ಎರಡು ದಿನಗಳಿಂದ ಭರ್ಜರಿ ಮಳೆಯ ಬಳಿಕ ಈಗ ಮಳೆಯ ಪ್ರಮಾಣ ಕ್ಷೀಣಿಸಿದೆ. ಆದರೂ ಹಗಲಿನ ವೇಳೆ ಅನೇಕ ಕಡೆ ಉತ್ತಮ ಮಳೆಯಾಗಿದೆ.ಕಡಬ ತಾಲೂಕಿನ ನೆಲ್ಯಾಡಿಯಲ್ಲಿ 36 ಮಿ.ಮೀ. ನಷ್ಟು ಗರಿಷ್ಟ ಮಳೆ ಈ ದಿನ ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ.
ಬೆಳ್ತಂಗಡಿ, ಮುಂಡೂರು ತಲಾ 35, ಇಳಂತಿಲ-ಕೈಲಾರು 23, ಕಡಬ, ಸುಳ್ಯ ನಗರ ತಲಾ 22, ಆರ್ಯಾಪು-ಬಂಗಾರಡ್ಕ, ಶಾಂತಿಗೋಡು, ಎಂ.ಚೆಂಬು ತಲಾ 20, ಬಲ್ನಾಡು, ಕೆಲಿಂಜ ತಲಾ 19, ಮುಡಿಪು-ಕೈರಂಗಳ, ಸುಬ್ರಹ್ಮಣ್ಯ, ದೊಡ್ಡತೋಟ, ತೊಡಿಕಾನ ತಲಾ 18, ಕೆದಿಲ, ಕಮಿಲ, ಮಡಪ್ಪಾಡಿ ತಲಾ 16, ಕೋಡಿಂಬಳ-ತೆಕ್ಕಡ್ಕ 15, ಕಲ್ಲಾಜೆ 13, ಕಲ್ಮಡ್ಕ, ಹಾಲೆಮಜಲು, ಅಡೆಂಜ-ಉರುವಾಲು ತಲಾ 11, ಬಳ್ಪ, ಕೊಲ್ಲಮೊಗ್ರ, ಹರಿಹರ-ಮಲ್ಲಾರ ತಲಾ 10, ಅಯ್ಯನಕಟ್ಟೆ, ಚೊಕ್ಕಾಡಿ ತಲಾ 08,
ಬಾಳಿಲ, ಎಣ್ಮೂರು, ಕಲ್ಲಕಟ್ಟ ತಲಾ 07, ಕೊಳ್ತಿಗೆ-ಎಕ್ಕಡ್ಕ ತಲಾ 05 ನಷ್ಟು ಮಿ.ಮೀ. ಮಳೆಯಾಗಿದೆ..
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ಜೂನ್ 11 ರಿಂದ…
ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವಂತೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್,…
ಅರಣ್ಯ ಕಾಯಿದೆ 1963 ರ ಸೆಕ್ಷನ್ 4 ರಡಿ ಅಧಿಸೂಚನೆ ಆಗುವ ಮುನ್ನ…
ರಾಜ್ಯದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ- ಕೆಪಿಎಸ್ ತೆರೆಯುವ ಉದ್ದೇಶ …