ಒಟ್ಟಾರೆಯಾಗಿ ಮಳೆಯ ಪ್ರಮಾಣ ಕುಂಠಿತಗೊಂಡಿತ್ತು ನಿನ್ನೆ…
ಗರಿಷ್ಟ ಮಳೆ ~ ಕಡಬ ತಾಲೂಕಿನ ಬಳ್ಪ ಹಾಗೂ
* ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ ತಲಾ 39 ಮಿ.ಮೀ.ನಷ್ಟು ಸುರಿದಿದೆ.
* ಮಡಪ್ಪಾಡಿ 32, ಬಾಳಿಲ 29, ಕಲ್ಮಡ್ಕ 28,
ಕಮಿಲ 27, ಅಯ್ಯನಕಟ್ಟೆ 25, ಕೊಲ್ಲಮೊಗ್ರ 24, ಹಾಲೆಮಜಲು, ಮೆಟ್ಟಿನಡ್ಕ, ಮುಳ್ಯ-ಅಜ್ಜಾವರ
ತಲಾ 23, ಸುಳ್ಯ ನಗರ 22,
ಹರಿಹರ-ಮಲ್ಲಾರ, ಚೊಕ್ಕಾಡಿ ತಲಾ 20,
ದೊಡ್ಡತೋಟ, 12, ತೊಡಿಕಾನ 02
~ ಸುಬ್ರಹ್ಮಣ್ಯ 26,
ಕೋಡಿಂಬಳ-ತೆಕ್ಕಡ್ಕ, ಎಣ್ಮೂರು ತಲಾ 20, ಕಡಬ 13
ಬೆಳ್ತಂಗಡಿ ತಾಲೂಕಿನ
ಇಳಂತಿಲ-ಕೈಲಾರು 28, ಅಡೆಂಜ-ಉರುವಾಲು 17,
ಕಾಸರಗೋಡಿನ ಕಲ್ಲಕಟ್ಟ 26,
ಮಡಿಕೇರಿಯ ಎಂ.ಚೆಂಬು 17
ಬಂಟ್ವಾಳ ತಾಲೂಕಿನ
ಕೆಲಿಂಜ 13, ಮುಡಿಪು-ಕೈರಂಗಳ 10
ಪುತ್ತೂರು ತಾಲೂಕಿನ
ಕೊಳ್ತಿಗೆ-ಎಕ್ಕಡ್ಕ 18, ಕೆದಿಲ 16, ಆರ್ಯಾಪು-ಬಂಗಾರಡ್ಕ 15, ಬಲ್ನಾಡು 10,
ಶಾಂತಿಗೋಡು ಹಾಗೂ ಮುಂಡೂರು ತಲಾ 08 ಮಿ.ಮೀ.ನಷ್ಟು ಮಳೆಯಾಗಿದೆ.
ಇಂದಿನಿಂದ ಮಳೆಯ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ
# ಪಿ ಜಿ ಎಸ್ ಎನ್ ಪ್ರಸಾದ್, ಬಾಳಿಲ
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…