ವೆದರ್ ಮಿರರ್

Weather Mirror | ಮತ್ತೆ ಮಳೆಯಾಯ್ತು | ಮುಂಗಾರು ನಂತರದ ಪ್ರಥಮ  ವಾಯುಭಾರ ನಿಮ್ನತೆಯ ಪರಿಸ್ಥಿತಿ

Share

ಭಾನುವಾರ  ಮಧ್ಯಾಹ್ನದ ವೇಳೆಗೆ ದ.ಕ. ದ ಅನೇಕ ಕಡೆ ಸಾಧಾರಣ ಮಳೆಯಾಗಿದೆ. ಗರಿಷ್ಟ ಮಳೆ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ಕಮಿಲದಲ್ಲಿ 34 ಮಿ.ಮೀ.,ಹಾಗೂ ಕಲ್ಮಡ್ಕದಲ್ಲಿ 30 ನಷ್ಟು ದಾಖಲಾಗಿದೆ.

Advertisement

ಉಳಿದಂತೆ  ಸುಳ್ಯ ತಾಲೂಕಿನ ಅಯ್ಯನಕಟ್ಟೆ 25, ಬಾಳಿಲ, ಹರಿಹರ-ಮಲ್ಲಾರ ತಲಾ 18, ಮಡಪ್ಪಾಡಿ 15, ಚೊಕ್ಕಾಡಿ 11, ಹಾಲೆಮಜಲು 10, ಕಲ್ಲಾಜೆ 09, ಕೊಲ್ಲಮೊಗ್ರ 04, ದೊಡ್ಡತೋಟ 02, ಮುಳ್ಯ-ಅಜ್ಜಾವರ, ಸುಳ್ಯ ನಗರ ಹಾಗೂ ತೊಡಿಕಾನದಲ್ಲಿ ಹನಿ ಮಾತ್ರ .

ಕಡಬ ತಾಲೂಕಿನ ಬಳ್ಪ 13, ಎಣ್ಮೂರು,ಸುಬ್ರಹ್ಮಣ್ಯ  ಹಾಗೂ ಕೋಡಿಂಬಳ ತೆಕ್ಕಡ್ಕದಲ್ಲಿ ತಲಾ 12, ಕಡಬ 02
ಪುತ್ತೂರು ತಾಲೂಕಿನ ಮುಂಡೂರು 15, ಕೆದಿಲ 03, ಬಲ್ನಾಡು 02.

ಬಂಟ್ವಾಳ ತಾಲೂಕಿನ ಕೆಲಿಂಜ 16,  ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 03, ಅಡೆಂಜ ಉರುವಾಲು 02 ಹಾಗೂ
ಕಾಸರಗೋಡಿನ ಕಲ್ಲಕಟ್ಟದಲ್ಲಿ 04 ನಷ್ಟು ಮಳೆ ದಾಖಲಾಗಿದೆ.

IMD ಮೂಲಗಳ ಪ್ರಕಾರ ಶುಕ್ರವಾರದ ವೇಳೆಗೆ  ಬಂಗಾಳಕೊಲ್ಲಿಯಲ್ಲಿ  ಮುಂಗಾರು ನಂತರದ ಪ್ರಥಮ  ವಾಯುಭಾರ ನಿಮ್ನತೆಯ ಪರಿಸ್ಥಿತಿ ಉಂಟಾಗುವ ಸಾಧ್ಯತೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ಹವಾಮಾನ ವರದಿ | 01-05-2025 | ಕೆಲವು ಕಡೆ ಸಂಜೆ ಮಳೆ ನಿರೀಕ್ಷೆ | ಮೇ.6 ರಿಂದ ಮತ್ತೆ ಮಳೆ ಆರಂಭ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…

3 hours ago

ಅಪ್ಪ ಅಮ್ಮ ಇಲ್ಲದ ಪರೀಕ್ಷಾ ನಿಯಮಗಳು

ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…

6 hours ago

ಮೇ 2- 6 | ಮಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ

ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…

9 hours ago

ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮುಕ್ತಾಯ | ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ | ಜೋಗ ಇನ್ನು ಮತ್ತಷ್ಟು ಆಕರ್ಷಕ |

ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ  ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ  ವಿವಿಧ…

9 hours ago

ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |

ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…

1 day ago

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…

1 day ago