Advertisement
ವೆದರ್ ಮಿರರ್

Weather Mirror | ಸುಳ್ಯ,ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಉತ್ತಮ ಮಳೆಯಾಯ್ತು ಶುಕ್ರವಾರ

Share
ಶುಕ್ರವಾರ ಸುಳ್ಯ,ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕಡಬದಲ್ಲಿ 60 ಮಿ.ಮೀ.ಗಳಷ್ಟು ಭರ್ಜರಿ ಮಳೆ ನಿನ್ನೆ ಸಂಜೆಯ ವೇಳೆಗೆ ಸುರಿದಿದೆ.
ಉಳಿದಂತೆ ಸುಳ್ಯ ನಗರ  46, ಕೋಡಿಂಬಳ-ತೆಕ್ಕಡ್ಕ 45, ಮುಳ್ಯ-ಅಜ್ಜಾವರ 39, ಕಲ್ಮಡ್ಕ 31, ದೊಡ್ಡತೋಟ 27,
ಎಣ್ಮೂರು, ಬಳ್ಪ ತಲಾ 26,  ಮೆಟ್ಟಿನಡ್ಕ 19, ಅಯ್ಯನಕಟ್ಟೆ 16,  ಬಾಳಿಲ, ವಾಲ್ತಾಜೆ-ಕಂದ್ರಪ್ಪಾಡಿ ತಲಾ 14, ಚೊಕ್ಕಾಡಿ, ಕಮಿಲ ತಲಾ 12, ಕಲ್ಲಾಜೆ 07, ಹಾಲೆಮಜಲು 05, ಕೊಲ್ಲಮೊಗ್ರ, ಮಡಪ್ಪಾಡಿ ತಲಾ 03, ತೊಡಿಕಾನ, ಸುಬ್ರಹ್ಮಣ್ಯ ತಲಾ 01
ಪುತ್ತೂರು ತಾಲೂಕಿನ ಕೊಳ್ತಿಗೆ-ಎಕ್ಕಡ್ಕ 11, ಕೆದಿಲ 06, ಬಲ್ನಾಡು 03.
ಬೆಳ್ತಂಗಡಿ ತಾಲೂಕಿನ ಅಡೆಂಜ ಉರುವಾಲು 09, ಇಳಂತಿಲ-ಕೈಲಾರು 08, ಬೆಳ್ತಂಗಡಿ ನಗರ 02
Advertisement
Advertisement

ಬಂಟ್ವಾಳ ತಾಲೂಕಿನ ಕೆಲಿಂಜ 05, ಮಂಚಿ 03 ಮಿ.ಮೀ.ನಷ್ಟು ಮಳೆಯಾಗಿದೆ..

Advertisement
ಹಸ್ತಾ ನಕ್ಷತ್ರದ ಅವಧಿಯಲ್ಲಿ (ಸೆಪ್ಟೆಂಬರ್ 26 -ಅಕ್ಟೋಬರ್ 9) 1999 ರಲ್ಲಿ ದಾಖಲಾದ ಮಳೆ.. ಸರ್ವಕಾಲಿಕ ಗರಿಷ್ಟ  445 ಮಿ.ಮೀ. ಇಂದಿನಿಂದ ಮಹಾ/ಮಳೆ ನಕ್ಷತ್ರ ಚಿತ್ರಾ ಆರಂಭ.
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ಪರಿಶ್ರಮ ಮತ್ತು ಪ್ರತಿಫಲ

ಮಕ್ಕಳಲ್ಲಿ ಸಾಧನೆಯ ಸಾಧ್ಯತೆಗಳತ್ತ ಬೊಟ್ಟು ಮಾಡಿ ಎತ್ತರದ ಮಾದರಿಗಳನ್ನು ತೋರಿಸುವ ಕೆಲಸವು ಶಿಕ್ಷಕರಿಂದ…

3 hours ago

ಮೇ.2 | ಸಾಯಿನಿಕೇತನ ಸೇವಾಶ್ರಮದಲ್ಲಿ ಕಟ್ಟಡ ಉದ್ಘಾಟನೆ

ಕಾಸರಗೋಡು ಜಿಲ್ಲೆಯ ದೈಗೋಳಿಯಲ್ಲಿರುವ ಸಾಯಿನಿಕೇತನ ಸೇವಾಶ್ರಮಕ್ಕೆ ಮಂಗಳೂರು ಎಂಆರ್‌ಪಿಎಲ್‌ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ಕಟ್ಟದ…

10 hours ago

ಯೋಚಿಸಿ… ಚಿಂತನೆ ನಡೆಸಿ… ಮತದಾನ ಮಾಡಬೇಕು… | ಏಕೆ ಗೊತ್ತಾ….?

ಮತದಾನ ಏಕೆ ಮಾಡಬೇಕು, ಯೋಚಿಸಿ ಏಕೆ ಮತದಾನ ಮಾಡಲೇಬೇಕು..? ಈ ಬಗ್ಗೆ ಅಭಿಪ್ರಾಯ…

16 hours ago

ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ | ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ರಾಜ್ಯಕ್ಕೆ ಕೇಂದ್ರದಿಂದ(Central Govt) ಬರಬೇಕಾದ ಬರ ಪರಿಹಾರ ಕುರಿತಂತೆ ರಾಜ್ಯ ಹಾಗೂ ಕೇಂದ್ರ…

16 hours ago