ಕಳೆದ 24 ಗಂಟೆಯಲ್ಲಿ ಮೋಡ,ಬಿಸಿಲು,ಮಳೆಯ ವಾತಾವರಣ ಇದ್ದರೆ ತಡರಾತ್ರಿಯ ಬಳಿಕ ಮಳೆ ಕಡಿಮೆ.60 ಮಿ.ಮೀ.ನಷ್ಟು ಗರಿಷ್ಟ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ.
ಮಡಿಕೇರಿಯ ಎಂ ಚೆಂಬು 48, ಕಾಸರಗೋಡಿನ ಕಲ್ಲಕಟ್ಟ 46, ಸುಳ್ಯ ತಾಲೂಕಿನ ತೊಡಿಕಾನ 41, ಕಲ್ಲಾಜೆ 40, ಪುತ್ತೂರು ತಾಲೂಕಿನ ಕೆದಿಲ 38, ಸುಳ್ಯ ತಾಲೂಕಿನ ಹಾಲೆಮಜಲು 35, ಮೆಟ್ಟಿನಡ್ಕ 33, ಪುತ್ತೂರು ತಾಲೂಕಿನ ಆರ್ಯಾಪು-ಬಂಗಾರಡ್ಕ 30,
ಸುಳ್ಯ ತಾಲೂಕಿನ ಕಮಿಲ 29,
ಮುಳ್ಯ-ಅಜ್ಜಾವರ,ಕಡಬ ತಾಲೂಕಿನ ಬಳ್ಪ ತಲಾ 28,
ಬಾಳಿಲ, ಅಯ್ಯನಕಟ್ಟೆ, ಹರಿಹರ-ಮಲ್ಲಾರ, ಕಡಬ ತಾಲೂಕಿನ ಕೋಡಿಂಬಳ-ತೆಕ್ಕಡ್ಕ ತಲಾ 25,
ಸುಳ್ಯ ನಗರ, ಪುತ್ತೂರು ತಾಲೂಕಿನ ಶಾಂತಿಗೋಡು ತಲಾ 24, ಸುಳ್ಯ ತಾಲೂಕಿನ ಕಲ್ಮಡ್ಕ 23, ವಾಲ್ತಾಜೆ-ಕಂದ್ರಪ್ಪಾಡಿ, ಕಡಬ ತಲಾ 21,
ಮಡಪ್ಪಾಡಿ, ಎಣ್ಮೂರು ತಲಾ 20, ಕೊಲ್ಲಮೊಗ್ರ 18, ಬೆಳ್ತಂಗಡಿ ನಗರ 17,
ಸುಳ್ಯ ತಾಲೂಕಿನ ದೊಡ್ಡತೋಟ 16, ಚೊಕ್ಕಾಡಿ, ಬಂಟ್ವಾಳ ತಾಲೂಕಿನ ಕೆಲಿಂಜ ತಲಾ 14, ಪುತ್ತೂರು ತಾಲೂಕಿನ ಬಲ್ನಾಡು 13, ಬೆಳ್ತಂಗಡಿ ತಾಲೂಕಿನ ಅಡೆಂಜ-ಉರುವಾಲು, ಇಳಂತಿಲ-ಕೈಲಾರು ತಲಾ 12,
ಬಂಟ್ವಾಳ ತಾಲೂಕಿನ ಮಂಚಿ, ಪುತ್ತೂರು ತಾಲೂಕಿನ ಕೊಳ್ತಿಗೆ-ಎಕ್ಕಡ್ಕ ತಲಾ 09 ಹಾಗೂ ಬಂಟ್ವಾಳ ತಾಲೂಕಿನ ಮುಡಿಪು-ಕೈರಂಗಳದಲ್ಲಿ 05 ಮಿ.ಮೀ.ನಷ್ಟು ಮಳೆಯಾಗಿದೆ.
ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…
ಮಂಗನಕಾಯಿಲೆ ಸೋಂಕು ಮಲೆನಾಡು ಕಡೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆ…
ರೈತರ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ…
ಅಮೆರಿಕದ ಹಲವು ರಾಜ್ಯಗಳಲ್ಲಿ ಅತ್ಯಂತ ಪ್ರಬಲ ಚಂಡಮಾರುತ ಹಾಗೂ ಸುಳಿಗಾಳಿ ಉಂಟಾಗಿದ್ದು, ಈವರೆಗೆ…
ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಾ. 20 ರವರೆಗೆ ಬಿಸಿ ಗಾಳಿ ಬೀಸುವ…
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಮಪಾತ ಆರಂಭವಾಗಿದೆ. ಕಾಶ್ಮೀರದ ಹಲವು ಭಾಗಗಳಲ್ಲಿ ಎರಡು ದಿನಗಳ…