್ರಥಮ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕಲ್ಮಡ್ಕದಲ್ಲಿ 28 ಮಿಮೀ ಮಳೆಯಾಗಿದೆ. ಉಳಿದಂತೆ ಕಡಬ ನೆಲ್ಯಾಡಿಯಲ್ಲು 28 ಮಿಮೀ, ಬೆಳ್ತಂಗಡಿ ಕೈಲಾರು 27 ಮಿಮೀ, ಕೋಡಿಂಬಾಳ 24 ಮಿಮೀ,ಕರಿಕಳ 22 ಮಿಮೀ, ಬಂಟ್ವಾಳ ಕೆಲಿಂಜ 21 ಮಿಮೀ, ಬಳ್ಪ ಕೋಡಿಗದ್ದೆ 19 ಮಿಮೀ, ಪುತ್ತೂರು ಆರ್ಯಾಪು 20 ಮಿಮೀ, ಕಡಬ 16 ಮಿಮೀ, ಕಾಸರಗೋಡು ನೆಕ್ರಕಜೆ 14 ಮಿಮೀ, ಗುತ್ತಿಗಾರು ಮೆಟ್ಟಿನಡ್ಕ14 ಮಿಮೀ , ಚೊಕ್ಕಾಡಿ 10 ಮಿಮೀ,ಕೊಪ್ಪ 9 ಮಿಮೀ, ಪುತ್ತೂರು ಬಲ್ನಾಡು 8 ಮಿಮೀ,ಎಣ್ಮೂರು ಅಲೆಂಗಾರ 7 ಮಿಮೀ, ಅಡೆಂಜ ಉರುವಾಲು 6 ಮಿಮೀ, ಮುರುಳ್ಯ 6 ಮಿಮೀ, ಸುಳ್ಯದಲ್ಲಿ 6 ಮಿಮೀ, ಬೆಳ್ತಂಗಡಿ 06 ಮಿಮೀ. ಗುತ್ತಿಗಾರು ಕಮಿಲ 5 ಮಿಮೀ, ಕೊಲ್ಲಮೊಗ್ರ 3.5 ಮಿಮೀ, ಬೆಳ್ತಂಗಡಿ ನಗರ 3 ಮಿಮೀ, ಬಾಳಿಲ 2 ಮಿಮೀ, ಕಲ್ಲಾಜೆ 1 ಮಿಮೀ,ಕಾಸರಗೋಡು ಕುಂಬಳೆ 1 ಮಿಮೀ, ಪುತ್ತೂರು ಕೊಳ್ತಿಗೆ 1 ಮಿಮೀ, ಬೆಳ್ಳಾರೆಯಲ್ಲಿ ಹನಿ ಮಳೆಯಾದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆ ಇರಲಿಲ್ಲ.
ಒಂದು ಕಾಲದಲ್ಲಿ ಬಡವರ ಹಣ್ಣು ಎಂದೇ ಕರೆಯಲ್ಪಟ್ಟ ಹಲಸು ಈಗ ಆರೋಗ್ಯಕರ ಆಹಾರ…
ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರೈತರಿಗೆ ಉತ್ತಮ…
ಅಡಿಕೆ ಉತ್ಪಾದನಾ ವೆಚ್ಚ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ ಆಮದು ಬೆಲೆ (MIP)ಯನ್ನು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಭತ್ತದ ಬೆಳೆ ವಿಮೆ ನೋಂದಣಿ ಆರಂಭವಾಗಿದ್ದು, ಆಗಸ್ಟ್…
ದೇಶದಲ್ಲಿ 43% ಮಳೆ ಕೊರತೆ ದಾಖಲಾಗಿರುವ ಹಿನ್ನೆಲೆ ಎಲ್ ನಿನೋ ಪರಿಣಾಮ ಎದುರಿಸಲು…
ತೆಂಗು ಬೆಳೆಗಾರರು ಕಾರ್ಮಿಕ ಕೊರತೆ ಮತ್ತು ಹೆಚ್ಚುತ್ತಿರುವ ಕೂಲಿ ವೆಚ್ಚದಿಂದ ಸಂಕಷ್ಟ ಎದುರಿಸುತ್ತಿದ್ದಾರೆ.…