ಇಂದು ಬೆಳಗಿನ ಜಾವ ಕಾಸರಗೋಡು, ಬಂಟ್ವಾಳ ಸುಳ್ಯ, ಪುತ್ತೂರು ತಾಲೂಕಿನ ಕೆಲವು ಕಡೆ ತುಂತುರು ಮಳೆ ಬಂದಿದೆ. ಈಗಲೂ ಮೋಡ ಹನಿ ಮಳೆ ಮುಂದುವರಿದಿದೆ..
ಪುತ್ತೂರು ತಾಲೂಕಿನ ಮುಂಡೂರು,ಕಾಸರಗೋಡಿನ ಕಲ್ಲಕಟ್ಟ ತಲಾ 05, ಬಂಟ್ವಾಳ ತಾಲೂಕಿನ ಮಂಚಿ 04, ಸುಳ್ಯ ತಾಲೂಕಿನ ಅಯ್ಯನಕಟ್ಟೆ, ಬಾಳಿಲ, ಮುಳ್ಯ-ಅಜ್ಜಾವರ, ಕಡಬ ತಲಾ 02 ಮಿ.ಮೀ.ನಷ್ಟು ಮಳೆಯಾಗಿದೆ..
ಇತಿಹಾಸದ ಪುಟಗಳನ್ನು ತಿರುವಿದಾಗ..
22 ವರ್ಷಗಳ (1999) ಹಿಂದೆ ಇದೇ ದಿನ ಸಂಜೆ ಬಾಳಿಲದಲ್ಲಿ 126 ಮಿ ಮೀ ಗಳಷ್ಟು ಭಾರೀ ಮಳೆ ಸುರಿದಿತ್ತು. ಅದು ಆ ವರೆಗೆ ಅಕ್ಟೋಬರ್ ತಿಂಗಳ ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ.. ಅದೇ ದಿನ ಹರಿಹರ-ಮಲ್ಲಾರದಲ್ಲಿ ದಾಖಲಾದ ಮಳೆ 08 ಮಿ.ಮೀ.
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…
ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490