ಒಟ್ಟಾರೆಯಾಗಿ ಮಳೆಯ ಪ್ರಮಾಣ ಕುಂಠಿತಗೊಂಡಿತ್ತು ನಿನ್ನೆ…
ಗರಿಷ್ಟ ಮಳೆ ~ ಕಡಬ ತಾಲೂಕಿನ ಬಳ್ಪ ಹಾಗೂ
* ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ ತಲಾ 39 ಮಿ.ಮೀ.ನಷ್ಟು ಸುರಿದಿದೆ.
* ಮಡಪ್ಪಾಡಿ 32, ಬಾಳಿಲ 29, ಕಲ್ಮಡ್ಕ 28,
ಕಮಿಲ 27, ಅಯ್ಯನಕಟ್ಟೆ 25, ಕೊಲ್ಲಮೊಗ್ರ 24, ಹಾಲೆಮಜಲು, ಮೆಟ್ಟಿನಡ್ಕ, ಮುಳ್ಯ-ಅಜ್ಜಾವರ
ತಲಾ 23, ಸುಳ್ಯ ನಗರ 22,
ಹರಿಹರ-ಮಲ್ಲಾರ, ಚೊಕ್ಕಾಡಿ ತಲಾ 20,
ದೊಡ್ಡತೋಟ, 12, ತೊಡಿಕಾನ 02
~ ಸುಬ್ರಹ್ಮಣ್ಯ 26,
ಕೋಡಿಂಬಳ-ತೆಕ್ಕಡ್ಕ, ಎಣ್ಮೂರು ತಲಾ 20, ಕಡಬ 13
ಬೆಳ್ತಂಗಡಿ ತಾಲೂಕಿನ
ಇಳಂತಿಲ-ಕೈಲಾರು 28, ಅಡೆಂಜ-ಉರುವಾಲು 17,
ಕಾಸರಗೋಡಿನ ಕಲ್ಲಕಟ್ಟ 26,
ಮಡಿಕೇರಿಯ ಎಂ.ಚೆಂಬು 17
ಬಂಟ್ವಾಳ ತಾಲೂಕಿನ
ಕೆಲಿಂಜ 13, ಮುಡಿಪು-ಕೈರಂಗಳ 10
ಪುತ್ತೂರು ತಾಲೂಕಿನ
ಕೊಳ್ತಿಗೆ-ಎಕ್ಕಡ್ಕ 18, ಕೆದಿಲ 16, ಆರ್ಯಾಪು-ಬಂಗಾರಡ್ಕ 15, ಬಲ್ನಾಡು 10,
ಶಾಂತಿಗೋಡು ಹಾಗೂ ಮುಂಡೂರು ತಲಾ 08 ಮಿ.ಮೀ.ನಷ್ಟು ಮಳೆಯಾಗಿದೆ.
ಇಂದಿನಿಂದ ಮಳೆಯ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ
# ಪಿ ಜಿ ಎಸ್ ಎನ್ ಪ್ರಸಾದ್, ಬಾಳಿಲ
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…
ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…
ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…