ಎರಡು ದಿನಗಳಿಂದ ಭರ್ಜರಿ ಮಳೆಯ ಬಳಿಕ ಈಗ ಮಳೆಯ ಪ್ರಮಾಣ ಕ್ಷೀಣಿಸಿದೆ. ಆದರೂ ಹಗಲಿನ ವೇಳೆ ಅನೇಕ ಕಡೆ ಉತ್ತಮ ಮಳೆಯಾಗಿದೆ.ಕಡಬ ತಾಲೂಕಿನ ನೆಲ್ಯಾಡಿಯಲ್ಲಿ 36 ಮಿ.ಮೀ. ನಷ್ಟು ಗರಿಷ್ಟ ಮಳೆ ಈ ದಿನ ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ.
ಬೆಳ್ತಂಗಡಿ, ಮುಂಡೂರು ತಲಾ 35, ಇಳಂತಿಲ-ಕೈಲಾರು 23, ಕಡಬ, ಸುಳ್ಯ ನಗರ ತಲಾ 22, ಆರ್ಯಾಪು-ಬಂಗಾರಡ್ಕ, ಶಾಂತಿಗೋಡು, ಎಂ.ಚೆಂಬು ತಲಾ 20, ಬಲ್ನಾಡು, ಕೆಲಿಂಜ ತಲಾ 19, ಮುಡಿಪು-ಕೈರಂಗಳ, ಸುಬ್ರಹ್ಮಣ್ಯ, ದೊಡ್ಡತೋಟ, ತೊಡಿಕಾನ ತಲಾ 18, ಕೆದಿಲ, ಕಮಿಲ, ಮಡಪ್ಪಾಡಿ ತಲಾ 16, ಕೋಡಿಂಬಳ-ತೆಕ್ಕಡ್ಕ 15, ಕಲ್ಲಾಜೆ 13, ಕಲ್ಮಡ್ಕ, ಹಾಲೆಮಜಲು, ಅಡೆಂಜ-ಉರುವಾಲು ತಲಾ 11, ಬಳ್ಪ, ಕೊಲ್ಲಮೊಗ್ರ, ಹರಿಹರ-ಮಲ್ಲಾರ ತಲಾ 10, ಅಯ್ಯನಕಟ್ಟೆ, ಚೊಕ್ಕಾಡಿ ತಲಾ 08,
ಬಾಳಿಲ, ಎಣ್ಮೂರು, ಕಲ್ಲಕಟ್ಟ ತಲಾ 07, ಕೊಳ್ತಿಗೆ-ಎಕ್ಕಡ್ಕ ತಲಾ 05 ನಷ್ಟು ಮಿ.ಮೀ. ಮಳೆಯಾಗಿದೆ..
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…