ಇಂದು ಬೆಳಗಿನ ಜಾವ ಕಾಸರಗೋಡು, ಬಂಟ್ವಾಳ ಸುಳ್ಯ, ಪುತ್ತೂರು ತಾಲೂಕಿನ ಕೆಲವು ಕಡೆ ತುಂತುರು ಮಳೆ ಬಂದಿದೆ. ಈಗಲೂ ಮೋಡ ಹನಿ ಮಳೆ ಮುಂದುವರಿದಿದೆ..
ಪುತ್ತೂರು ತಾಲೂಕಿನ ಮುಂಡೂರು,ಕಾಸರಗೋಡಿನ ಕಲ್ಲಕಟ್ಟ ತಲಾ 05, ಬಂಟ್ವಾಳ ತಾಲೂಕಿನ ಮಂಚಿ 04, ಸುಳ್ಯ ತಾಲೂಕಿನ ಅಯ್ಯನಕಟ್ಟೆ, ಬಾಳಿಲ, ಮುಳ್ಯ-ಅಜ್ಜಾವರ, ಕಡಬ ತಲಾ 02 ಮಿ.ಮೀ.ನಷ್ಟು ಮಳೆಯಾಗಿದೆ..
ಇತಿಹಾಸದ ಪುಟಗಳನ್ನು ತಿರುವಿದಾಗ..
22 ವರ್ಷಗಳ (1999) ಹಿಂದೆ ಇದೇ ದಿನ ಸಂಜೆ ಬಾಳಿಲದಲ್ಲಿ 126 ಮಿ ಮೀ ಗಳಷ್ಟು ಭಾರೀ ಮಳೆ ಸುರಿದಿತ್ತು. ಅದು ಆ ವರೆಗೆ ಅಕ್ಟೋಬರ್ ತಿಂಗಳ ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ.. ಅದೇ ದಿನ ಹರಿಹರ-ಮಲ್ಲಾರದಲ್ಲಿ ದಾಖಲಾದ ಮಳೆ 08 ಮಿ.ಮೀ.
ಭೋಜನವೆಂದರೆ ಉದರಾಗ್ನಿಯನ್ನು ತಣಿಸುವ ಯಜ್ಞ. ಉದರಾಗ್ನಿಗೆ ಖಾದ್ಯಗಳೇ ಆಜ್ಯಗಳು. ಯಜ್ಞವೆಂದಾಗ ಶ್ರದ್ಧೆ, ಭಕ್ತಿ ಮತ್ತು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ಜೂನ್ 11 ರಿಂದ…
ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವಂತೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್,…