ಒಟ್ಟಾರೆಯಾಗಿ ಮಳೆಯ ಪ್ರಮಾಣ ಕುಂಠಿತಗೊಂಡಿತ್ತು ನಿನ್ನೆ…
ಗರಿಷ್ಟ ಮಳೆ ~ ಕಡಬ ತಾಲೂಕಿನ ಬಳ್ಪ ಹಾಗೂ
* ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ ತಲಾ 39 ಮಿ.ಮೀ.ನಷ್ಟು ಸುರಿದಿದೆ.
* ಮಡಪ್ಪಾಡಿ 32, ಬಾಳಿಲ 29, ಕಲ್ಮಡ್ಕ 28,
ಕಮಿಲ 27, ಅಯ್ಯನಕಟ್ಟೆ 25, ಕೊಲ್ಲಮೊಗ್ರ 24, ಹಾಲೆಮಜಲು, ಮೆಟ್ಟಿನಡ್ಕ, ಮುಳ್ಯ-ಅಜ್ಜಾವರ
ತಲಾ 23, ಸುಳ್ಯ ನಗರ 22,
ಹರಿಹರ-ಮಲ್ಲಾರ, ಚೊಕ್ಕಾಡಿ ತಲಾ 20,
ದೊಡ್ಡತೋಟ, 12, ತೊಡಿಕಾನ 02
~ ಸುಬ್ರಹ್ಮಣ್ಯ 26,
ಕೋಡಿಂಬಳ-ತೆಕ್ಕಡ್ಕ, ಎಣ್ಮೂರು ತಲಾ 20, ಕಡಬ 13
ಬೆಳ್ತಂಗಡಿ ತಾಲೂಕಿನ
ಇಳಂತಿಲ-ಕೈಲಾರು 28, ಅಡೆಂಜ-ಉರುವಾಲು 17,
ಕಾಸರಗೋಡಿನ ಕಲ್ಲಕಟ್ಟ 26,
ಮಡಿಕೇರಿಯ ಎಂ.ಚೆಂಬು 17
ಬಂಟ್ವಾಳ ತಾಲೂಕಿನ
ಕೆಲಿಂಜ 13, ಮುಡಿಪು-ಕೈರಂಗಳ 10
ಪುತ್ತೂರು ತಾಲೂಕಿನ
ಕೊಳ್ತಿಗೆ-ಎಕ್ಕಡ್ಕ 18, ಕೆದಿಲ 16, ಆರ್ಯಾಪು-ಬಂಗಾರಡ್ಕ 15, ಬಲ್ನಾಡು 10,
ಶಾಂತಿಗೋಡು ಹಾಗೂ ಮುಂಡೂರು ತಲಾ 08 ಮಿ.ಮೀ.ನಷ್ಟು ಮಳೆಯಾಗಿದೆ.
ಇಂದಿನಿಂದ ಮಳೆಯ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ
# ಪಿ ಜಿ ಎಸ್ ಎನ್ ಪ್ರಸಾದ್, ಬಾಳಿಲ
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಕೊಡಗಿನ…
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ಮಂಗಳೂರಿನ ರೆಮೋನಾ ಪಿರೇರಾ,…
ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದ್ದು, ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ…
ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ-…
ರಾಜ್ಯದೆಲ್ಲೆಡೆ ಇಂದು ನಾಗರಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ…
ಕೊಪ್ಪಳ ಜಿಲ್ಲೆಯಲ್ಲಿ ಜುಲೈ ಅಂತ್ಯದವರಿಗೆ 2 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆಯ ಗುರಿ…